pratilipi-logo ಪ್ರತಿಲಿಪಿ
ಕನ್ನಡ

ಮೂರು ಬಿಟ್ಟವರು

5
23

ಮಾನ ಎನ್ನುವುದು ಮನುಷ್ಯನ ವ್ಯಕ್ತಿತ್ವಕ್ಕೆ ಇರುವ ಕಿರೀಟದಂತೆ. ಬಡವನಾಗಲಿ ಶ್ರೀಮಂತನಾಗಲಿ ಮರ್ಯಾದೆಗೆ ಮಹತ್ವ ಕೊಟ್ಟು ಬಾಳುತ್ತಿದ್ದಾರೆ ಎಂದರೆ ಜನರಿಗೆ ಅವರ ಮೇಲೆ ಗೌರವದ ಭಾವನೆ ಮೂಡುವ ಕಾಲವೊಂದಿತ್ತು. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ...

ಓದಿರಿ
ಲೇಖಕರ ಕುರಿತು
author
latha ravi

ನಾನು ಉತ್ತರ ಕನ್ನಡದವಳು. ಓದಿದ್ದು ,ಬೆಳೆದಿದ್ದು, ಉತ್ತರ ಕನ್ನಡದಲ್ಲಿ. ನನ್ನ ವ್ಯಾಸಂಗ ಎಂ ಎ ಕನ್ನಡದಲ್ಲಿ. ಈಗಿನ ವಾಸ್ತವ್ಯ ಬೆಂಗಳೂರಿನಲ್ಲಿ .ಮೊದಲಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚು, ಕಥೆ , ಲೇಖನ ,ಕವನ, ಬರೆಯುವದು ನನ್ನ ಹವ್ಯಾಸ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    VASUDHA ROHITH "ಭುವಿ"
    22 ಏಪ್ರಿಲ್ 2025
    ಮೂರು ಬಿಟ್ಟವರು ಊರಿಗೆ ದೊಡ್ಡವರು ಈ ರೀತಿ ದೊಡ್ಡವರು ಹಲವಾರು ಜನರು ಇದ್ದಾರೆ ಸಿಸ್. ಅವರಿಗೆ ಅದರ ಯೋಚನೆ ಕೂಡ ಇರುವುದಿಲ್ಲ ಅರಾವಾಗಿಯೇ ಇರುತ್ತಾರೆ. ಅವರ ಎದುರು ಇದ್ದವರು ಮಾತಾಡಲು ಹೆದರಬೇಕು ಆ ರೀತಿ ಅವರ ವರ್ತನೆ ಇರುತ್ತದೆ. ನೈಸ್ ಸಿಸ್👌🏻👍🏻
  • author
    ASHOK KUMAR G. S.
    23 ಏಪ್ರಿಲ್ 2025
    ಇಲ್ಲಿ ಸತ್ಯ ಧರ್ಮಕ್ಕೆ ಬೆಲೆ ಅನ್ನೋದೇ ಇಲ್ಲಾ, ಅನ್ಯಾಯ ಅಕ್ರಮ ಮಾಡಿಕೊಂಡು, ಮೂರೂ ಬಿಟ್ಟಿರುವವರೇ ದೊಡ್ಡ ಮನುಷ್ಯರೆನಿಸಿಕೊಳ್ಳುತ್ತಿದ್ದಾರೆ... 🙆‍♂️🙆‍♂️🙆‍♂️ ಅವರಿಗಂತೂ ಯಾವ ಶಿಕ್ಷೆನೂ ಆಗದಿರುವುದೇ ದೊಡ್ಡ ವಿಪರ್ಯಾಸವಾಗಿದೆ ☹️☹️☹️
  • author
    Venkatesh MT
    22 ಏಪ್ರಿಲ್ 2025
    ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎಂಬುದಕ್ಕೆ ನಮ್ಮ ಜನನಾಯಕರೇ ಜೀವಂತ ಉದಾಹರಣೆಯಾಗಿದ್ದಾರೆ! ವಾಸ್ತವ ವಿಚಾರವನ್ನು ತುಂಬಾ ಚೆನ್ನಾಗಿದೆ ತಿಳಿಸಿದ ಚೆಂದದ ವೈಚಾರಿಕ ಪ್ರಸ್ತುತಿ ಮೇಡಂ 👌👌👌🙏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    VASUDHA ROHITH "ಭುವಿ"
    22 ಏಪ್ರಿಲ್ 2025
    ಮೂರು ಬಿಟ್ಟವರು ಊರಿಗೆ ದೊಡ್ಡವರು ಈ ರೀತಿ ದೊಡ್ಡವರು ಹಲವಾರು ಜನರು ಇದ್ದಾರೆ ಸಿಸ್. ಅವರಿಗೆ ಅದರ ಯೋಚನೆ ಕೂಡ ಇರುವುದಿಲ್ಲ ಅರಾವಾಗಿಯೇ ಇರುತ್ತಾರೆ. ಅವರ ಎದುರು ಇದ್ದವರು ಮಾತಾಡಲು ಹೆದರಬೇಕು ಆ ರೀತಿ ಅವರ ವರ್ತನೆ ಇರುತ್ತದೆ. ನೈಸ್ ಸಿಸ್👌🏻👍🏻
  • author
    ASHOK KUMAR G. S.
    23 ಏಪ್ರಿಲ್ 2025
    ಇಲ್ಲಿ ಸತ್ಯ ಧರ್ಮಕ್ಕೆ ಬೆಲೆ ಅನ್ನೋದೇ ಇಲ್ಲಾ, ಅನ್ಯಾಯ ಅಕ್ರಮ ಮಾಡಿಕೊಂಡು, ಮೂರೂ ಬಿಟ್ಟಿರುವವರೇ ದೊಡ್ಡ ಮನುಷ್ಯರೆನಿಸಿಕೊಳ್ಳುತ್ತಿದ್ದಾರೆ... 🙆‍♂️🙆‍♂️🙆‍♂️ ಅವರಿಗಂತೂ ಯಾವ ಶಿಕ್ಷೆನೂ ಆಗದಿರುವುದೇ ದೊಡ್ಡ ವಿಪರ್ಯಾಸವಾಗಿದೆ ☹️☹️☹️
  • author
    Venkatesh MT
    22 ಏಪ್ರಿಲ್ 2025
    ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎಂಬುದಕ್ಕೆ ನಮ್ಮ ಜನನಾಯಕರೇ ಜೀವಂತ ಉದಾಹರಣೆಯಾಗಿದ್ದಾರೆ! ವಾಸ್ತವ ವಿಚಾರವನ್ನು ತುಂಬಾ ಚೆನ್ನಾಗಿದೆ ತಿಳಿಸಿದ ಚೆಂದದ ವೈಚಾರಿಕ ಪ್ರಸ್ತುತಿ ಮೇಡಂ 👌👌👌🙏