pratilipi-logo ಪ್ರತಿಲಿಪಿ
ಕನ್ನಡ

ಮಾತಿಗೆ ಮಹತ್ವವಿದೆ!

4.2
8786

ಮಾತು ಮನುಷ್ಯ ಪ್ರಾಣಿಗೆ ಮಾತ್ರ ಇರುವ ವರವೂ ಹೌದು; ಶಾಪವೂ ಹೌದು. ಒಂದೇ ಒಂದು ಮಾತು ಅನೇಕ ಮನೆ-ಮನಗಳನ್ನು ಉದ್ಧರಿಸಿದೆ. ಹಾಗೆಯೇ ನಾಶಕ್ಕೂ ನಾಂದಿಯಾಗಿದೆ. ನಾವು ಮಾತನಾಡುತ್ತೇವೆ! ನಮ್ಮ ಮಾತಿಗೆ ಮೃದುತ್ವ ಇದ್ದರೆ, ಪ್ರೀತಿ ಇದ್ದರೆ ಎಲ್ಲವನ್ನೂ ...

ಓದಿರಿ
ಲೇಖಕರ ಕುರಿತು
author
ಡಾ. ಎಂ. ಬೈರೇಗೌಡ

ನಾಟಕಕಾರನಾಗಿ ಕವಿಯಾಗಿ ಜಾನಪದ ಸಂಶೋಧಕನಾಗಿ ಸಂಘಟಕನಾಗಿ ನಟ ನಿರ್ದೇಶಕನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರತನಾಗಿದ್ದೇನೆ. ಪ್ರಕಾಶಕನಾಗಿ ನಾಲ್ಕು ಸಂಸ್ಥೆಗಳ ಮೂಲಕ ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಒಂದುನೂರ ಮೂವತ್ತೆಂಟಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಅದರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ನಮ್ಮ ಪ್ರಕಟಣೆಗೆ ಬಂದಿರುತ್ತದೆ. ನಾನು ಬರೆದ ಇಪ್ಪತ್ತೇಳು ನಾಟಕಗಳೂ ರಂಗದ ಮೇಲೆ ಪ್ರದರ್ಶನ ಕಂಡಿರುವುದು ಹೆಮ್ಮೆಯ ಸಂಗತಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    04 ಸೆಪ್ಟೆಂಬರ್ 2017
    ಮಾತಿಗೆ ಮಹತ್ವವಿದೆ ನಿಜ, ಆದರೆ ಇಂದಿನ ಜನರಿಗೆ ಕೇಳುವ ತಾಳ್ಮೆ , ಸೌಜನ್ಯ ಎರಡೂ ಇಲ್ಲವಾಗಿದೆ.. ಹಿರಿಯರಲ್ಲಿ ಗೌರವವಿಲ್ಲ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅರಿವಿಲ್ಲ, ಭಾಷೆಯ ಪಾಂಡಿತ್ಯವಿಲ್ಲ. ಬಾವಿಯೊಳಗಿನ ಕಪ್ಪೆಯಂತೆ ಮೊಬೈಲ್, ದ್ವಿ ಚಕ್ರ ವಾಹನ, ಮೋಜು - ಮಸ್ತಿಯೇ ಜೀವನವಾಗಿದೆ.. ಮಾತನ್ನಾಡುವವರ್ಯಾರು, ಕೇಳುವವರ್ಯಾರು.. ಎತ್ತಲಿಂದೆತ್ತ ಸಾಗುತಿದೆ ಬದುಕು...
  • author
    Veeramma KM
    10 ನವೆಂಬರ್ 2017
    ಆದರೂ ಆಟೋಡ್ರೈವರ್ನಂತಹ ಸೂಕ್ಷ್ಮ ಮನಸ್ಸಿನ ಜನರ ಸಂಖ್ಯೆ ಕಡಿಮೆ ಈಗ ಕಡಿಮೆ ಅನ್ನಿಸುತ್ತೆ
  • author
    ಅಮಿತ ಆಚಾರ್ಯ d.m
    07 ಸೆಪ್ಟೆಂಬರ್ 2018
    ಎಷ್ಟೋ ಜನರಿಗೆ ಮಾತಿಗೆ ಮಹತ್ವ ಕೊಡುವುದಕ್ಕಿಂತ, ಏನು ಹೇಳುತ್ತಿದ್ದಾರೆ ಎಂದು ಕೇಳಿಸಿಕೊಳ್ಳುವ ಸೌಜನ್ಯವೇ ಇರುವುದಿಲ್ಲ "busy life". ನೀವು ಬರೆದ ಕಥೆ ಚೆನ್ನಾಗಿದೆ. ಒಳ್ಳೆಯ ಸಂದೇಶವಿದೆ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    04 ಸೆಪ್ಟೆಂಬರ್ 2017
    ಮಾತಿಗೆ ಮಹತ್ವವಿದೆ ನಿಜ, ಆದರೆ ಇಂದಿನ ಜನರಿಗೆ ಕೇಳುವ ತಾಳ್ಮೆ , ಸೌಜನ್ಯ ಎರಡೂ ಇಲ್ಲವಾಗಿದೆ.. ಹಿರಿಯರಲ್ಲಿ ಗೌರವವಿಲ್ಲ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅರಿವಿಲ್ಲ, ಭಾಷೆಯ ಪಾಂಡಿತ್ಯವಿಲ್ಲ. ಬಾವಿಯೊಳಗಿನ ಕಪ್ಪೆಯಂತೆ ಮೊಬೈಲ್, ದ್ವಿ ಚಕ್ರ ವಾಹನ, ಮೋಜು - ಮಸ್ತಿಯೇ ಜೀವನವಾಗಿದೆ.. ಮಾತನ್ನಾಡುವವರ್ಯಾರು, ಕೇಳುವವರ್ಯಾರು.. ಎತ್ತಲಿಂದೆತ್ತ ಸಾಗುತಿದೆ ಬದುಕು...
  • author
    Veeramma KM
    10 ನವೆಂಬರ್ 2017
    ಆದರೂ ಆಟೋಡ್ರೈವರ್ನಂತಹ ಸೂಕ್ಷ್ಮ ಮನಸ್ಸಿನ ಜನರ ಸಂಖ್ಯೆ ಕಡಿಮೆ ಈಗ ಕಡಿಮೆ ಅನ್ನಿಸುತ್ತೆ
  • author
    ಅಮಿತ ಆಚಾರ್ಯ d.m
    07 ಸೆಪ್ಟೆಂಬರ್ 2018
    ಎಷ್ಟೋ ಜನರಿಗೆ ಮಾತಿಗೆ ಮಹತ್ವ ಕೊಡುವುದಕ್ಕಿಂತ, ಏನು ಹೇಳುತ್ತಿದ್ದಾರೆ ಎಂದು ಕೇಳಿಸಿಕೊಳ್ಳುವ ಸೌಜನ್ಯವೇ ಇರುವುದಿಲ್ಲ "busy life". ನೀವು ಬರೆದ ಕಥೆ ಚೆನ್ನಾಗಿದೆ. ಒಳ್ಳೆಯ ಸಂದೇಶವಿದೆ.