ವಾಟ್ಸಪ್ ನಲ್ಲಿ ನಿತ್ಯವೂ ಹಲವು ಪೋಸ್ಟಿಂಗ್ ಗಳು ಬರುತ್ತವೆ. ಅವುಗಳಲ್ಲಿ ಹಾಸ್ಯವೇ ಜಾಸ್ತಿಯಾದರೂ, ಕೆಲವು ಹಾಸ್ಯಾಸ್ಪದವೆನ್ನಿಸುವಂಥವೂ ಇರುತ್ತವೆ. ಕೆಳಗಿನ ಪೋಸ್ಟ್ ಹೀಗೇ ಬಂದಿತ್ತು. ಆದರೆ ಇದನ್ನು ನೋಡಿ ನಕ್ಕು ಸುಮ್ಮನಾಗಿ ಬಿಟ್ಟೆ. ನಗಲು ...
ನಮ್ಮ ಸಂಪ್ರದಾಯದಲ್ಲಿ ವಿಜ್ಞಾನ ಇದೆ ಎಂದು ಸಾರುವ ತಿಣುಕಾಟಗಳು ಅಲ್ಲಾ ಸರ್ ಇವು.. ವಿಜ್ಞಾನ ನಮ್ಮ ಸಂಪ್ರದಾಯಗಳಲ್ಲಿ ವಿನಿಮಯ ಆಗೊಗಿದೆ ಅದನ್ನ ಹುಡುಕೋ ಪ್ರಯತ್ನ ಅರ್ಥ ಮಾಡಿಕೊಳ್ಳೋ ಪ್ರಯತ್ನ ಅದನ್ನ ಸ್ವಲ್ಪ ಮಟ್ಟಿಗೆ ನೀವ್ ಮಾಡಿದ್ದಿರಿ ಸಂತೋಷ..ಆದರೆ..ನಮ್ಮ ಸಂಪ್ರದಾಯಗಳು ಅಷ್ಟು ಸುಲಭವಾಗಿ ಅರ್ಥ ಆಗೋದಿಲ್ಲಾ..ಹಾಳವಾದ ಜ್ಞಾನದ ಅವಶ್ಯವಿದೆ..ನೀವು ಗಂಟೆಯ ಶಬ್ದದ ಬಗ್ಗೆ ಧನಾತ್ಮಕ ಚಿಂತನೆ ಮೂಡೊಬಗ್ಗೆ ಮಾತ್ರ ಹೇಳಿದ್ದಿರಿ ಆದರೆ ಅದರ ತರಂಗಗಳ ಬಗ್ಗೆ ತಿಳ್ಕೊಬೇಕಿದೆ..ಆ ತರಂಗಗಳಿಂದ ನಮ್ಮ ಮೆದುಳಿನಾ ಎಲ್ಲಾ ನರಗಳು ಒಂದುಗೂಡಿ ನಮ್ಮ ಯೊಚನೆಗಳನ್ನ ಒಟ್ಟುಗೂಡಿಸಿ ಧನಾತ್ಮಕ ಚಿಂತನೆ ಮೂಡೋಹಾಗೆ ಮಾಡ್ತವೆ ಹಾಗೆ ಅಲ್ಲಿ ಮನಸ್ಸು ಕೂಡ ಪ್ರಸನ್ನವಾಗೊ ಹಾಗೆ ಮಾಡುತ್ತೆ...ಆ ಪ್ರಸನ್ನತೆ ಒಳ್ಳೆ ಯೊಚನೆಗಳು ಮೂಡೋಹಾಗ್ ಮಾಡುತ್ತೆ ದೇವಸ್ಥಾನದಲ್ಲಿ ಇರುವಷ್ಟು ಕಾಲವಾದ್ರು ನಾವು ಒಳ್ಳೆ ಯೊಚನೆಗಳನ್ನಾ ಮಾಡೋಕೆ ಸಹಕರಿಸುತ್ತೆ..ನಮ್ ಸಂಪ್ರದಾಯದಲ್ಲಿ ಬರಿ ವಿಜ್ಞಾನ ಅಲ್ಲಾ..ಮನೊಜ್ಞಾನ ಕೂಡ ಇದೆ ಆರೋಗ್ಯದ ಗುಟ್ಟು ಇದೆ ಆದ್ರೆ ಅರಿತುಕೊಳ್ಳೋವಷ್ಟು ತಾಳ್ಮೆ ನಮ್ಮಲ್ಲಿ ಕಡಿಮೆ ಆಗಿದೆ..ಜೊತೆಗೆ ಜ್ಞಾನದ ಅವಶ್ಯಕತೆ ಇದೆ..
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಂಸ್ಕೃತಿಯ ಚೌಕಟ್ಟಿನಲ್ಲಿ ಅಡಗಿರುವ ವೈಜ್ಞಾನಿಕ ಸತ್ಯ..
ವೈಜ್ಞಾನಿಕವಾಗಿ ವಿಶ್ಲೆಸೀ ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೆಕು ಹೊರತು.. ಅಲ್ಲಗಳೆಯಬಾರದು
ನಮ್ಮ ಪೂರ್ವಿಕರ ಆಚಾರ ವಿಚಾರಗಳು ತರ್ಕಕ್ಕೆ ನಿಲುಕದ್ದು..
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಶವ ದಹನ ಅಥವಾ ಶವ ದರ್ಶನದ ಮೇಲೆ ಸ್ನಾನ ಮಾಡುವುದು ಕೇವಲ ಶಾರೀರಿಕ ಶುದ್ಧಕ್ಕಲ್ಲ,ಪರಿಪೂರ್ಣ ಸ್ನಾನ ಋಣಾತ್ಮಕ ಅಂಶಗಳನ್ನು ತೊಳೆದು ಹಾಕುತ್ತದೆ, ಹಾಗಾಗಿ ಸ್ನಾನ. ಗ್ರಹಣ ಕಾಲದಲ್ಲಿ ದೇವರ ಜಪ ಭಜನೆ ಸಂಕೀರ್ತನೆ ಗಳು ಅಧಿಕ ಫಲ ಕೊಡುವುದು ಎನ್ನುವುದೂ ಕೂಡ ಹೊರಗೆ ಹೋಗದೆ ಮನೆಯಲ್ಲಿಯೇ ಇರಬೇಕೆನ್ನುವ ನಿಯಮಕ್ಕೆ ಪೂರಕ ಕಾರಣ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಮ್ಮ ಸಂಪ್ರದಾಯದಲ್ಲಿ ವಿಜ್ಞಾನ ಇದೆ ಎಂದು ಸಾರುವ ತಿಣುಕಾಟಗಳು ಅಲ್ಲಾ ಸರ್ ಇವು.. ವಿಜ್ಞಾನ ನಮ್ಮ ಸಂಪ್ರದಾಯಗಳಲ್ಲಿ ವಿನಿಮಯ ಆಗೊಗಿದೆ ಅದನ್ನ ಹುಡುಕೋ ಪ್ರಯತ್ನ ಅರ್ಥ ಮಾಡಿಕೊಳ್ಳೋ ಪ್ರಯತ್ನ ಅದನ್ನ ಸ್ವಲ್ಪ ಮಟ್ಟಿಗೆ ನೀವ್ ಮಾಡಿದ್ದಿರಿ ಸಂತೋಷ..ಆದರೆ..ನಮ್ಮ ಸಂಪ್ರದಾಯಗಳು ಅಷ್ಟು ಸುಲಭವಾಗಿ ಅರ್ಥ ಆಗೋದಿಲ್ಲಾ..ಹಾಳವಾದ ಜ್ಞಾನದ ಅವಶ್ಯವಿದೆ..ನೀವು ಗಂಟೆಯ ಶಬ್ದದ ಬಗ್ಗೆ ಧನಾತ್ಮಕ ಚಿಂತನೆ ಮೂಡೊಬಗ್ಗೆ ಮಾತ್ರ ಹೇಳಿದ್ದಿರಿ ಆದರೆ ಅದರ ತರಂಗಗಳ ಬಗ್ಗೆ ತಿಳ್ಕೊಬೇಕಿದೆ..ಆ ತರಂಗಗಳಿಂದ ನಮ್ಮ ಮೆದುಳಿನಾ ಎಲ್ಲಾ ನರಗಳು ಒಂದುಗೂಡಿ ನಮ್ಮ ಯೊಚನೆಗಳನ್ನ ಒಟ್ಟುಗೂಡಿಸಿ ಧನಾತ್ಮಕ ಚಿಂತನೆ ಮೂಡೋಹಾಗೆ ಮಾಡ್ತವೆ ಹಾಗೆ ಅಲ್ಲಿ ಮನಸ್ಸು ಕೂಡ ಪ್ರಸನ್ನವಾಗೊ ಹಾಗೆ ಮಾಡುತ್ತೆ...ಆ ಪ್ರಸನ್ನತೆ ಒಳ್ಳೆ ಯೊಚನೆಗಳು ಮೂಡೋಹಾಗ್ ಮಾಡುತ್ತೆ ದೇವಸ್ಥಾನದಲ್ಲಿ ಇರುವಷ್ಟು ಕಾಲವಾದ್ರು ನಾವು ಒಳ್ಳೆ ಯೊಚನೆಗಳನ್ನಾ ಮಾಡೋಕೆ ಸಹಕರಿಸುತ್ತೆ..ನಮ್ ಸಂಪ್ರದಾಯದಲ್ಲಿ ಬರಿ ವಿಜ್ಞಾನ ಅಲ್ಲಾ..ಮನೊಜ್ಞಾನ ಕೂಡ ಇದೆ ಆರೋಗ್ಯದ ಗುಟ್ಟು ಇದೆ ಆದ್ರೆ ಅರಿತುಕೊಳ್ಳೋವಷ್ಟು ತಾಳ್ಮೆ ನಮ್ಮಲ್ಲಿ ಕಡಿಮೆ ಆಗಿದೆ..ಜೊತೆಗೆ ಜ್ಞಾನದ ಅವಶ್ಯಕತೆ ಇದೆ..
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಂಸ್ಕೃತಿಯ ಚೌಕಟ್ಟಿನಲ್ಲಿ ಅಡಗಿರುವ ವೈಜ್ಞಾನಿಕ ಸತ್ಯ..
ವೈಜ್ಞಾನಿಕವಾಗಿ ವಿಶ್ಲೆಸೀ ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೆಕು ಹೊರತು.. ಅಲ್ಲಗಳೆಯಬಾರದು
ನಮ್ಮ ಪೂರ್ವಿಕರ ಆಚಾರ ವಿಚಾರಗಳು ತರ್ಕಕ್ಕೆ ನಿಲುಕದ್ದು..
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಶವ ದಹನ ಅಥವಾ ಶವ ದರ್ಶನದ ಮೇಲೆ ಸ್ನಾನ ಮಾಡುವುದು ಕೇವಲ ಶಾರೀರಿಕ ಶುದ್ಧಕ್ಕಲ್ಲ,ಪರಿಪೂರ್ಣ ಸ್ನಾನ ಋಣಾತ್ಮಕ ಅಂಶಗಳನ್ನು ತೊಳೆದು ಹಾಕುತ್ತದೆ, ಹಾಗಾಗಿ ಸ್ನಾನ. ಗ್ರಹಣ ಕಾಲದಲ್ಲಿ ದೇವರ ಜಪ ಭಜನೆ ಸಂಕೀರ್ತನೆ ಗಳು ಅಧಿಕ ಫಲ ಕೊಡುವುದು ಎನ್ನುವುದೂ ಕೂಡ ಹೊರಗೆ ಹೋಗದೆ ಮನೆಯಲ್ಲಿಯೇ ಇರಬೇಕೆನ್ನುವ ನಿಯಮಕ್ಕೆ ಪೂರಕ ಕಾರಣ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ