"ಒಳಿತು ಮಾಡು ಮನುಸ ನೀನಿರೋದು ಮೂರೆ ದಿವಸ", ಈ ಹಾಡಿನ ಹಾಗೆ ಬದುಕೋದು ಇಷ್ಟ.. ಇರುವಷ್ಟು ದಿನ ಸಂತೋಷದಿಂದ, ನಗ್ತಾ ಇರಬೇಕು ಅನ್ನೋದು ನನ್ ಪಾಲಿಸಿ..
ಹುಟ್ಟಿದ್ದು ಕೊಪ್ಪಳದ 'ಕುಷ್ಟಗಿ' ತಾಲ್ಲೂಕಿನ 'ಕಂದಕೂರು' ಅನ್ನೊ ಗ್ರಾಮದಲ್ಲಿ. ಆದ್ರೂ ಬೆಳೆದಿದ್ದು ಹುಬ್ಬಳ್ಳಿಯಲ್ಲಿ.. ಓದಿದ್ದು B.Com. ಸದ್ಯಕ್ಕೆ ಕೆಲಸ ಮಾಡ್ತಿದೀನಿ. ನನ್ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನನ್ನನ್ನು ಸಂಪರ್ಕಿಸಬಹುದು. ಸ್ಕೂಲಲ್ಲಿ, ಕಾಲೇಜಲ್ಲಿ ಬೇರೆಯವರ ಬರೆದಿದ್ದನ್ನ ಓದ್ತಿದ್ದೆ.. ಆದ್ರೆ ಈಗ ಸ್ವತಃ ನಾನೇ ಬರೀತಿರೋದು ಖುಷಿ ಕೊಡ್ತಿದೆ.. ಅದು ಅಲ್ದೆ ಪೇಪರ್ನಲ್ಲಿ ಬರ್ತಿರೋದು ಆ ಖುಷಿನಾ ಜಾಸ್ತಿ ಮಾಡಿದೆ. ನೀವು ನನ್ನ ಬರಹಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು, ಸಲಹೆಗಳನ್ನು ಕೊಡಬಹುದು. ನನ್ನ ಮೊಬೈಲ್ ಸಂಖ್ಯೆ - 9591293499 (email - [email protected]) Facebook - Irayya Udejalli
ಇಷ್ಟು ತಾಳ್ಮೆಯಿಂದ ನನ್ನ ಪ್ರೊಫೈಲ್ ಓದಿದ್ದಕ್ಕಾಗಿ ತುಂಬಾ ಧನ್ಯವಾದಗಳು..
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ