pratilipi-logo ಪ್ರತಿಲಿಪಿ
ಕನ್ನಡ

ಮುಪ್ಪು

4.1
2629

ಪ್ರತಿಯೊಂದು ಜೀವಿಗೂ ಕೂಡ ಮುಪ್ಪಾವರಿಸುವುದು ಸ್ವಾಭಾವಿಕ ಪ್ರಕ್ರಿಯೆ. ಪ್ರಕೃತಿದತ್ತ ನಿಯಮ. ಒಟ್ಟಾರೆ ಆ ಕಾಲಘಟ್ಟ ಜೀವನ ಕ್ರಮಿಸಿದ ಹೆಗ್ಗುರುತು. ಮನುಷ್ಯನನ್ನು ಹೊರತುಪಡಿಸಿ ಉಳಿದೆಲ್ಲಾ ಜೀವಿಗಳು ತಮ್ಮ ಕೊನೆಯಗಾಲದಲ್ಲಿ ಪರಸ್ಪರ ...

ಓದಿರಿ
ಲೇಖಕರ ಕುರಿತು
author
ಎಲ್ಲಪ್ಪ ಜಿ ವೆಂಕಟಾಪುರ
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Gopinath R
    20 ನವೆಂಬರ್ 2019
    ಮುಪ್ಪು ಅಡರುವುದು ಸಹಜ. ಮುಪ್ಪಿನ ಅರಿವಿದ್ದರೂ ಎಳೆ ವಯಸ್ಸಿನಲ್ಲಿ ನಮ್ಮದೆಂದು ಹಣ ಉಳಿಸಿಕೊಂಡಿರಬೇಕು. ಇಲ್ಲದಿದ್ದರೆ ಯಾರೂ ಬಳಿಯಲ್ಲಿ ಸುಳಿಯಲಾರರು. ಶ್ರೀಮತಿ ಸುಧಾಮೂರ್ತಿಯವರ ಉವಾಚದಂತೆ attachment with detachment (ಅಂಟಿಯೂ ಅಂಟದಂತೆ) ರೂಢಿಸಿಕೊಳ್ಳಬೇಕು. ನಾನು ವೃದ್ಧನಾಗಿ ಈ ಮಾತು ಹೇಳುತ್ತಿದ್ದೇನೆ. ಎಲ್ಲ ಮಕ್ಕಳು ಕೆಟ್ಟವರಲ್ಲ. ಅವರಿಗೆ ವಿವಾಹವಾದ ನಂತರ ಖರ್ಚು ವೆಚ್ಚಗಳು ಜಾಸ್ತಿಯಾಗುತ್ತವೆ. ಆಗ ತಂದೆ-ತಾಯಿ ಮೇಲೆ ಸ್ವಲ್ಪ ಅಸಡ್ಡೆ ಭಾವನೆ ಬರುತ್ತದೆ.
  • author
    Shantayya Vastrad
    20 ನವೆಂಬರ್ 2019
    ಮುಪ್ಪು ಎನ್ನುವುದೇ ಒಂದು ಶಾಪ.ಹಿಂದಿನ ಕಾಲದ ಅವಿಭಕ್ತ ಕುಟುಂಬದಲ್ಲಿ ಮುದುಕರು ಸುರಕ್ಷಿತವಾಗಿರುತ್ತಿದ್ದರು.ಆದರೆ ಈಗ?
  • author
    "ಸನಿಹ"
    05 ಅಕ್ಟೋಬರ್ 2018
    ನಿಮ್ಮ ಬರಹ ತುಂಬಾ ಚೆನ್ನಾಗಿ ಮೂಡಿಬಂದಿದೆ..... ನೀವು ಒಪ್ಪಿಗೆ ನೀಡಿದರೆ ಇದರಲ್ಲಿ ಕೆಲವೊಂದು ಮಾಹಿತಿಗಳನ್ನು ನಾನು ಇದನ್ನು ನನ್ನ ರೇಡಿಯೋ ಕಾರ್ಯಕ್ರಮಕ್ಕೆ ಬಳಸಬಹುದೆ......?
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Gopinath R
    20 ನವೆಂಬರ್ 2019
    ಮುಪ್ಪು ಅಡರುವುದು ಸಹಜ. ಮುಪ್ಪಿನ ಅರಿವಿದ್ದರೂ ಎಳೆ ವಯಸ್ಸಿನಲ್ಲಿ ನಮ್ಮದೆಂದು ಹಣ ಉಳಿಸಿಕೊಂಡಿರಬೇಕು. ಇಲ್ಲದಿದ್ದರೆ ಯಾರೂ ಬಳಿಯಲ್ಲಿ ಸುಳಿಯಲಾರರು. ಶ್ರೀಮತಿ ಸುಧಾಮೂರ್ತಿಯವರ ಉವಾಚದಂತೆ attachment with detachment (ಅಂಟಿಯೂ ಅಂಟದಂತೆ) ರೂಢಿಸಿಕೊಳ್ಳಬೇಕು. ನಾನು ವೃದ್ಧನಾಗಿ ಈ ಮಾತು ಹೇಳುತ್ತಿದ್ದೇನೆ. ಎಲ್ಲ ಮಕ್ಕಳು ಕೆಟ್ಟವರಲ್ಲ. ಅವರಿಗೆ ವಿವಾಹವಾದ ನಂತರ ಖರ್ಚು ವೆಚ್ಚಗಳು ಜಾಸ್ತಿಯಾಗುತ್ತವೆ. ಆಗ ತಂದೆ-ತಾಯಿ ಮೇಲೆ ಸ್ವಲ್ಪ ಅಸಡ್ಡೆ ಭಾವನೆ ಬರುತ್ತದೆ.
  • author
    Shantayya Vastrad
    20 ನವೆಂಬರ್ 2019
    ಮುಪ್ಪು ಎನ್ನುವುದೇ ಒಂದು ಶಾಪ.ಹಿಂದಿನ ಕಾಲದ ಅವಿಭಕ್ತ ಕುಟುಂಬದಲ್ಲಿ ಮುದುಕರು ಸುರಕ್ಷಿತವಾಗಿರುತ್ತಿದ್ದರು.ಆದರೆ ಈಗ?
  • author
    "ಸನಿಹ"
    05 ಅಕ್ಟೋಬರ್ 2018
    ನಿಮ್ಮ ಬರಹ ತುಂಬಾ ಚೆನ್ನಾಗಿ ಮೂಡಿಬಂದಿದೆ..... ನೀವು ಒಪ್ಪಿಗೆ ನೀಡಿದರೆ ಇದರಲ್ಲಿ ಕೆಲವೊಂದು ಮಾಹಿತಿಗಳನ್ನು ನಾನು ಇದನ್ನು ನನ್ನ ರೇಡಿಯೋ ಕಾರ್ಯಕ್ರಮಕ್ಕೆ ಬಳಸಬಹುದೆ......?