ನಾಯಕಿ ನನಗಂತೂ ಸರ್ಕಾರದ ಅನ್ನ ತಿನ್ನುವ ಋಣ ಇರಲಿಲ್ಲ. ನನ್ನ ತಂಗಿ ಲಾವಣ್ಯಗೆ ಆ ಅವಕಾಶ ಸಿಗುವುದಿತ್ತು. ಅವಳು ನನಗಿಂತ ಪ್ರತಿಭಾ ಸಂಪನ್ನೇ. ಡಿಗ್ರಿಯಲ್ಲಿ ಮೊದಲ ದರ್ಜೆಯಲ್ಲಿ ಪಾಸಾಗಿದ್ದಳು. ಹಾಗೆಂದು ...
ಕತೆ, ಲೇಖನಗಳು ಮಂಗಳ, ಸುಧಾ, ಪ್ರಜಾವಾಣಿ, ಕನ್ನಡಪ್ರಭಗಳಲ್ಲಿ ಪ್ರಕಟವಾಗಿದೆ. ಗುಲ್ಬರ್ಗ ವಿ. ವಿ.ಯ 2006ಸಾಲಿನ ಕಥಾ ಸ್ಪರ್ಧೆಯಲ್ಲಿ 'ಧರ್ಮಶೀಲ ' ಎಂಬ ಕಥೆಗೆ ಚಿನ್ನದ ಪದಕ ದೊರಕಿದೆ. ವಿಡಿಯೋ ಫೋಟೋ ಪ್ರಪಂಚ ಮತ್ತು ಲವರ್ಸ್ ಎಂಬ ಮಾಸ ಪತ್ರಿಕೆಗೆ ಉಪಸಂಪಾದಕನಾಗಿಯು ಕಾರ್ಯನಿರವಹಿಸಿದ್ದೆ.
ಸಾರಾಂಶ
ಕತೆ, ಲೇಖನಗಳು ಮಂಗಳ, ಸುಧಾ, ಪ್ರಜಾವಾಣಿ, ಕನ್ನಡಪ್ರಭಗಳಲ್ಲಿ ಪ್ರಕಟವಾಗಿದೆ. ಗುಲ್ಬರ್ಗ ವಿ. ವಿ.ಯ 2006ಸಾಲಿನ ಕಥಾ ಸ್ಪರ್ಧೆಯಲ್ಲಿ 'ಧರ್ಮಶೀಲ ' ಎಂಬ ಕಥೆಗೆ ಚಿನ್ನದ ಪದಕ ದೊರಕಿದೆ. ವಿಡಿಯೋ ಫೋಟೋ ಪ್ರಪಂಚ ಮತ್ತು ಲವರ್ಸ್ ಎಂಬ ಮಾಸ ಪತ್ರಿಕೆಗೆ ಉಪಸಂಪಾದಕನಾಗಿಯು ಕಾರ್ಯನಿರವಹಿಸಿದ್ದೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ