pratilipi-logo ಪ್ರತಿಲಿಪಿ
ಕನ್ನಡ

ಮನ್ನ್ ದ ಮಾಯೊ...(ತುಳು ಕತೆ)

4.6
269

ಮಣ್ಣು ,ಕಾಲ ಮತ್ತು ಮನುಷ್ಯ ಸಂಬಂಧಗಳ ಕುರಿತು ಚಿಂತಿಸುವ ಕಥನ

ಓದಿರಿ
ಲೇಖಕರ ಕುರಿತು
author
Shankara Kunjathur

ಹುಟ್ಟಿದ್ದು ಕೃಷಿ,ಬೀಡಿ ಕಾರ್ಮಿಕ ಕುಟುಂಬದಲ್ಲಿ. ಚಿಮಿಣಿ ದೀಪದ ಬೆಳಕಿನಲ್ಲಿ ಎಂ.ಎ.ತನಕ ವಿದ್ಯಾಭ್ಯಾಸ. ಕಂದಾಯ ಇಲಾಖೆಯಲ್ಲಿ ಉದ್ಯೋಗ. ತುಳು ಮಾತೃಭಾಷೆ.ಕನ್ನಡ,ಮಲಯಾಳಂ, ಇಂಗ್ಲೀಷ್,ಹಿಂದಿ ಗೊತ್ತಿದೆ. ಆಸಕ್ತಿ:ಸಾಹಿತ್ಯ ,ಜಾನಪದ, ಓದುವುದು ಬರೆಯುವುದು. ಕ್ಷೇತ್ರಕಾರ್ಯ,ತುಳುನಾಡಿನ ಸಂಸ್ಕೃತಿ,ಪರಂಪರಾಗತ ಆಚರಣೆಗಳ ಅನುಷ್ಠಾನ,ದೈವಾರಾಧನೆ,ಪ್ರಾದೇಶಿಕ ಚರಿತ್ರೆ ಮತ್ತು ಭತ್ತದ ಕೃಷಿಯಲ್ಲಿ ವಿಶೇಷ ಆಸಕ್ತಿ. ಸಾಧನೆ:ತುಳುವಿನ ಮೂರು ಪ್ರಾಚೀನ ಶಾಸನಗಳ ಶೋಧನೆ ಬರೆದ ಕೆಲವು ಬರಹಗಳು ಮಂಗಳೂರು ಆಕಾಶವಾಣಿ, ಉದಯವಾಣಿ,ಮದಿಪು,ಸ್ಮರಣ ಸಂಚಿಕೆ ಗಳಲ್ಲಿ ಪ್ರಕಟವಾಗಿದೆ.ಪ್ರಸ್ತುತ ಫೇಸ್ಬುಕ್,ಪ್ರತಿಲಿಪಿಯಲ್ಲಿ ಮಾತ್ರ ಬರೆಯುತ್ತಿದ್ದೇನೆ. ಅನುಭವ: ಉಪನ್ಯಾಸಕ, ಎನ್.ಎಸ್.ಎಸ್.ಯೋಜನಾಧಿಕಾರಿ,ಸರ್ವೆ,ಕೃಷಿ, ದೈವಾರಾಧನೆ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕವಿತಾ "ಹವಿ"
    21 ಮೇ 2021
    ಬಾರಿ ಎಡ್ಡೆ ಆತುಂಡು....
  • author
    ರಾಧಿಕಾ ಶಿರ್ಲಾಲು
    01 ನವೆಂಬರ್ 2020
    ಬಾರಿ ಲಾಯ್ಕ್ ಬರೆತರ್
  • author
    Poornima Shetty
    20 ಸೆಪ್ಟೆಂಬರ್ 2020
    porluda kathe
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕವಿತಾ "ಹವಿ"
    21 ಮೇ 2021
    ಬಾರಿ ಎಡ್ಡೆ ಆತುಂಡು....
  • author
    ರಾಧಿಕಾ ಶಿರ್ಲಾಲು
    01 ನವೆಂಬರ್ 2020
    ಬಾರಿ ಲಾಯ್ಕ್ ಬರೆತರ್
  • author
    Poornima Shetty
    20 ಸೆಪ್ಟೆಂಬರ್ 2020
    porluda kathe