pratilipi-logo ಪ್ರತಿಲಿಪಿ
ಕನ್ನಡ

ನನ್ನ ಕನಸಿನ ಭಾರತ

4.1
5334

ವಾಹ್ಹ್! ಕಲ್ಪನೆಯೇ ಅದೆಷ್ಟು ಅದ್ಬುತ.ಪ್ರತಿಯೊಬ್ಬ ಭಾರತೀಯನೂ ಹೊಂದಬೇಕಾದ ಕನಸು ಅದು ಭಾರತದ ಭವಿತವ್ಯದ ಕನಸು. ಭಾರತ ಕೇವಲ ದೇಶವಲ್ಲ ಅದುವೇ ಭೂಕೈಲಾಸ ಭಾರತೀಯ ಬರೆ ಪ್ರಜೆಯೂ ಅಲ್ಲ ಇಲ್ಲಿ ಅವನದೇ ಪ್ರಭುತ್ವ. ಕನಸಿದ್ದರೆ ಸಾಲದು ಕನಸನ್ನು ...

ಓದಿರಿ
ಲೇಖಕರ ಕುರಿತು
author
ಶಶಿಧರ್ ತಲ್ಲೂರಂಗಡಿ

ಹೆಸರು ಶಶಿಧರ್ ತಲ್ಲೂರಂಗಡಿ.ಹುಟ್ಟಿ ಬೆಳೆದದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ತಲ್ಲೂರಂಗಡಿಯಲ್ಲಿ. ಆಗುಂಬೆ ಎಸ್.ವಿ.ಎಸ್. ಫ್ರೌಢಶಾಲೆ ಜೀವನಕ್ಕೊಂದು ತಿರುವು ನೀಡಿದ ವಿದ್ಯಾಲಯ. ಡಿಗ್ರಿ ಮಾಡಲು ಮಂಗಳೂರಿಗೆ ಕಾಲಿಟ್ಟು ನಂತರ ವೃತ್ತಿ ಜೀವನವನ್ನು ಇಲ್ಲಿಯೇ ಆರಂಭಿಸಿದ್ದು. ಬರವಣಿಗೆ ಅಷ್ಟಾಗಿ ತಿಳಿದಿಲ್ಲವಾದರೂ ಬಹಳಷ್ಟು ಕಲಿಯುವಾಸೆ. ಸಧ್ಯಕ್ಕೆ ಬದುಕಲು ಅಬಾಟ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಓದಿನ ವಿಚಾರಕ್ಕೆ ಬಂದರೆ ಡಿಗ್ರೀ ಮುಗಿದಿದೆ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಮಾಡುತ್ತಿದ್ದೇನೆ. ಅಂತೆಯೇ ಯುವಾಬ್ರಿಗೇಡ್ ನ ಕಾರ್ಯಕರ್ತನೆಂಬ ಹೆಮ್ಮೆಯೂ ಇದೆ. ಒಟ್ಟಾರೆಯಾಗಿ ನನ್ನ ಬಗ್ಗೆ ಹೇಳಬೇಕೆಂದರೆ ಭರತ ಖಂಡದಲಿ ಜನನ, ಭಾರತಾಂಬೆಯ ಮಡಿಲಲ್ಲಿ ಜೀವನ. ಕಲಿತದ್ದು ಸೊನ್ನೆ, ಕಲಿಯಲಿರುವುದು ಸಹಸ್ರ, ಕಲಿಸಲಿರುವುದು ಜೀವನ. ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ ನಿಮ್ಮವ -ಶಶಿಧರ್ ತಲ್ಲೂರಂಗಡಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    "ರಾಮದಾಸಿ"
    16 ಆಗಸ್ಟ್ 2017
    "ರಾಮ ರಾಜ್ಯದ ಪರಿಕಲ್ಪನೆ....." ಭಾರತ ಒಂದು ಸ್ವಸ್ಥ ರಾಷ್ಟ್ರವಾಗಬೇಕಾದರೆ.... ಪ್ರತೀ ಪ್ರಜೆಯು ಈ ಕನಸು ಕಂಡದ್ದೇ ಆಗಿದ್ದು ಮತ್ತು ಕನಸನ್ನು ಸಾಕಾರಗೋಳಿಸೋ ಮಾರ್ಗದಲ್ಲಿ ಮುನ್ನಡೆದದ್ದೇ ಆದರೆ , ಬಹುಶ ಈ ಕನಸು ನನಸಾದೀತು... ಒಂದೇ ಭಾರತ..... ಅಖಂಡ ಭಾರತ......
  • author
    anusha
    25 ಅಕ್ಟೋಬರ್ 2017
    superb
  • author
    sindhu
    05 ಏಪ್ರಿಲ್ 2017
    ಅದ್ಬುತವಾದ ಕಲ್ಪನೆ. ಅದೆಲ್ಲ ನಿಜವಾದರೆ ಧರೆಯೇ ಸ್ವರ್ಗ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    "ರಾಮದಾಸಿ"
    16 ಆಗಸ್ಟ್ 2017
    "ರಾಮ ರಾಜ್ಯದ ಪರಿಕಲ್ಪನೆ....." ಭಾರತ ಒಂದು ಸ್ವಸ್ಥ ರಾಷ್ಟ್ರವಾಗಬೇಕಾದರೆ.... ಪ್ರತೀ ಪ್ರಜೆಯು ಈ ಕನಸು ಕಂಡದ್ದೇ ಆಗಿದ್ದು ಮತ್ತು ಕನಸನ್ನು ಸಾಕಾರಗೋಳಿಸೋ ಮಾರ್ಗದಲ್ಲಿ ಮುನ್ನಡೆದದ್ದೇ ಆದರೆ , ಬಹುಶ ಈ ಕನಸು ನನಸಾದೀತು... ಒಂದೇ ಭಾರತ..... ಅಖಂಡ ಭಾರತ......
  • author
    anusha
    25 ಅಕ್ಟೋಬರ್ 2017
    superb
  • author
    sindhu
    05 ಏಪ್ರಿಲ್ 2017
    ಅದ್ಬುತವಾದ ಕಲ್ಪನೆ. ಅದೆಲ್ಲ ನಿಜವಾದರೆ ಧರೆಯೇ ಸ್ವರ್ಗ