pratilipi-logo ಪ್ರತಿಲಿಪಿ
ಕನ್ನಡ

ಮರಳಿನ ಹೋರಾಟ ..

3.7
228

ಎರಡು ದಶಕಗಳ ಹಿಂದೆ ನಮ್ಮ ನದಿಗಳಾದ ತುಂಗಾ, ಶರಾವತಿ, ಮಾಲತಿ ನದಿಗಳ ಹರಿವಿನಲ್ಲಿದ್ದ ಮರಳು ದಿಣ್ಣೆಗಳು ಮಲೆನಾಡಿಗರ ಕಣ್ಣಿಗೆ ಯಕಶ್ಚಿತ್ ಮಳೆಗಾಲದಲ್ಲಿ ತೊಳೆದು ಹೋಗುವ ಅಪ್ರಯೋಜಕ ವಸ್ತುವಾಗಿತ್ತು. ಹೆಚ್ಚೆಂದರೆ ಬೆರಳೆಣಿಕೆಯ ಶ್ರೀಮಂತರು ...

ಓದಿರಿ
ಲೇಖಕರ ಕುರಿತು
author
naveen kumar

ನವೀನ್.. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ .ಹವ್ಯಾಸಿ ಬರಹಗಾರರು ..

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    01 ಜೂನ್ 2020
    ವಾಸ್ತವ ಸ್ಥಿತಿಯನ್ನು ಚೆನ್ನಾಗಿ ಬಣ್ಣಿಸಿದ್ದೀರಿ ಸಾರ್ ಇನ್ನು ಈ ಸರ್ಕಾರದ ಹೊಸ ಮರಳು ನೀತಿ ಬೇರೆ ಬರ್ತಿದೆ ಈ ಹೊಸ ನೀತಿಯಲ್ಲಿ ಸಾಧಕ-ಬಾದಕಗಳಿವೆ ಇನ್ನೇನು ಗ್ರಾಮಪಂಚಾಯಿತಿಗಳಿಗೆ ಕಾದಿದಿಯೋ ಆ ಶಿವನೇ ಬಲ್ಲ....
  • author
    N sampath kumar
    02 ಜೂನ್ 2020
    ಮಲೆನಾಡಿನ ಜ್ವಲಂತ ಸಮಸ್ಯೆಯ ಬಗ್ಗೆ ಲೇಖನ ಮನಮುಟ್ಟುವಂತೆ ಇದೆ. ಬರಹದ ಶೈಲಿಯೂ ತುಂಬಾ ಚೆನ್ನಾಗಿದೆ, ಶುಭವಾಗಲಿ..
  • author
    Pallavi pujari Pallavi pujari
    02 ಜೂನ್ 2020
    Thumba janarige vishayagala arive iralla yestu adbhutavagi tilsidira superb ...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    01 ಜೂನ್ 2020
    ವಾಸ್ತವ ಸ್ಥಿತಿಯನ್ನು ಚೆನ್ನಾಗಿ ಬಣ್ಣಿಸಿದ್ದೀರಿ ಸಾರ್ ಇನ್ನು ಈ ಸರ್ಕಾರದ ಹೊಸ ಮರಳು ನೀತಿ ಬೇರೆ ಬರ್ತಿದೆ ಈ ಹೊಸ ನೀತಿಯಲ್ಲಿ ಸಾಧಕ-ಬಾದಕಗಳಿವೆ ಇನ್ನೇನು ಗ್ರಾಮಪಂಚಾಯಿತಿಗಳಿಗೆ ಕಾದಿದಿಯೋ ಆ ಶಿವನೇ ಬಲ್ಲ....
  • author
    N sampath kumar
    02 ಜೂನ್ 2020
    ಮಲೆನಾಡಿನ ಜ್ವಲಂತ ಸಮಸ್ಯೆಯ ಬಗ್ಗೆ ಲೇಖನ ಮನಮುಟ್ಟುವಂತೆ ಇದೆ. ಬರಹದ ಶೈಲಿಯೂ ತುಂಬಾ ಚೆನ್ನಾಗಿದೆ, ಶುಭವಾಗಲಿ..
  • author
    Pallavi pujari Pallavi pujari
    02 ಜೂನ್ 2020
    Thumba janarige vishayagala arive iralla yestu adbhutavagi tilsidira superb ...