pratilipi-logo ಪ್ರತಿಲಿಪಿ
ಕನ್ನಡ

ನಮ್ಮ ಭಾರತದ ವೀರ ದೇವತೆಗಳು

5
8

ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ ಭಾರತದ ಸ್ವಾತಂತ್ರ್ಯ ಹೋರಾಟದ ಹೆಸರುಗಳಲ್ಲಿ ಪ್ರಮುಖವಾದದ್ದು. 1857ರ ಸಿಪಾಯಿ ದಂಗೆ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಝಾನ್ಸಿಯ ಆಳ್ವಿಕೆಯನ್ನು ಬ್ರಿಟಿಷರು ಲಕ್ಷ್ಮಿಬಾಯಿಗೆ ವಹಿಸಿದ್ದರು.  1858ರ ಮಾರ್ಚ್ ...

ಓದಿರಿ
ಲೇಖಕರ ಕುರಿತು
author
gururaj annigeri

ಗುರುರಾಜ ಅಣ್ಣಿಗೇರಿ. ವಯಸ್ಸು. 70 ನಿವೃತ್ತ :Cane Director ವಾಸಸ್ಥಳ :ಮುಧೋಳ. ಜಿಲ್ಲೆ : ಬಾಗಲಕೋಟ. ಕರ್ನಾಟಕ ಮೊಬೈಲ್ no. 9113937626.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Rohini Devaraju
    12 ജനുവരി 2021
    ವೇರಿ ಬ್ಯೂಟಿಫುಲ್ ಪ್ರಸ್ತುತಿ ಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ ವಿಚಾರಗಳು ಮಹಿಳಾ ಸಾಧಕರ ಕಿರು ಪರಿಚಯ ಅದ್ಭುತ ಹೆಮ್ಮೆಯ ವಿಚಾರ, ಅವರ ಸಮಾಜಕ್ಕೆ ಕೊಟ್ಟ ಕೊಡುಗೆಗಳ ವಿವರಣೆ ಅದ್ಭುತ ಲೇಖನ , ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದ ಸರ್
  • author
    ಶ್ರೀದೇವಿ ಅಡಿಗ
    12 ജനുവരി 2021
    ಇವರೆಲ್ಲರೂ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಿಳೆಯರು ಇವರ ಓದಿ ನಾನು ಧನ್ಯೆನಾದೆ ತುಂಬಾ ಒಳ್ಳೆಯ ಲೇಖನ ಅಪ್ಪಾಜಿ ನಿಮಗೆ ಧನ್ಯವಾದಗಳು 👍💐👌👌🙏🙏✍️✍️✍️✍️
  • author
    ಸ್ವರ್ಣ
    12 ജനുവരി 2021
    ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇವತೆಗಳನ್ನು ನೆನಪಿಸಿ ನಮ್ಮ ಮೈಯಲ್ಲಿ ಮಿಂಚು ಹರಿಯುವಂತೆ ಮಾಡಿದ್ದೀರಿ ಸರ್... ಸುಂದರ ಲೇಖನ ಸರ್
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Rohini Devaraju
    12 ജനുവരി 2021
    ವೇರಿ ಬ್ಯೂಟಿಫುಲ್ ಪ್ರಸ್ತುತಿ ಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ ವಿಚಾರಗಳು ಮಹಿಳಾ ಸಾಧಕರ ಕಿರು ಪರಿಚಯ ಅದ್ಭುತ ಹೆಮ್ಮೆಯ ವಿಚಾರ, ಅವರ ಸಮಾಜಕ್ಕೆ ಕೊಟ್ಟ ಕೊಡುಗೆಗಳ ವಿವರಣೆ ಅದ್ಭುತ ಲೇಖನ , ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದ ಸರ್
  • author
    ಶ್ರೀದೇವಿ ಅಡಿಗ
    12 ജനുവരി 2021
    ಇವರೆಲ್ಲರೂ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಿಳೆಯರು ಇವರ ಓದಿ ನಾನು ಧನ್ಯೆನಾದೆ ತುಂಬಾ ಒಳ್ಳೆಯ ಲೇಖನ ಅಪ್ಪಾಜಿ ನಿಮಗೆ ಧನ್ಯವಾದಗಳು 👍💐👌👌🙏🙏✍️✍️✍️✍️
  • author
    ಸ್ವರ್ಣ
    12 ജനുവരി 2021
    ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇವತೆಗಳನ್ನು ನೆನಪಿಸಿ ನಮ್ಮ ಮೈಯಲ್ಲಿ ಮಿಂಚು ಹರಿಯುವಂತೆ ಮಾಡಿದ್ದೀರಿ ಸರ್... ಸುಂದರ ಲೇಖನ ಸರ್