pratilipi-logo ಪ್ರತಿಲಿಪಿ
ಕನ್ನಡ

ನಂಬಿಕೆ ದ್ರೋಹ

5
29

ಕಾಮ ಕ್ರೋಧಾದಿ ಷಡ್ವರ್ಗ ಮಿಕ್ಕಿ ಮೀರೇ ನ್ಯಾಯ ಕಾಣದು l ಅನೀತಿ ಹೆಚ್ಚಿ ವಚನ,ಮೌಲ್ಯ ಗುಣ ನೇಪಥ್ಯದತ್ತ l ಮನುಷ್ಯನಲ್ಲಿ ಧರ್ಮ,ರಿವಾಜು,ಮಾತು ನಂಬಿಕೆ ಮೂಲ l ಆಗಬೇಕಿದೆ ಮಾತು ಮತ್ತು ಕೃತಿಯ ಸಂಬಂಧ ಪೂರ್ಣ  l ಮಾತು-ಕೃತಿಗೆ ಸಂಬಂಧ ಇರದಿರೆ ...

ಓದಿರಿ
ಲೇಖಕರ ಕುರಿತು
author
KRISHNA BHAT

ಕಣ್ ತೆರೆದು ನೋಡಿದರೆ ಕಾಂಕ್ರೀಟು-ಕಸ-ಕೆಸರು ಕಣ್ಮುಚ್ಚಿ ನೋಡಿದರೆ ಕಾಣುವುದು ನನ್ನೂರು, ಅದು ಉಸಿರು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    11 ಜನವರಿ 2023
    ಬಹಳ ವಿಷಗಳು ಹೊತ್ತು ಬಂದ ನಿಮ್ಮ ಹೈಕ್ ಅರ್ಥಪೂರ್ಣವಾಗಿದೆ... ನಂಬಿಕೆ ಗಳಿಸಲು ಬಹಳ ಸಮಯ ಬೇಕೂ ಅದೇ ನಂಬಿಕೆ ಕಳೆದು ಕೊಳ್ಳಲು ಕ್ಷಣಗಳು ಸಾಕು... ಧರ್ಮ ಹಿಂದೆ ಹೋದವರು ಎಂದು ಸೋಲರು... ಮಾತಲ್ಲಿ ಮಾತ್ರ ನಂಬಿಕೆ ಪದವಲ್ಲ ಕೃತಿಯಲ್ಲೂ ... ಹುಸಿಯಾದ ನಂಬಿಕೆ ಸಂಬಂಧ ಹಾಳು ಮಾಡುತ್ತದೆ... ಅವಕಾಶವಾದಿಗಳು ಅಗತ್ಯ ಮುಗಿದರೆ ಪಲಾಯನ.. ನಂಬಿಕೆ ದ್ರೋಹ ಎನ್ನುವುದು ಮನಸಿನ ಸ್ಥಿತಿಯನ್ನು ತಿಳಿಸುತ್ತದೆ... ಬಹಳ ಮನೋಜ್ಞ ಬರಹ...ವಿಮರ್ಶೆ ಮೀರಿದ ಸಾಲುಗಳು .. ಅತ್ಯುತ್ತಮವಾಗಿ ಮೂಡಿಬಂದಿದೆ...ಸೂಪರ್ಬ್..👌👌👌🌷🌷🌷🙏🏻🙏🏻🙏🏻
  • author
    ರಮೇಶ್ ಗುಂಡ್ಮಿ "ಕಮಲಸುತ"
    11 ಜನವರಿ 2023
    ಸಹಜ ಸುಂದರ ಹೈಕು ಅರ್ಥವತ್ತಾಗಿದ್ದು, ಸುಮ್ಮನೆ ಓದಿಸಿಕೊಂಡು ಹೋಗುತ್ತದೆ. ಮಾತು ಕೃತಿ ಭಿನ್ನತೆ ತೋರುವುದು, ನಂಬಿಕೆಯ ಅಪನಂಬಿಕೆಯಾಗಿಸಿ ಅದು ನಂಬಿಕೆ ದ್ರೋಹವೆಸಗೋ ಮಟ್ಟಿಗೆ ಜಗದಲಿ ನಡೆಯುವ ನೀಚತೆಯ ರುದ್ರತಾಂಡವವನ್ನು ಎಳೆಎಳೆಯಾಗಿ ಬಿಚ್ಚಿ ಇಟ್ಟಿದ್ದೀರಿ ಸರ್, ಉತ್ತಮ ಸಾಲುಗಳಲ್ಲಿ ಉತ್ತಮ ಪ್ರಸ್ತುತಿ. ಅರ್ಥಪೂರ್ಣವಾಗಿದೆ. ತುಂಬಾ ಚೆನ್ನಾಗಿದೆ ಸರ್ 🙏🙏🙏🙏🙏 👌👌👌👌👌 ✍️✍️✍️✍️✍️
  • author
    ಆಶಾ ಉಮೇಶ್
    11 ಜನವರಿ 2023
    ಕೆಟ್ಟ ಮನದ ಸ್ಥಿತಿ ಈ ನಂಬಿಕೆ ದ್ರೋಹ 🙏🙏🙏🙏 ಸರಿಯಲ್ಲೂ ತಪ್ಪು ಹುಡುಕೋದು ಧರ್ಮದ ಹೆಸರಲ್ಲಿ ದ್ರೋಹ ಬಗೆಯೋದು ಸಮಾಜದ ನಂಬಿಕೆ ಹಾಳು ಮಾಡೋದು ನಂಬಿಕೆ ಕಬ್ಬಿಣದಷ್ಟು ಗಟ್ಟಿ.. ತುಂಬಾ ವಿಷಯ ಈ ನಿಮ್ಮ ಹೈಕುವಿನಲ್ಲಿ 🙏🙏🙏🙏🙏🙏🙏👌👌👌👌👌👌ಸೂಪರ್ 💐💐💐💐
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    11 ಜನವರಿ 2023
    ಬಹಳ ವಿಷಗಳು ಹೊತ್ತು ಬಂದ ನಿಮ್ಮ ಹೈಕ್ ಅರ್ಥಪೂರ್ಣವಾಗಿದೆ... ನಂಬಿಕೆ ಗಳಿಸಲು ಬಹಳ ಸಮಯ ಬೇಕೂ ಅದೇ ನಂಬಿಕೆ ಕಳೆದು ಕೊಳ್ಳಲು ಕ್ಷಣಗಳು ಸಾಕು... ಧರ್ಮ ಹಿಂದೆ ಹೋದವರು ಎಂದು ಸೋಲರು... ಮಾತಲ್ಲಿ ಮಾತ್ರ ನಂಬಿಕೆ ಪದವಲ್ಲ ಕೃತಿಯಲ್ಲೂ ... ಹುಸಿಯಾದ ನಂಬಿಕೆ ಸಂಬಂಧ ಹಾಳು ಮಾಡುತ್ತದೆ... ಅವಕಾಶವಾದಿಗಳು ಅಗತ್ಯ ಮುಗಿದರೆ ಪಲಾಯನ.. ನಂಬಿಕೆ ದ್ರೋಹ ಎನ್ನುವುದು ಮನಸಿನ ಸ್ಥಿತಿಯನ್ನು ತಿಳಿಸುತ್ತದೆ... ಬಹಳ ಮನೋಜ್ಞ ಬರಹ...ವಿಮರ್ಶೆ ಮೀರಿದ ಸಾಲುಗಳು .. ಅತ್ಯುತ್ತಮವಾಗಿ ಮೂಡಿಬಂದಿದೆ...ಸೂಪರ್ಬ್..👌👌👌🌷🌷🌷🙏🏻🙏🏻🙏🏻
  • author
    ರಮೇಶ್ ಗುಂಡ್ಮಿ "ಕಮಲಸುತ"
    11 ಜನವರಿ 2023
    ಸಹಜ ಸುಂದರ ಹೈಕು ಅರ್ಥವತ್ತಾಗಿದ್ದು, ಸುಮ್ಮನೆ ಓದಿಸಿಕೊಂಡು ಹೋಗುತ್ತದೆ. ಮಾತು ಕೃತಿ ಭಿನ್ನತೆ ತೋರುವುದು, ನಂಬಿಕೆಯ ಅಪನಂಬಿಕೆಯಾಗಿಸಿ ಅದು ನಂಬಿಕೆ ದ್ರೋಹವೆಸಗೋ ಮಟ್ಟಿಗೆ ಜಗದಲಿ ನಡೆಯುವ ನೀಚತೆಯ ರುದ್ರತಾಂಡವವನ್ನು ಎಳೆಎಳೆಯಾಗಿ ಬಿಚ್ಚಿ ಇಟ್ಟಿದ್ದೀರಿ ಸರ್, ಉತ್ತಮ ಸಾಲುಗಳಲ್ಲಿ ಉತ್ತಮ ಪ್ರಸ್ತುತಿ. ಅರ್ಥಪೂರ್ಣವಾಗಿದೆ. ತುಂಬಾ ಚೆನ್ನಾಗಿದೆ ಸರ್ 🙏🙏🙏🙏🙏 👌👌👌👌👌 ✍️✍️✍️✍️✍️
  • author
    ಆಶಾ ಉಮೇಶ್
    11 ಜನವರಿ 2023
    ಕೆಟ್ಟ ಮನದ ಸ್ಥಿತಿ ಈ ನಂಬಿಕೆ ದ್ರೋಹ 🙏🙏🙏🙏 ಸರಿಯಲ್ಲೂ ತಪ್ಪು ಹುಡುಕೋದು ಧರ್ಮದ ಹೆಸರಲ್ಲಿ ದ್ರೋಹ ಬಗೆಯೋದು ಸಮಾಜದ ನಂಬಿಕೆ ಹಾಳು ಮಾಡೋದು ನಂಬಿಕೆ ಕಬ್ಬಿಣದಷ್ಟು ಗಟ್ಟಿ.. ತುಂಬಾ ವಿಷಯ ಈ ನಿಮ್ಮ ಹೈಕುವಿನಲ್ಲಿ 🙏🙏🙏🙏🙏🙏🙏👌👌👌👌👌👌ಸೂಪರ್ 💐💐💐💐