pratilipi-logo ಪ್ರತಿಲಿಪಿ
ಕನ್ನಡ

ನನ್ನ ನೆಚ್ಚಿನ ಸಾಹಿತಿ ಕೆ. ಪಿ. ಪೂರ್ಣಚಂದ್ರ ತೇಜಸ್ವಿ.

4.8
187

ನನ್ನ  ನೆಚ್ಚಿನ  ಸಾಹಿತಿ. ಕೆ. ಪಿ. ಪೂರ್ಣಚಂದ್ರ  ತೇಜಸ್ವಿ.       "ನಾವು  ಬಯಸಿದಂತೆ  ಬದುಕುವ  ಸ್ವಾತಂತ್ರ  ಯಾವತ್ತೂ  ಭಯಾನಕ  ಹೋರಾಟದ ಫಲವೇ  ಹೊರತು  ಸುಲಭದಲ್ಲಿ  ಸಿಗುವುದಿಲ್ಲ".                                       ...

ಓದಿರಿ
ಲೇಖಕರ ಕುರಿತು
author
Chaithanya Acharya

ಜೈ ಕರ್ನಾಟಕ ಜೈ ತುಳುನಾಡ್

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ವಿದ್ಯಾ ❛ದೀಪ್ತಿ❜
    14 ಏಪ್ರಿಲ್ 2021
    ಅಲೆಮಾರಿ ಅಂಡಮಾನ್ ಮತ್ತು ನೈಲ್ ನದಿ
  • author
    ಗೌತಮಿ ಗಣೇಶ್ "ಯಶೋಗೌತಮಿ"
    22 ಏಪ್ರಿಲ್ 2021
    ನಾನೂ ಕೂಡಾ.. ತೇಜಸ್ವಿಯವರ ಅಭಿಮಾನಿ.! ಏಕೆಂದರೆ.. ಅವರ ಶೈಲಿ ಹಾಗೂ.. ಸ್ವಾರಸ್ಯ.! ಜೊತೆಗೆ ಅಂತ್ಯ ಕೂಡಾ.!! ಅದು ಹೇಗಿರುತ್ತದೆಂದರೆ.., ನಾವು ಚಿಕ್ಕವರಿದ್ದಾಗ.. ಯಾವುದೋ ಒಂದು ಚಿಕ್ಕ ಘಟನೆಯನ್ನು.. ಬಹಳ ವೈಭವೀಕರಣ ಮಾಡಿಕೊಂಡು.. ಮಾಡಲು ಹೋಗಿ., ಕೊನೆಗೆ.. ಅಪಹಾಸ್ಯಕ್ಕೆ ಈಡಾಗುವಂತಾ ಪರಿಸ್ಥಿತಿ ಸೃಷ್ಟಿಸಿ ಕೊಳ್ಳುತ್ತಿದ್ದೇವಲ್ಲಾ.. ಹಾಗೆ.!!😀 ಅದರಲ್ಲಿ.. ನನ್ನ ಫೇವರಿಟ್ ಅಂದ್ರೆ.. 'ಅಣ್ಣನ ನೆನಪುಗಳು'., ಕರ್ವಾಲೋ..,. ಜುಗಾರಿ ಕ್ರಾಸ್., ಚಿದಂಬರ ರಹಸ್ಯ.., ಕಿರಗೂರಿನ ಗಯ್ಯಾಳಿಗಳು.. ಹೇಳೋಕೆ ಹೋದ್ರೆ.. ನಾ ಓದಿರೋದೆಲ್ಲಾ.. ನನಗಿಷ್ಟವೇ.!! ನನ್ನ ಬಾಲ್ಯದ ಬಹಳಷ್ಟು ನೆನಪುಗಳು ಆಗಾಗ.. ಈ ಕಥೆಗಳಿಗೆ ಥಳುಕು ಹಾಕಿಕೊಂಡು ಬಿಡುತ್ತವೆ.! ( ನಾ ನಾಲ್ಕು ವರ್ಷದವಳಿದ್ದಾಗ.. ಕಾಗೆ ಹಿಡಿಯೋಕೆ ಹೋಗಿ.. ಫುಲ್ ಕಾಮಿಡಿ ಪೀಸ್ ಆಗಿದ್ದೆ.! ಅದನ್ನ ನಾನು.. ಕರ್ವಾಲೋ ಕಾದಂಬರಿ ಓದುವಾಗ.. ನೆನೆಸಿ ನಕ್ಕಿದ್ದುಂಟು.!) 'ಅಣ್ಣನ ನೆನಪು' ಪುಸ್ತಕದಲ್ಲಿ ಬರುವ ಘಟನೆಗಳಂತೂ.. ನಕ್ಕೂ ನಕ್ಕೂ.. ಸುಸ್ತಾಗುವಂತೆ ಮಾಡಿದ್ದವು! ' ಶೌಚಕ್ಕೆ ಬಳಸುವ ತಂಬಿಗೆಯಲ್ಲಿ.. ಕಾಫಿ ಡಿಕಾಕ್ಷನ್ ಕದ್ದುಕೊಂಡು ಹೋಗಿ.., ಕಾಫಿ ಮಾಡಿ ಕುಡಿದದ್ದು.!, ಶಹನಾಯಿ ( maybe ಅದೇ ಅಂದುಕೊತೇನೆ!) ಕಲಿಯಲು ಹೋಗಿ., ನಾಯಿಗಳ ಊ... ಕೋರಸ್ ಸಿಕ್ಕ ಮೇಲೆ.. ಕಲಿಕೆಯ ಆಸೆಯನ್ನೇ ತೊರೆದದ್ದು.!, ಫೋಟೋಗ್ರಫಿ ಮಾಡಲು ಹೋಗಿ., ಅರಿವಿಲ್ಲದೇ.ಕಳ್ಳನಿಗೆ. ಕಾವಲು ಕಾದದ್ದು.!' ಇಂಥವು.. ಸಾಕಷ್ಟಿದೆ.!! ಒಟ್ಟಾರೆ.. ನಂಗೆ ತೇಜಸ್ವಿಯವರೆಂದರೆ.. ಬಹಳ...ಮೆಚ್ಚಿನ ಲೇಖಕರು.!!🥰
  • author
    ನಿRLIप्त...!
    02 ಆಗಸ್ಟ್ 2020
    ಎಲ್ಲರಿಗೂ ಇಷ್ಟವಾಗುವ ಸಾಹಿತಿ... ಚೆನ್ನಾಗಿದೆ ಬರಹ 👌👌👌💐💐🙂🙂🙂
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ವಿದ್ಯಾ ❛ದೀಪ್ತಿ❜
    14 ಏಪ್ರಿಲ್ 2021
    ಅಲೆಮಾರಿ ಅಂಡಮಾನ್ ಮತ್ತು ನೈಲ್ ನದಿ
  • author
    ಗೌತಮಿ ಗಣೇಶ್ "ಯಶೋಗೌತಮಿ"
    22 ಏಪ್ರಿಲ್ 2021
    ನಾನೂ ಕೂಡಾ.. ತೇಜಸ್ವಿಯವರ ಅಭಿಮಾನಿ.! ಏಕೆಂದರೆ.. ಅವರ ಶೈಲಿ ಹಾಗೂ.. ಸ್ವಾರಸ್ಯ.! ಜೊತೆಗೆ ಅಂತ್ಯ ಕೂಡಾ.!! ಅದು ಹೇಗಿರುತ್ತದೆಂದರೆ.., ನಾವು ಚಿಕ್ಕವರಿದ್ದಾಗ.. ಯಾವುದೋ ಒಂದು ಚಿಕ್ಕ ಘಟನೆಯನ್ನು.. ಬಹಳ ವೈಭವೀಕರಣ ಮಾಡಿಕೊಂಡು.. ಮಾಡಲು ಹೋಗಿ., ಕೊನೆಗೆ.. ಅಪಹಾಸ್ಯಕ್ಕೆ ಈಡಾಗುವಂತಾ ಪರಿಸ್ಥಿತಿ ಸೃಷ್ಟಿಸಿ ಕೊಳ್ಳುತ್ತಿದ್ದೇವಲ್ಲಾ.. ಹಾಗೆ.!!😀 ಅದರಲ್ಲಿ.. ನನ್ನ ಫೇವರಿಟ್ ಅಂದ್ರೆ.. 'ಅಣ್ಣನ ನೆನಪುಗಳು'., ಕರ್ವಾಲೋ..,. ಜುಗಾರಿ ಕ್ರಾಸ್., ಚಿದಂಬರ ರಹಸ್ಯ.., ಕಿರಗೂರಿನ ಗಯ್ಯಾಳಿಗಳು.. ಹೇಳೋಕೆ ಹೋದ್ರೆ.. ನಾ ಓದಿರೋದೆಲ್ಲಾ.. ನನಗಿಷ್ಟವೇ.!! ನನ್ನ ಬಾಲ್ಯದ ಬಹಳಷ್ಟು ನೆನಪುಗಳು ಆಗಾಗ.. ಈ ಕಥೆಗಳಿಗೆ ಥಳುಕು ಹಾಕಿಕೊಂಡು ಬಿಡುತ್ತವೆ.! ( ನಾ ನಾಲ್ಕು ವರ್ಷದವಳಿದ್ದಾಗ.. ಕಾಗೆ ಹಿಡಿಯೋಕೆ ಹೋಗಿ.. ಫುಲ್ ಕಾಮಿಡಿ ಪೀಸ್ ಆಗಿದ್ದೆ.! ಅದನ್ನ ನಾನು.. ಕರ್ವಾಲೋ ಕಾದಂಬರಿ ಓದುವಾಗ.. ನೆನೆಸಿ ನಕ್ಕಿದ್ದುಂಟು.!) 'ಅಣ್ಣನ ನೆನಪು' ಪುಸ್ತಕದಲ್ಲಿ ಬರುವ ಘಟನೆಗಳಂತೂ.. ನಕ್ಕೂ ನಕ್ಕೂ.. ಸುಸ್ತಾಗುವಂತೆ ಮಾಡಿದ್ದವು! ' ಶೌಚಕ್ಕೆ ಬಳಸುವ ತಂಬಿಗೆಯಲ್ಲಿ.. ಕಾಫಿ ಡಿಕಾಕ್ಷನ್ ಕದ್ದುಕೊಂಡು ಹೋಗಿ.., ಕಾಫಿ ಮಾಡಿ ಕುಡಿದದ್ದು.!, ಶಹನಾಯಿ ( maybe ಅದೇ ಅಂದುಕೊತೇನೆ!) ಕಲಿಯಲು ಹೋಗಿ., ನಾಯಿಗಳ ಊ... ಕೋರಸ್ ಸಿಕ್ಕ ಮೇಲೆ.. ಕಲಿಕೆಯ ಆಸೆಯನ್ನೇ ತೊರೆದದ್ದು.!, ಫೋಟೋಗ್ರಫಿ ಮಾಡಲು ಹೋಗಿ., ಅರಿವಿಲ್ಲದೇ.ಕಳ್ಳನಿಗೆ. ಕಾವಲು ಕಾದದ್ದು.!' ಇಂಥವು.. ಸಾಕಷ್ಟಿದೆ.!! ಒಟ್ಟಾರೆ.. ನಂಗೆ ತೇಜಸ್ವಿಯವರೆಂದರೆ.. ಬಹಳ...ಮೆಚ್ಚಿನ ಲೇಖಕರು.!!🥰
  • author
    ನಿRLIप्त...!
    02 ಆಗಸ್ಟ್ 2020
    ಎಲ್ಲರಿಗೂ ಇಷ್ಟವಾಗುವ ಸಾಹಿತಿ... ಚೆನ್ನಾಗಿದೆ ಬರಹ 👌👌👌💐💐🙂🙂🙂