pratilipi-logo ಪ್ರತಿಲಿಪಿ
ಕನ್ನಡ

ಮೊದಲ ಮಳೆ

5
36

ಸ್ವಾತಿಮುತ್ತಿನ ಮಳೆಹನಿಗೆ ಮೊದಲ ಹನಿಗಳ ಮಳೆ ತಣಿಯುವುದು ಇಳೆ ತೊಳೆಯುವುದು ಕೊಳೆ ರೈತನ ಮೊಗದಲಿ ನಗುವಿನ ಸೆಲೆ ಆರಂಭ ಕಾಯಕ ಬೆಳೆಯಲು ಬೆಳೆ ಸಿಗುವಂತಾಗಲಿ ಅವನ ಬೆಳೆಗೂ ಸರಿ ಬೆಲೆ ಅನ್ನದಾತನಿಗೂ ಜೀವನಕ್ಕೂ ಬೆಲೆ ಡಾ!! ನ. ಸೀತಾರಾಮ್ ...

ಓದಿರಿ
ಲೇಖಕರ ಕುರಿತು
author
ನರಸಿಂಹಯ್ಯ ಸೀತಾರಾಮ್

ನಾನು ಮೈಸೂರುನಲ್ಲಿ ಹುಟ್ಟಿ ಬೆಳೆದವನು. ಮೈಸೂರು ವಿ ವಿ ಯಲ್ಲಿ M.Sc (ಬಯೋ ಕೆಮಿಸ್ಟ್ರಿ) ಪದವಿಯನ್ನು ಪಡೆದು, JNU ನವ ದೆಹಲಿ ಯಿಂದ Ph. D ಪದವಿಯನ್ನು ಗಳಿಸಿದ್ದೇನೆ. CSIR ಸಂಸ್ಥೆ ಗಳಾದ CFTRI ಮೈಸೂರು ಹಾಗೂ CCMB ಹೈದರಾಬಾದ್ ಗಳಲ್ಲಿ ವಿಜ್ಞಾನಿಯಾಗಿ 30 ವರ್ಷಗಳ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದೇನೆ. ಮೂರು ದಶಕ ಹೊರರಾಜ್ಯ್ಗಗಳ ವಾಸದ ನಂತರ ಈಗ ಬೆಂಗಳೂರುನಲ್ಲಿ ವಾಸ ವಾಗಿದ್ದೇನೆ. ವಿದ್ಯಾರ್ಥಿ ಜೀವನದಲ್ಲಿ ಕವನ ರಚನೆಯಲ್ಲಿ ಪ್ರವೇಶವಿತ್ತು. ಬಹಳ ವರ್ಷಗಳನಂತರ ಮತ್ತೆ ಹವ್ಯಾಸಿ ಯಾಗಿ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    gururaj annigeri "ಗುರೂಜಿ"
    10 ಜನವರಿ 2021
    ನಿಜ. ಅನ್ನದಾತನಿಗೆ ಮಳೆ ನಮಗೆ ಅನ್ನ.👌👌👌👌👌
  • author
    ಸ್ವರ್ಣ
    10 ಜನವರಿ 2021
    ನಿಮ್ಮ ಕವನದಲ್ಲಿ ರೈತನ ಬಗ್ಗೆ ಇರುವ ಕಾಳಜಿ ಕಂಡು ಖುಷಿಯಾಯಿತು ಸರ್
  • author
    Rohini Devaraaju
    10 ಜನವರಿ 2021
    ಸುಂದರ ಸಾಲುಗಳು ಸುಂದರ ಬರಹ ಸುಂದರ ಪ್ರಸ್ತುತಿ ಅದ್ಭುತ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    gururaj annigeri "ಗುರೂಜಿ"
    10 ಜನವರಿ 2021
    ನಿಜ. ಅನ್ನದಾತನಿಗೆ ಮಳೆ ನಮಗೆ ಅನ್ನ.👌👌👌👌👌
  • author
    ಸ್ವರ್ಣ
    10 ಜನವರಿ 2021
    ನಿಮ್ಮ ಕವನದಲ್ಲಿ ರೈತನ ಬಗ್ಗೆ ಇರುವ ಕಾಳಜಿ ಕಂಡು ಖುಷಿಯಾಯಿತು ಸರ್
  • author
    Rohini Devaraaju
    10 ಜನವರಿ 2021
    ಸುಂದರ ಸಾಲುಗಳು ಸುಂದರ ಬರಹ ಸುಂದರ ಪ್ರಸ್ತುತಿ ಅದ್ಭುತ