😍⏳️🏺ಒಂದಾನೊಂದು ಕಾಲದಲ್ಲಿ 🏺ಕುಂಬಾರರು⏳️ ಅತೀ ಬೇಡಿಕೆಯ ಕೆಲಸಗಾರರಾಗಿದ್ದರು.🍯 ಇವರ ಮಡಕೆಯನ್ನು 🍯ಕೊಂಡುಕೊಳ್ಳಲು ಮಾರ್ಕೆಟಿಂಗ್ ಮಾಡುವ ಅವಶ್ಯಕತೆ ಇರಲಿಲ್ಲ. ಬಾಯಿಂದ ಬಾಯಿಗೆ ಹರಡಿ ಇವರಿರುವಲ್ಲಿ ಬಂದು ಜನಗಳು ಮಡಕೆಗಳನ್ನು ...
ನನ್ನ ಕವಿತೆಗಳಿಗೆ ಯಾವುದೇ ಸೀಮಾರೇಖೆಗಳಿಲ್ಲ, ನನ್ನ ಕವಿತೆಯ ಪದಗಳು ಸ್ವಚ್ಛಂದ ವಿಹರಿಸೋ ಹಕ್ಕಿಗಳು, ಅವುಗಳು ಹುಟ್ಟುವುದು ನನ್ನ ಮನದ ಗೂಡಿನಲ್ಲೇ ಆದರೂ; ಕಾಗದವೆಂಬ ಆಗಸದ ಮೇಲೆ ಅವುಗಳು ಸ್ವತಂತ್ರ !! ರಾಜು ನಂಜಪ್ಪ , Raju Nanjappa, ನೆಲಗದರನಹಳ್ಳಿ 9844244759
ಸಾರಾಂಶ
ನನ್ನ ಕವಿತೆಗಳಿಗೆ ಯಾವುದೇ ಸೀಮಾರೇಖೆಗಳಿಲ್ಲ, ನನ್ನ ಕವಿತೆಯ ಪದಗಳು ಸ್ವಚ್ಛಂದ ವಿಹರಿಸೋ ಹಕ್ಕಿಗಳು, ಅವುಗಳು ಹುಟ್ಟುವುದು ನನ್ನ ಮನದ ಗೂಡಿನಲ್ಲೇ ಆದರೂ; ಕಾಗದವೆಂಬ ಆಗಸದ ಮೇಲೆ ಅವುಗಳು ಸ್ವತಂತ್ರ !! ರಾಜು ನಂಜಪ್ಪ , Raju Nanjappa, ನೆಲಗದರನಹಳ್ಳಿ 9844244759
ಹೌದು ಸರ್. ನನಗೆ ಬಾಲ್ಯದ ನೆನಪಾಗ್ತಿದೆ. ಮರದ ಚಕ್ರದ ಎತ್ತಿನ ಗಾಡಿಯಲ್ಲಿ ಮಡಕೆಗಳ ತುಂಬಿಕೊಂಡು ನಮ್ಮ ಹಳ್ಳಿಗೂ ಅವರೇ ಬರುತ್ತಿದ್ದರು. ಅದನ್ನು ನೋಡಲು ಏನೋ ಸೊಬಗು. ಈಗ ಅವರ ವೃತ್ತಿಯೇ ಮರೆಯಾಗ್ತಿದೆ.💐🌹🙏
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಹೌದು ಸರ್. ನನಗೆ ಬಾಲ್ಯದ ನೆನಪಾಗ್ತಿದೆ. ಮರದ ಚಕ್ರದ ಎತ್ತಿನ ಗಾಡಿಯಲ್ಲಿ ಮಡಕೆಗಳ ತುಂಬಿಕೊಂಡು ನಮ್ಮ ಹಳ್ಳಿಗೂ ಅವರೇ ಬರುತ್ತಿದ್ದರು. ಅದನ್ನು ನೋಡಲು ಏನೋ ಸೊಬಗು. ಈಗ ಅವರ ವೃತ್ತಿಯೇ ಮರೆಯಾಗ್ತಿದೆ.💐🌹🙏
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ