pratilipi-logo ಪ್ರತಿಲಿಪಿ
ಕನ್ನಡ

ನಂಬಿಕೆ ದ್ರೋಹ

5
50

ಅದು ಮಾಯಾ ನಗರಿ ಬೆಂಗಳೂರು. ಇಬ್ಬರು ವೃದ್ಧ ದಂಪತಿಗಳು ತಮ್ಮ ವೃದ್ಧಾಪ್ಯದ ಜೀವನ ನಡೆಸುತ್ತಿದ್ದಾರೆ. ಇದ್ದ ಇಬ್ಬರು ಮಕ್ಕಳು ವಿದೇಶದಲ್ಲಿ ದೊಡ್ಡ ಕಂಪನಿಗಳಲ್ಲಿ ದುಡಿಯುತ್ತಿದ್ದಾರೆ. ವಿದೇಶಿ ಜೀವನಕ್ಕೆ ಒಗ್ಗಿಕೊಳ್ಳದ  ಆ ರಾಮಚಂದ್ರ ರಾಯರು ...

ಓದಿರಿ
ಲೇಖಕರ ಕುರಿತು
author
ರವಿನಾಗ್ ಆರ್ ಎಸ್

ಮನದ ಮಾತು, ಸ್ನೇಹಿತರೆ, ಬರಹ ನನ್ನ ಅಚ್ಚು ಮೆಚ್ಚಿನ ಸ್ನೇಹಿತ, ನನ್ನ ನೋವು ನಲಿವುಗಳಲ್ಲಿ ನನ್ನೊಟ್ಟಿಗಿದ್ದು ಧೈರ್ಯ ತುಂಬುವುದೇ ನನ್ನ ಬರಹ. ಜಂಜಾಟದ ಬದುಕಿನ ನಡುವೆ ನನ್ನ ಮನಸ್ಸಿನ ತೃಪ್ತಿಗಾಗಿ ಒಂದಷ್ಟು ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದೇನೆ. ಆಧುನಿಕ ಯಾಂತ್ರಿಕ ಯುಗದ ಬದುಕಿನ ಭರಾಟೆ ವಿಶ್ವ ಪಥವನ್ನು ಹೊಸ ಮಜಲಿನೆಡೆಗೆ ಕರೆದೊಯುತ್ತಿರುವಾಗ ನಾವು ಬರೆದದ್ದನ್ನು ಯಾರಾದರೂ ಓದಿದರೆ ಸಾಕು ಎನ್ನುವ ದಯನೀಯ ಪರಿಸ್ಥಿತಿ ಬರಹಗಾರನದ್ದು. ಕನ್ನಡ ಉಳಿಯಬೇಕಾದರೆ ಬರಹಗಾರನಿಗೆ ಮತ್ತು ಬರಹಗಳಿಗೆ ಬೆಲೆ ಸಿಗಬೇಕು. ಕನ್ನಡ ಕೃಷಿಯಲ್ಲಿ ಉತ್ತಮ ಬೆಳೆ ಬೆಳೆಯಬೇಕು, ಜನ ಪ್ರಿಯತೆ ಗುಂಗಿನಲ್ಲಿ ಸಮಾಜದ ಸ್ವಾಸ್ಥ ವನ್ನು ಬರಹಗಾರ ಹಾಳುಗೆಡವಬಾರದು. ಕನ್ನಡ ಕನ್ನಡವಾಗಿ ಉಳಿಯಲಿ, ಕನ್ನಡದ ಸಾಹಿತ್ಯ ಶ್ರೀಮಂತಿಕೆಗೆ ದಾರಿದ್ರ್ಯ ಹತ್ತದೆ ಸದಾ ಕಂಗೊಳಿಸುತ್ತಿರಲಿ. ಕನ್ನಡ ಮತ್ತು ಕನ್ನಡಿಗ ಅಳಿಯದಿರಲಿ. ಪ್ರತಿಲಿಪಿಯ ಉದ್ದಿಶ್ಯ ಸಾರ್ಥಕವಾಗಲಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shobha "ಸುಶೋ........"
    21 February 2022
    ಇಂತಹ ನಂಬಿಕೆ ದ್ರೋಹದ ಜಗತ್ತಿನಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಷ್ಟವೇ.ಕತೆಯ ನಿರೂಪಣೆ ತುಂಬಾ ಚೆನ್ನಾಗಿದೆ ಸರ್.ಶುಭ ರಾತ್ರಿ.
  • author
    Latha Manjunath
    25 January 2023
    s
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shobha "ಸುಶೋ........"
    21 February 2022
    ಇಂತಹ ನಂಬಿಕೆ ದ್ರೋಹದ ಜಗತ್ತಿನಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಷ್ಟವೇ.ಕತೆಯ ನಿರೂಪಣೆ ತುಂಬಾ ಚೆನ್ನಾಗಿದೆ ಸರ್.ಶುಭ ರಾತ್ರಿ.
  • author
    Latha Manjunath
    25 January 2023
    s