pratilipi-logo ಪ್ರತಿಲಿಪಿ
ಕನ್ನಡ

ಮೇಷ್ಟ್ರು ಎಂದರೆ!

4.2
2578

ಸತ್ಯಘಟನೆಯೊಂದನ್ನಾಧರಿಸಿದ ಪುಟ್ಟ ಕತೆಯಿದು. ಪಠ್ಯ ಬೋಧನೆ ಅಷ್ಟೇ ಮೇಷ್ಟ್ರ ಕೆಲಸವಲ್ಲ. ಅದರಾಚೆಗೂ ವಿದ್ಯಾರ್ಥಿಗಳ ಯೋಗಕ್ಷೇಮ, ಅವರ ಸಮಸ್ಯೆಗಳನ್ನೂ ಕೇಳಿ ಸಾಧ್ಯವಾದರೆ ಪರಿಹಾರ ಮಾರ್ಗಗಳನ್ನು ಸೂಚಿಸಿ ದಿಕ್ಕು ತಪ್ಪುತ್ತಿರುವ ಯುವ ...

ಓದಿರಿ
ಲೇಖಕರ ಕುರಿತು
author
ಡಾ. ಎಂ. ಬೈರೇಗೌಡ

ನಾಟಕಕಾರನಾಗಿ ಕವಿಯಾಗಿ ಜಾನಪದ ಸಂಶೋಧಕನಾಗಿ ಸಂಘಟಕನಾಗಿ ನಟ ನಿರ್ದೇಶಕನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರತನಾಗಿದ್ದೇನೆ. ಪ್ರಕಾಶಕನಾಗಿ ನಾಲ್ಕು ಸಂಸ್ಥೆಗಳ ಮೂಲಕ ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಒಂದುನೂರ ಮೂವತ್ತೆಂಟಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಅದರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ನಮ್ಮ ಪ್ರಕಟಣೆಗೆ ಬಂದಿರುತ್ತದೆ. ನಾನು ಬರೆದ ಇಪ್ಪತ್ತೇಳು ನಾಟಕಗಳೂ ರಂಗದ ಮೇಲೆ ಪ್ರದರ್ಶನ ಕಂಡಿರುವುದು ಹೆಮ್ಮೆಯ ಸಂಗತಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Yamanur nadaf
    16 ಏಪ್ರಿಲ್ 2019
    ಅತ್ಯುತ್ತಮವಾದ ಒಂದು ಸಂಬಂಧ ತಿಳಿಸಿ ಕೊಟ್ಟಿದ್ದೀರಿ sir ನಿಮಗೆ ನಮ್ಮ ಕಡೆಯಿಂದ ಅಭಿನಂದನೆಗಳು sir
  • author
    MAHANTESH PATIL
    19 ಜೂನ್ 2019
    ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ ಶಕ್ತಿ ಎಂಬುದನ್ನು ಸಾಧಿಸಿದ್ದೀರಿ ಸರ್
  • author
    Shivashankar Bhasalaganvi
    06 ಜೂನ್ 2018
    ☝👌👌👍
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Yamanur nadaf
    16 ಏಪ್ರಿಲ್ 2019
    ಅತ್ಯುತ್ತಮವಾದ ಒಂದು ಸಂಬಂಧ ತಿಳಿಸಿ ಕೊಟ್ಟಿದ್ದೀರಿ sir ನಿಮಗೆ ನಮ್ಮ ಕಡೆಯಿಂದ ಅಭಿನಂದನೆಗಳು sir
  • author
    MAHANTESH PATIL
    19 ಜೂನ್ 2019
    ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ ಶಕ್ತಿ ಎಂಬುದನ್ನು ಸಾಧಿಸಿದ್ದೀರಿ ಸರ್
  • author
    Shivashankar Bhasalaganvi
    06 ಜೂನ್ 2018
    ☝👌👌👍