pratilipi-logo ಪ್ರತಿಲಿಪಿ
ಕನ್ನಡ

ನೀನು ನಿನ್ನ ಹಾಗೆಯೇ ಇರು, ಆದರೆ.. ನನ್ನ ಜೊತೆ..

5
136

ಹೌದು ಈ ಬದುಕು ಒಂದು ಹೋರಾಟ, ಅದು ನನಗೆ ಗೊತ್ತು, ನಿನಗೂ ಕೂಡ. ಹಾಗಂತ ಹೆದರಿಕೊಂಡು ಕೂತರೆ ಬದುಕಿನ ಬಂಡಿ ಮುಂದೆ ಹೋಗುವುದಿಲ್ಲ ಎನ್ನುವ ವಾಸ್ತವವೂ ತಿಳಿದಿದೆ. ಬರೀ ಭಾವನೆಗಳೊಂದಿಗೆ ಬದುಕುತ್ತಿದ್ದ ನನಗೆ ವಾಸ್ತವಿಕತೆಯ ...

ಓದಿರಿ
ಲೇಖಕರ ಕುರಿತು
author
ಈರಯ್ಯ ಉಡೇಜಲ್ಲಿ

"ಒಳಿತು ಮಾಡು ಮನುಸ ನೀನಿರೋದು ಮೂರೆ ದಿವಸ", ಈ ಹಾಡಿನ ಹಾಗೆ ಬದುಕೋದು ಇಷ್ಟ.. ಇರುವಷ್ಟು ದಿನ ಸಂತೋಷದಿಂದ, ನಗ್ತಾ ಇರಬೇಕು ಅನ್ನೋದು ನನ್ ಪಾಲಿಸಿ.. ಹುಟ್ಟಿದ್ದು ಕೊಪ್ಪಳದ 'ಕುಷ್ಟಗಿ' ತಾಲ್ಲೂಕಿನ 'ಕಂದಕೂರು' ಅನ್ನೊ ಗ್ರಾಮದಲ್ಲಿ. ಆದ್ರೂ ಬೆಳೆದಿದ್ದು ಹುಬ್ಬಳ್ಳಿಯಲ್ಲಿ.. ಓದಿದ್ದು B.Com. ಸದ್ಯಕ್ಕೆ ಕೆಲಸ ಮಾಡ್ತಿದೀನಿ. ನನ್ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನನ್ನನ್ನು ಸಂಪರ್ಕಿಸಬಹುದು. ಸ್ಕೂಲಲ್ಲಿ, ಕಾಲೇಜಲ್ಲಿ ಬೇರೆಯವರ ಬರೆದಿದ್ದನ್ನ ಓದ್ತಿದ್ದೆ.. ಆದ್ರೆ ಈಗ ಸ್ವತಃ ನಾನೇ ಬರೀತಿರೋದು ಖುಷಿ ಕೊಡ್ತಿದೆ.. ಅದು ಅಲ್ದೆ ಪೇಪರ್ನಲ್ಲಿ ಬರ್ತಿರೋದು ಆ ಖುಷಿನಾ ಜಾಸ್ತಿ ಮಾಡಿದೆ. ನೀವು ನನ್ನ ಬರಹಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು, ಸಲಹೆಗಳನ್ನು ಕೊಡಬಹುದು. ನನ್ನ ಮೊಬೈಲ್ ಸಂಖ್ಯೆ - 9591293499 (email - [email protected]) Facebook - Irayya Udejalli ಇಷ್ಟು ತಾಳ್ಮೆಯಿಂದ ನನ್ನ ಪ್ರೊಫೈಲ್ ಓದಿದ್ದಕ್ಕಾಗಿ ತುಂಬಾ ಧನ್ಯವಾದಗಳು..

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    💖 "Gayathri Shivan"
    10 ಅಕ್ಟೋಬರ್ 2018
    ಚೆನ್ನಾಗಿದೆ..
  • author
    anitha.R
    31 ಮೇ 2021
    kayuvike... maleyalli
  • author
    ನಾ ಅಜ್ಞಾನಿ
    29 ಜುಲೈ 2019
    ಭಾವಬರಹ...👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    💖 "Gayathri Shivan"
    10 ಅಕ್ಟೋಬರ್ 2018
    ಚೆನ್ನಾಗಿದೆ..
  • author
    anitha.R
    31 ಮೇ 2021
    kayuvike... maleyalli
  • author
    ನಾ ಅಜ್ಞಾನಿ
    29 ಜುಲೈ 2019
    ಭಾವಬರಹ...👌