pratilipi-logo ಪ್ರತಿಲಿಪಿ
ಕನ್ನಡ

ಮೊಸಳೆ ಕಣ್ಣೀರು

5
11

ಮೊಸಳೆ ಕಣ್ಣೀರು ಮೊಸಳೆ ಕಣ್ಣೀರಿಗೆ ಕನಿಕರವು ಬೇಡ ದೃತರಾಷ್ಟ್ರನ ಅಲಂಗಿನಕೆ ಒಳಗಾಗಬೇಡ ಮೊಸಳೆ ಕಣ್ಣೀರಿಗೆ ಸ್ವಾರ್ಥವೇ ಒಳಗುಟ್ಟು ದೃತರಾಷ್ಟ್ರನ ಆಲಿಂಗನದಲಿ ಸಾವಿನ ಬಿಗಿಪಟ್ಟು ಡಾ. ನ. ಸೀತಾರಾಮ್ ...

ಓದಿರಿ
ಲೇಖಕರ ಕುರಿತು
author
ನರಸಿಂಹಯ್ಯ ಸೀತಾರಾಮ್

ನಾನು ಮೈಸೂರುನಲ್ಲಿ ಹುಟ್ಟಿ ಬೆಳೆದವನು. ಮೈಸೂರು ವಿ ವಿ ಯಲ್ಲಿ M.Sc (ಬಯೋ ಕೆಮಿಸ್ಟ್ರಿ) ಪದವಿಯನ್ನು ಪಡೆದು, JNU ನವ ದೆಹಲಿ ಯಿಂದ Ph. D ಪದವಿಯನ್ನು ಗಳಿಸಿದ್ದೇನೆ. CSIR ಸಂಸ್ಥೆ ಗಳಾದ CFTRI ಮೈಸೂರು ಹಾಗೂ CCMB ಹೈದರಾಬಾದ್ ಗಳಲ್ಲಿ ವಿಜ್ಞಾನಿಯಾಗಿ 30 ವರ್ಷಗಳ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದೇನೆ. ಮೂರು ದಶಕ ಹೊರರಾಜ್ಯ್ಗಗಳ ವಾಸದ ನಂತರ ಈಗ ಬೆಂಗಳೂರುನಲ್ಲಿ ವಾಸ ವಾಗಿದ್ದೇನೆ. ವಿದ್ಯಾರ್ಥಿ ಜೀವನದಲ್ಲಿ ಕವನ ರಚನೆಯಲ್ಲಿ ಪ್ರವೇಶವಿತ್ತು. ಬಹಳ ವರ್ಷಗಳನಂತರ ಮತ್ತೆ ಹವ್ಯಾಸಿ ಯಾಗಿ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    55 555 "55555"
    16 ಮಾರ್ಚ್ 2022
    ಚೆಂದ ಉಂಟು 👍
  • author
    BR Sathyanarayan Rao
    16 ಮಾರ್ಚ್ 2022
    ನಿಜ ಪ್ರೇಮವಲ್ಲಾ!👍👌
  • author
    ಮಾಲತಿ ಮುದಕವಿ
    16 ಮಾರ್ಚ್ 2022
    ಬಹಳ ಛಂದದ ಸೂಕ್ತಿ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    55 555 "55555"
    16 ಮಾರ್ಚ್ 2022
    ಚೆಂದ ಉಂಟು 👍
  • author
    BR Sathyanarayan Rao
    16 ಮಾರ್ಚ್ 2022
    ನಿಜ ಪ್ರೇಮವಲ್ಲಾ!👍👌
  • author
    ಮಾಲತಿ ಮುದಕವಿ
    16 ಮಾರ್ಚ್ 2022
    ಬಹಳ ಛಂದದ ಸೂಕ್ತಿ