pratilipi-logo ಪ್ರತಿಲಿಪಿ
ಕನ್ನಡ

🤔ನಾರದರೇಕೆ ಹಾಗೆ ಹೇಳಿದರು?🤔

5
18

ನಾರದರು ಕೃಷ್ಣನ ಬಳಿ ಬರುವ ಮೊದಲು ಕಂಸನ ಹತ್ತಿರ ಹೋಗಿರುತ್ತಾರೆ. 'ಕಂಸ, ವೈರಿ ಕೃಷ್ಣ ಎಲ್ಲಿಯೋ ಸತ್ತು ಹೋಗಿದ್ದಾನೆ ಎಂದು ನೀನು ತಿಳಿದಿದ್ದೀಯ. ಹಾಗೆ ತಿಳಿಯಬೇಡ. ದೇವಕಿಯ ಎಂಟನೆಯ ಗರ್ಭವೇ ಶ್ರೀಕೃಷ್ಣ. ಅದು ಗಂಡು, ನೀನು ಹೆಣ್ಣು ಹುಟ್ಟಿತು ...

ಓದಿರಿ

Hurray!
Pratilipi has launched iOS App

Become the first few to get the App.

Download App
ios
ಲೇಖಕರ ಕುರಿತು
author
ಅರುಣ್ ಬದಾಮಿ

𝓐𝓻𝓷'𝓼 ನಾನು ಸ್ನೇಹಜೀವಿ ಸ್ನೇಹಕ್ಕೆ ಜಾಸ್ತಿ ಮಹತ್ವ ಕೊಡ್ತೀನಿ ಸ್ನೇಹಿತರೆ ನನ್ನ ಉಸಿರು ಏನೇ ಬಿಟ್ಟರೂ ಸ್ನೇಹ ಮಾತ್ರ ಬಿಡೋಲ್ಲ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ASHOK KUMAR G. S.
    14 മെയ്‌ 2025
    ಈ ನಾರಾದನಿಗೆ ತಂದಿಡೋದೇ ಕೆಲಸ ಅಲ್ವಾ!!😡😡 ಆತನಿಗೂ ಯಾರಾದ್ರೂ ತಂದಿಟ್ಟು ಮುಖಭಂಗ ಮಾಡಿದ್ದರೆ ಆಗ ಆತನಿಗೆ ಗೊತ್ತಾಗ್ತಿತ್ತು, ಅವಮಾನ ಅಂದ್ರೆ ಹೇಗಿರುತ್ತೆ ಅಂತ. ನಾರದ ಏನೇ ಕಿತಾಪತಿ ಮಾಡಿದ್ರು ಲೋಕ ಕಲ್ಯಾಣಕ್ಕಾಗಿ ಅನ್ನೋ ಬೋರ್ಡ್ ಹಾಕ್ಕಿಕೊಂಡು ಮಹಾನ್ ದೇವತೆಗಳೂ ಸುಮ್ಮನಿರುವುದೇ ಆತನ ರ್ ಆಟಕ್ಕೆ ಕೊನೆಯಿಲ್ಲದಂತಾಗಿದೆ.
  • author
    ಈಶ "Eesha"
    14 മെയ്‌ 2025
    ಎಲ್ಲವೂ ವಿಧಿ ಲಿಖಿತ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಕರ್ತವ್ಯವಾಗಿತ್ತು. ಅರ್ಥಪೂರ್ಣ ಪ್ರಸ್ತುತಿ👏👏👍👍
  • author
    Anitha🤩
    14 മെയ്‌ 2025
    ಸೂಪರ್ 👌🏻👌🏻👌🏻👌🏻
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ASHOK KUMAR G. S.
    14 മെയ്‌ 2025
    ಈ ನಾರಾದನಿಗೆ ತಂದಿಡೋದೇ ಕೆಲಸ ಅಲ್ವಾ!!😡😡 ಆತನಿಗೂ ಯಾರಾದ್ರೂ ತಂದಿಟ್ಟು ಮುಖಭಂಗ ಮಾಡಿದ್ದರೆ ಆಗ ಆತನಿಗೆ ಗೊತ್ತಾಗ್ತಿತ್ತು, ಅವಮಾನ ಅಂದ್ರೆ ಹೇಗಿರುತ್ತೆ ಅಂತ. ನಾರದ ಏನೇ ಕಿತಾಪತಿ ಮಾಡಿದ್ರು ಲೋಕ ಕಲ್ಯಾಣಕ್ಕಾಗಿ ಅನ್ನೋ ಬೋರ್ಡ್ ಹಾಕ್ಕಿಕೊಂಡು ಮಹಾನ್ ದೇವತೆಗಳೂ ಸುಮ್ಮನಿರುವುದೇ ಆತನ ರ್ ಆಟಕ್ಕೆ ಕೊನೆಯಿಲ್ಲದಂತಾಗಿದೆ.
  • author
    ಈಶ "Eesha"
    14 മെയ്‌ 2025
    ಎಲ್ಲವೂ ವಿಧಿ ಲಿಖಿತ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಕರ್ತವ್ಯವಾಗಿತ್ತು. ಅರ್ಥಪೂರ್ಣ ಪ್ರಸ್ತುತಿ👏👏👍👍
  • author
    Anitha🤩
    14 മെയ്‌ 2025
    ಸೂಪರ್ 👌🏻👌🏻👌🏻👌🏻