pratilipi-logo ಪ್ರತಿಲಿಪಿ
ಕನ್ನಡ

ನೀ ನಾಚಿ ನಿಂತಿದೆ....

5
11

ಆ ನಿಶ್ಚಿತಾರ್ಥದಲ್ಲಿ ಅಂದು ನಾನು ಉಂಗುರ ತೊಡಿಸುವಾಗ ನೀ ನಾಚಿ ನೀರಾಗಿ ನಿಂತಿದೆ ಸುಮ್ಮನೆ ನಾನು ಅಪ್ಪಿತಪ್ಪಿಯೂ ನಿನ್ನ ಜೊತೆ ಮಾತನಾಡಲು ತುಟಿ ಬಿಚ್ಚಲಿಲ್ಲ ಏಕೆಂದರೆ ಧೈರ್ಯಕ್ಕಾಗಿ ನಾ ಅಂದು ಕುಡಿದಿದ್ದೆ ಎಣ್ಣೆ ...

ಓದಿರಿ
ಲೇಖಕರ ಕುರಿತು
author
ಹರೀಶ್ ಬೆಳವಾಡಿ
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    27 ಜುಲೈ 2021
    ಯಪ್ಪಾ..ರಾಮ ಕೃಷ್ಣ ..ಪೊಲೀಸ್ ಮನೆಯವರ ಹುಡುಗಿ ಆಗಿದ್ರೆ ಅಲ್ಲೇ ನಿಶ್ಚಿತಾರ್ಥ ರದ್ದಾಗುತ್ತಿತ್ತು...🙆🏻‍♀️🙆🏻‍♀️🥴🥴🤣🤣🤣ಬಚಾವ್ ಆದ್ರಿ ಬಿಡಿ.. ಹೀಗೂ ಉಂಟೆ ಧೈರ್ಯಕ್ಕಾಗೂ ಎಣ್ಣೆನಾ 😜😜👌👌👌
  • author
    26 ಜುಲೈ 2021
    😂😂 ಅಂದು ಬಿಡಲಿಲ್ಲವೇ ಗುರುಗಳೇ ಒಳ್ಳೆಯದಾಯಿತು ಇಲ್ಲಾ ಅಂದರೆ ಆ ಪರಿಮಳದಿಂದ ಆಕೆ ತಲೆ ಸುತ್ತಿ ಬೀಳುತ್ತಿದ್ದರೇನೋ 😂👌👌
  • author
    26 ಜುಲೈ 2021
    ಸೂಪರ್ಬ್ ತುಂಬಾ ತುಂಬಾ ಚೆನ್ನಾಗಿದೆ ಸುಂದರವಾದ ಕವಿತೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    27 ಜುಲೈ 2021
    ಯಪ್ಪಾ..ರಾಮ ಕೃಷ್ಣ ..ಪೊಲೀಸ್ ಮನೆಯವರ ಹುಡುಗಿ ಆಗಿದ್ರೆ ಅಲ್ಲೇ ನಿಶ್ಚಿತಾರ್ಥ ರದ್ದಾಗುತ್ತಿತ್ತು...🙆🏻‍♀️🙆🏻‍♀️🥴🥴🤣🤣🤣ಬಚಾವ್ ಆದ್ರಿ ಬಿಡಿ.. ಹೀಗೂ ಉಂಟೆ ಧೈರ್ಯಕ್ಕಾಗೂ ಎಣ್ಣೆನಾ 😜😜👌👌👌
  • author
    26 ಜುಲೈ 2021
    😂😂 ಅಂದು ಬಿಡಲಿಲ್ಲವೇ ಗುರುಗಳೇ ಒಳ್ಳೆಯದಾಯಿತು ಇಲ್ಲಾ ಅಂದರೆ ಆ ಪರಿಮಳದಿಂದ ಆಕೆ ತಲೆ ಸುತ್ತಿ ಬೀಳುತ್ತಿದ್ದರೇನೋ 😂👌👌
  • author
    26 ಜುಲೈ 2021
    ಸೂಪರ್ಬ್ ತುಂಬಾ ತುಂಬಾ ಚೆನ್ನಾಗಿದೆ ಸುಂದರವಾದ ಕವಿತೆ