ಪ್ರತಿಯೊಂದು ಜೀವಿಗೂ ಕೂಡ ಮುಪ್ಪಾವರಿಸುವುದು ಸ್ವಾಭಾವಿಕ ಪ್ರಕ್ರಿಯೆ. ಪ್ರಕೃತಿದತ್ತ ನಿಯಮ. ಒಟ್ಟಾರೆ ಆ ಕಾಲಘಟ್ಟ ಜೀವನ ಕ್ರಮಿಸಿದ ಹೆಗ್ಗುರುತು. ಮನುಷ್ಯನನ್ನು ಹೊರತುಪಡಿಸಿ ಉಳಿದೆಲ್ಲಾ ಜೀವಿಗಳು ತಮ್ಮ ಕೊನೆಯಗಾಲದಲ್ಲಿ ಪರಸ್ಪರ ...
ಮುಪ್ಪು ಅಡರುವುದು ಸಹಜ. ಮುಪ್ಪಿನ ಅರಿವಿದ್ದರೂ ಎಳೆ ವಯಸ್ಸಿನಲ್ಲಿ ನಮ್ಮದೆಂದು ಹಣ ಉಳಿಸಿಕೊಂಡಿರಬೇಕು. ಇಲ್ಲದಿದ್ದರೆ ಯಾರೂ ಬಳಿಯಲ್ಲಿ ಸುಳಿಯಲಾರರು. ಶ್ರೀಮತಿ ಸುಧಾಮೂರ್ತಿಯವರ ಉವಾಚದಂತೆ attachment with detachment (ಅಂಟಿಯೂ ಅಂಟದಂತೆ) ರೂಢಿಸಿಕೊಳ್ಳಬೇಕು. ನಾನು ವೃದ್ಧನಾಗಿ ಈ ಮಾತು ಹೇಳುತ್ತಿದ್ದೇನೆ. ಎಲ್ಲ ಮಕ್ಕಳು ಕೆಟ್ಟವರಲ್ಲ. ಅವರಿಗೆ ವಿವಾಹವಾದ ನಂತರ ಖರ್ಚು ವೆಚ್ಚಗಳು ಜಾಸ್ತಿಯಾಗುತ್ತವೆ. ಆಗ ತಂದೆ-ತಾಯಿ ಮೇಲೆ ಸ್ವಲ್ಪ ಅಸಡ್ಡೆ ಭಾವನೆ ಬರುತ್ತದೆ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಮುಪ್ಪು ಅಡರುವುದು ಸಹಜ. ಮುಪ್ಪಿನ ಅರಿವಿದ್ದರೂ ಎಳೆ ವಯಸ್ಸಿನಲ್ಲಿ ನಮ್ಮದೆಂದು ಹಣ ಉಳಿಸಿಕೊಂಡಿರಬೇಕು. ಇಲ್ಲದಿದ್ದರೆ ಯಾರೂ ಬಳಿಯಲ್ಲಿ ಸುಳಿಯಲಾರರು. ಶ್ರೀಮತಿ ಸುಧಾಮೂರ್ತಿಯವರ ಉವಾಚದಂತೆ attachment with detachment (ಅಂಟಿಯೂ ಅಂಟದಂತೆ) ರೂಢಿಸಿಕೊಳ್ಳಬೇಕು. ನಾನು ವೃದ್ಧನಾಗಿ ಈ ಮಾತು ಹೇಳುತ್ತಿದ್ದೇನೆ. ಎಲ್ಲ ಮಕ್ಕಳು ಕೆಟ್ಟವರಲ್ಲ. ಅವರಿಗೆ ವಿವಾಹವಾದ ನಂತರ ಖರ್ಚು ವೆಚ್ಚಗಳು ಜಾಸ್ತಿಯಾಗುತ್ತವೆ. ಆಗ ತಂದೆ-ತಾಯಿ ಮೇಲೆ ಸ್ವಲ್ಪ ಅಸಡ್ಡೆ ಭಾವನೆ ಬರುತ್ತದೆ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ