ಕಂಡದ್ದೆಲ್ಲಾ ಕೊಂಡು ತಂದು ತುಂಬಿಡುವುದೇಕೆ ಮಗಳೇ.. ಒಮ್ಮೆ ತೊಟ್ಟ ಉಡುಗೆಗಳು ಆಕಳಿಸುತ ನಿನ್ನ ಕಾಯುತಿವೆ ಮುಕ್ತಿಯ ದಾರಿ ಕಾಣದೇ ಕಪಾಟಿನಲ್ಲಿ ಕೊರಗುತಿವೆ... ನನ್ನ ಬಾಲ್ಯ ಹೀಗಿರಲಿಲ್ಲ ಮಗಳೇ ವರುಷಕ್ಕೊಂದೇ ...
'ಹವ್ಯಾಸಿ ಲೇಖಕಿ, ಚಿಂತಕಿ, ಗಾಯಕಿ, ಆಪ್ತ ಸಮಾಲೋಚಕಿ'
ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ
ಅತಿ ಹೆಚ್ಚು ನನ್ನನ್ನು ಆಕರ್ಷಿಸುವುದು ಪ್ರಚಲಿತ ವಿದ್ಯಮಾನಗಳು.. ಮನಸಿಗೆ ತಟ್ಟಿದ ಪ್ರತಿಯೊಂದಕ್ಕೂ ಒಬ್ಬ ನಾಗರಿಕಳಾಗಿ ಸ್ಪಂದಿಸುವುದು, ನೇರ ನಿಜಾಯಿತಿಯಿಂದ ನಡೆದುಕೊಳ್ಳುವುದು ನನಗೆ ಪ್ರಿಯ.
ಸಾರಾಂಶ
'ಹವ್ಯಾಸಿ ಲೇಖಕಿ, ಚಿಂತಕಿ, ಗಾಯಕಿ, ಆಪ್ತ ಸಮಾಲೋಚಕಿ'
ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ
ಅತಿ ಹೆಚ್ಚು ನನ್ನನ್ನು ಆಕರ್ಷಿಸುವುದು ಪ್ರಚಲಿತ ವಿದ್ಯಮಾನಗಳು.. ಮನಸಿಗೆ ತಟ್ಟಿದ ಪ್ರತಿಯೊಂದಕ್ಕೂ ಒಬ್ಬ ನಾಗರಿಕಳಾಗಿ ಸ್ಪಂದಿಸುವುದು, ನೇರ ನಿಜಾಯಿತಿಯಿಂದ ನಡೆದುಕೊಳ್ಳುವುದು ನನಗೆ ಪ್ರಿಯ.
ಕೊಂಡಿದ್ದು,ಕಂಡಿದ್ದು, ತೊಟ್ಟದ್ದು, ಉಟ್ಟದ್ದು, ತಿಂದದ್ದು, ತಿರುಗಿದ್ದು ಎಲ್ಲವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಈ ಕಾಲದಲ್ಲಿ ಎಲ್ಲವೂ ಒಂದೇ ಸಲಕ್ಕೆ ಹಳತ್ತಾಗಿ ಬಿಡುತ್ತವೆ ಮೇಡಂ. ಒಂದು ಬಾರಿ ಹಾಕಿದ್ದು ಮತ್ತೊಮ್ಮೆ ಹಾಕಲಾಗದು. ಹಾಗಾಗಿ ಈ ಮನಸ್ಥಿತಿ. ಮಕ್ಕಳ ಮನಕ್ಕೆ ನೋವು ಮಾಡಬಾರದೆಂಬ ಕಾಳಜಿ ಕೂಡ. ಪ್ರತೀ ಜನರೇಷನ್ ತಾಯಂದಿರು ಹಾಗೂ ಹಿರಿಯರು ಹೀಗೇ ಯೋಚಿಸುತ್ತಾರೇನೋ... ಅರ್ಥಪೂರ್ಣ ಕವನ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಕೊಂಡಿದ್ದು,ಕಂಡಿದ್ದು, ತೊಟ್ಟದ್ದು, ಉಟ್ಟದ್ದು, ತಿಂದದ್ದು, ತಿರುಗಿದ್ದು ಎಲ್ಲವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಈ ಕಾಲದಲ್ಲಿ ಎಲ್ಲವೂ ಒಂದೇ ಸಲಕ್ಕೆ ಹಳತ್ತಾಗಿ ಬಿಡುತ್ತವೆ ಮೇಡಂ. ಒಂದು ಬಾರಿ ಹಾಕಿದ್ದು ಮತ್ತೊಮ್ಮೆ ಹಾಕಲಾಗದು. ಹಾಗಾಗಿ ಈ ಮನಸ್ಥಿತಿ. ಮಕ್ಕಳ ಮನಕ್ಕೆ ನೋವು ಮಾಡಬಾರದೆಂಬ ಕಾಳಜಿ ಕೂಡ. ಪ್ರತೀ ಜನರೇಷನ್ ತಾಯಂದಿರು ಹಾಗೂ ಹಿರಿಯರು ಹೀಗೇ ಯೋಚಿಸುತ್ತಾರೇನೋ... ಅರ್ಥಪೂರ್ಣ ಕವನ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ