pratilipi-logo ಪ್ರತಿಲಿಪಿ
ಕನ್ನಡ

ನನ್ನ ಕನಸಿನ ಭಾರತ ಬದಲಾಗಲಿ ಮನಸ್ಸುಗಳು ಬದಲಾಗಲಿ ದೇಶ

4.9
95

ಎಲ್ಲರಿಗೂ ನಮಸ್ಕಾರ 🙏 ಇಂದಿನ ದಿನ ಕರೊನಾ ಮಹಾಮಾರಿ ಇಡೀ ಮಾನವ ಲೋಕಕ್ಕೆ ಹಿಂದೆಂದೂ ಕಂಡರಿಯದ ನೋವು ತಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.. ಆದರೆ ಇದಕ್ಕೆ ಮೀರಿದ ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಏನು ಗೋತ್ತೇ? ...

ಓದಿರಿ
ಲೇಖಕರ ಕುರಿತು
author
ಅಗಸ್ತ್ಯ A

"Vincit qui se vincit." – He conquers who conquers himself.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸ್ನೇಹ
    02 ಅಕ್ಟೋಬರ್ 2023
    ಒಂದು ಸನ್ನಿವೇಶ ಹೇಳ್ಬೇಕು ಅಂದ್ರೆ ನಂಗೆ ಪೊಲೀಸ್ ಅಂದ್ರೆ ಚಿಕ್ಕ ವಯಸ್ಸಲ್ಲಿ ತುಂಬಾ ಭಯ ಆಗ್ತಿತ್ತು ಕಾರಣ ನಾನು ನೋಡಿರೋ ಮೂವೀಸ್ ನಲ್ಲಿ ಎಲ್ಲ ಪೊಲೀಸ್ ಹೊಡಿತಿದ್ರು ಜೈಲಿಗ್ ಹಾಕ್ತಿದ್ರು ಅವಾಗ್ ಅನ್ಸ್ತಿತು ಎಲ್ರನ್ನು ಜೈಲಿಗೆ ಹಾಕ್ತರೆ ಅಂತ. ಬೆಳಿತಾ ತುಂಬಾ ರೆಸ್ಪೆಕ್ಟ್ ಜಾಸ್ತಿ ಆಯ್ತು ಕಾರಣ ಒಬ್ಬ ವ್ಯಕ್ತಿ ಬಗ್ಗೆ ತುಂಬಾ ಗೊತ್ತಿದ್ದು ಸಂಬಂಧ ಇದ್ದು ಕಷ್ಟ ಅಂದಾಗ ಸಹಾಯ ಮಾಡೋಕೆ ಹಿಂದೆ ಮುಂದೆ ಯೋಚನೆ ಮಾಡುತ್ತಾರೆ. ಅಂತದ್ರಲ್ಲಿ ವ್ಯಕ್ತಿ ಬಗ್ಗೆ ಏನು ಗೊತಿಲ್ದೆ ಸಹಾಯ ಮಾಡೋ ವ್ಯಕ್ತಿ ನಾನು ನನ್ನದು ಅನ್ನೋರ ನಡುವೆ ತಮ್ಮ ಖುಷಿ ಬದಿಗಿಟ್ಟು ನಮ್ಮದು ಅನ್ನೋರೋ ಎಲ್ಲ ಕೆಲಸ ಮಾಡಬೋದು ಆದ್ರೆ ಎಲ್ರು ಆರ್ಮಿ ಮತ್ತೆ ಪೊಲೀಸ್ ಆಗೋಕೆ ಆಗಲ್ಲ.
  • author
    sindhu Patel
    14 ಮಾರ್ಚ್ 2022
    ಖಂಡಿತಾ ಸರ್ ನಮ್ಮ ಈ ಹೆಮ್ಮಯ ಭಾರತ ದೇಶದಲ್ಲಿ ಅಸಮಾನತೆ ಅಳಿಯಬೇಕು, ವಿದ್ಯೆ ಅಂತ ಬಂದರೆ ನಾವೇ ಶ್ಟ್ರೇಷ್ಟ ಆದ್ರೂ ಇಲ್ಲಿ ಅನಕ್ಷರಸ್ಥ ರು ಇದ್ದಾರೆ ಅದಕ್ಕೆ ಕಾರಣ ಈ ಅಸಮಾನ ವಾದ ಮೀಸಲಾತಿ ಶಿಕ್ಷಣ ಪದ್ಧತಿ, ಒಟ್ಟಲ್ಲಿ ಈ ಬಡವ ಬಲ್ಲಿದ ಶ್ರೀಮಂತ ಎಂಬ ಈ ಅಸಮಾನತೆ ಅಳಿದಾಗ ನಮ್ಮ ದೇಶ ನಿಜವಾದ ಸ್ವತಂತ್ರ ದೇಶ....
  • author
    Mohan Prasad "ಮೋಂ ಪಿ"
    30 ಮೇ 2020
    ಪೂರ್ವಗ್ರಹ ಪೀಡಿತ , ಸಂವಿಧಾನ ಬೇಲಿ ಹಾರುವ ನಮ್ಮಂತಹ ಸತ್ತ ಪ್ರಜೆಗಳಿರುವ ವರೆಗೂ ಭಗತ್ ಸಿಂಗರ ಕನಸಿನ ಭಾರತ ಕಷ್ಟಸಾಧ್ಯ. ಆದರೆ ಅಸಾಧ್ಯವಲ್ಲ. ಉತ್ತಮ ಚಿಂತನ ಬರಹ💐💐💐
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸ್ನೇಹ
    02 ಅಕ್ಟೋಬರ್ 2023
    ಒಂದು ಸನ್ನಿವೇಶ ಹೇಳ್ಬೇಕು ಅಂದ್ರೆ ನಂಗೆ ಪೊಲೀಸ್ ಅಂದ್ರೆ ಚಿಕ್ಕ ವಯಸ್ಸಲ್ಲಿ ತುಂಬಾ ಭಯ ಆಗ್ತಿತ್ತು ಕಾರಣ ನಾನು ನೋಡಿರೋ ಮೂವೀಸ್ ನಲ್ಲಿ ಎಲ್ಲ ಪೊಲೀಸ್ ಹೊಡಿತಿದ್ರು ಜೈಲಿಗ್ ಹಾಕ್ತಿದ್ರು ಅವಾಗ್ ಅನ್ಸ್ತಿತು ಎಲ್ರನ್ನು ಜೈಲಿಗೆ ಹಾಕ್ತರೆ ಅಂತ. ಬೆಳಿತಾ ತುಂಬಾ ರೆಸ್ಪೆಕ್ಟ್ ಜಾಸ್ತಿ ಆಯ್ತು ಕಾರಣ ಒಬ್ಬ ವ್ಯಕ್ತಿ ಬಗ್ಗೆ ತುಂಬಾ ಗೊತ್ತಿದ್ದು ಸಂಬಂಧ ಇದ್ದು ಕಷ್ಟ ಅಂದಾಗ ಸಹಾಯ ಮಾಡೋಕೆ ಹಿಂದೆ ಮುಂದೆ ಯೋಚನೆ ಮಾಡುತ್ತಾರೆ. ಅಂತದ್ರಲ್ಲಿ ವ್ಯಕ್ತಿ ಬಗ್ಗೆ ಏನು ಗೊತಿಲ್ದೆ ಸಹಾಯ ಮಾಡೋ ವ್ಯಕ್ತಿ ನಾನು ನನ್ನದು ಅನ್ನೋರ ನಡುವೆ ತಮ್ಮ ಖುಷಿ ಬದಿಗಿಟ್ಟು ನಮ್ಮದು ಅನ್ನೋರೋ ಎಲ್ಲ ಕೆಲಸ ಮಾಡಬೋದು ಆದ್ರೆ ಎಲ್ರು ಆರ್ಮಿ ಮತ್ತೆ ಪೊಲೀಸ್ ಆಗೋಕೆ ಆಗಲ್ಲ.
  • author
    sindhu Patel
    14 ಮಾರ್ಚ್ 2022
    ಖಂಡಿತಾ ಸರ್ ನಮ್ಮ ಈ ಹೆಮ್ಮಯ ಭಾರತ ದೇಶದಲ್ಲಿ ಅಸಮಾನತೆ ಅಳಿಯಬೇಕು, ವಿದ್ಯೆ ಅಂತ ಬಂದರೆ ನಾವೇ ಶ್ಟ್ರೇಷ್ಟ ಆದ್ರೂ ಇಲ್ಲಿ ಅನಕ್ಷರಸ್ಥ ರು ಇದ್ದಾರೆ ಅದಕ್ಕೆ ಕಾರಣ ಈ ಅಸಮಾನ ವಾದ ಮೀಸಲಾತಿ ಶಿಕ್ಷಣ ಪದ್ಧತಿ, ಒಟ್ಟಲ್ಲಿ ಈ ಬಡವ ಬಲ್ಲಿದ ಶ್ರೀಮಂತ ಎಂಬ ಈ ಅಸಮಾನತೆ ಅಳಿದಾಗ ನಮ್ಮ ದೇಶ ನಿಜವಾದ ಸ್ವತಂತ್ರ ದೇಶ....
  • author
    Mohan Prasad "ಮೋಂ ಪಿ"
    30 ಮೇ 2020
    ಪೂರ್ವಗ್ರಹ ಪೀಡಿತ , ಸಂವಿಧಾನ ಬೇಲಿ ಹಾರುವ ನಮ್ಮಂತಹ ಸತ್ತ ಪ್ರಜೆಗಳಿರುವ ವರೆಗೂ ಭಗತ್ ಸಿಂಗರ ಕನಸಿನ ಭಾರತ ಕಷ್ಟಸಾಧ್ಯ. ಆದರೆ ಅಸಾಧ್ಯವಲ್ಲ. ಉತ್ತಮ ಚಿಂತನ ಬರಹ💐💐💐