pratilipi-logo ಪ್ರತಿಲಿಪಿ
ಕನ್ನಡ

ನಲುಗಿದ ಹೂವು

4.5
19765

"ಏಳೇ ಸುಧಾ..ಎಂಟು ಗಂಟೆ ಆಯ್ತು..ರಾತ್ರಿ ಒಂದ್ ಗಂಟೆವರೆಗೂ ಮೊಬೈಲ್ನಲ್ಲಿ ಮುಳುಗಿರ್ತಿ..ಎಂಟಾದ್ರೂ ಏಳಲ್ಲ.." ಎನ್ನುತ್ತ ಅನಸೂಯಾ ಹೊದಿಕೆಯನ್ನು ಎಳೆದರು..ಸುಧಾ ನಿದ್ದೆಗಣ್ಣಲ್ಲೇ ಮುಗುಳ್ನಗುತ್ತಿದ್ದಳು..ಅನುಸೂಯಾಳಿಗೆ ಮಗಳ ಮುಗುಳ್ನಗು ...

ಓದಿರಿ
ಲೇಖಕರ ಕುರಿತು
author
ಮಮತಾ ಮ್ಯಾಗೇರಿ

ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ.. ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vasant Aiholi
    24 ಅಕ್ಟೋಬರ್ 2018
    ಕಥೆ ಕಾಲ್ಪನಿಕವಾದರೂ ಜೀವನದ ಭಯಂಕರ ಸತ್ಯವನ್ನು ಹೇಳುತ್ತಿದೆ. ಇಂದಿನ ಆಧುನಿಕ ಜೀವನ ಶೈಲಿಗೆ ಹಿಡಿದ ಕನ್ನಡಿಯ ಬಿಂಬದಂತಿದೆ. ವಿಶೇಷವಾಗಿ ಮಕ್ಕಳು ಮತ್ತು ಯುವಕರು ಅತಿಯಾದ ಮೊಬೈಲ್ ಬಳಕೆಯಿಂದ ಇಂತಹ ಸಮಸ್ಯೆಗಳು ಹೆಚ್ಚಾಗಿವೆ. ಸಂದೇಶದ ಕಥೆಯನ್ನು ಬರೆದಿರುವ ಲೇಖಕರಿಗೆ ಧನ್ಯವಾದಗಳು.
  • author
    Jalaja Raj
    11 ಅಕ್ಟೋಬರ್ 2021
    ಅತೀ ಮುದ್ದಿನಿಂದ ಸಾಕಿದ ಪರಿಣಾಮ , ಮತ್ತೆ ಕೇಳಿದ್ದೆಲ್ಲಾ ಇಲ್ಲಾಂದ ಹಾಗೆ ಕೊಬ್ಬಿ , ಆಮೇಲೆ ಪಶ್ಚಾತ್ತಾಪ ಆದ್ರೆ ಏನ್ ಪ್ರಯೋಜನ. , ಒಳ್ಳೆ ಮಕ್ಕಳೇ ಆಗಿರುತ್ತಾರೆ , ಆದ್ರೆ ವಯಸ್ಸು ಸ್ನೇಹಿತರ ಸಲುಗೆ ಹೇಗೆ ಬೇಕಾದ್ರೂ ಬದಲಾಗುತ್ತದೆ , ಒಂದು ಕಣ್ಣು ಅವರ್ಮೇಲೆ ಇರಬೇಕು , ಎಲ್ಲಿ ಹೋಗ್ತಾರೆ ಬರ್ತಾರೆ ,ಅಂತ ತಿಳ್ಕೋಬೇಕು ,
  • author
    Akshatha shetty
    22 ಮಾರ್ಚ್ 2019
    ಕಥೆ ಕಾಲ್ಪನಿಕವಾದರು ,ಈಗಿನ ಸಮಾಜದ ಸ್ಥಿತಿ ಗತಿಗೆ ಹತ್ತಿರವಾಗಿದೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vasant Aiholi
    24 ಅಕ್ಟೋಬರ್ 2018
    ಕಥೆ ಕಾಲ್ಪನಿಕವಾದರೂ ಜೀವನದ ಭಯಂಕರ ಸತ್ಯವನ್ನು ಹೇಳುತ್ತಿದೆ. ಇಂದಿನ ಆಧುನಿಕ ಜೀವನ ಶೈಲಿಗೆ ಹಿಡಿದ ಕನ್ನಡಿಯ ಬಿಂಬದಂತಿದೆ. ವಿಶೇಷವಾಗಿ ಮಕ್ಕಳು ಮತ್ತು ಯುವಕರು ಅತಿಯಾದ ಮೊಬೈಲ್ ಬಳಕೆಯಿಂದ ಇಂತಹ ಸಮಸ್ಯೆಗಳು ಹೆಚ್ಚಾಗಿವೆ. ಸಂದೇಶದ ಕಥೆಯನ್ನು ಬರೆದಿರುವ ಲೇಖಕರಿಗೆ ಧನ್ಯವಾದಗಳು.
  • author
    Jalaja Raj
    11 ಅಕ್ಟೋಬರ್ 2021
    ಅತೀ ಮುದ್ದಿನಿಂದ ಸಾಕಿದ ಪರಿಣಾಮ , ಮತ್ತೆ ಕೇಳಿದ್ದೆಲ್ಲಾ ಇಲ್ಲಾಂದ ಹಾಗೆ ಕೊಬ್ಬಿ , ಆಮೇಲೆ ಪಶ್ಚಾತ್ತಾಪ ಆದ್ರೆ ಏನ್ ಪ್ರಯೋಜನ. , ಒಳ್ಳೆ ಮಕ್ಕಳೇ ಆಗಿರುತ್ತಾರೆ , ಆದ್ರೆ ವಯಸ್ಸು ಸ್ನೇಹಿತರ ಸಲುಗೆ ಹೇಗೆ ಬೇಕಾದ್ರೂ ಬದಲಾಗುತ್ತದೆ , ಒಂದು ಕಣ್ಣು ಅವರ್ಮೇಲೆ ಇರಬೇಕು , ಎಲ್ಲಿ ಹೋಗ್ತಾರೆ ಬರ್ತಾರೆ ,ಅಂತ ತಿಳ್ಕೋಬೇಕು ,
  • author
    Akshatha shetty
    22 ಮಾರ್ಚ್ 2019
    ಕಥೆ ಕಾಲ್ಪನಿಕವಾದರು ,ಈಗಿನ ಸಮಾಜದ ಸ್ಥಿತಿ ಗತಿಗೆ ಹತ್ತಿರವಾಗಿದೆ