pratilipi-logo ಪ್ರತಿಲಿಪಿ
ಕನ್ನಡ

ಮಣ್ಣಿನ ಮಗ🌿🌾

5
44

ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ರೈತ

ಓದಿರಿ
ಲೇಖಕರ ಕುರಿತು
author
ಪ್ರಿಯಾ

My ಸೂರು - Mysuru...❤️❤️ ನನ್ನ ಬಗ್ಗೆ ಹೇಳಿಕೊಳ್ಳುವಷ್ಟು ಸಾಧನೆ ಏನು ಮಾಡಿಲ್ಲ. ವೈಯಕ್ತಿಕ ವಿಷಯಗಳನ್ನು ಹೇಳುವ ಆಸಕ್ತಿ ಎನಗಿಲ್ಲ...😁 ಬರಹಗಾರ್ತಿ, ಸಾಹಿತಿ, ಲೇಖಕಿ.... ಅಂತ ಹೇಳಿಕೊಳ್ಳೋ ಸೀನ್ ಎಲ್ಲ ಇಲ್ಲ... ಅಷ್ಟು ಬುದ್ದಿ ನನ್ಗೂ ಇಲ್ವೂ ಇಲ್ಲ ಬುಡಿ🤣 ♡⁠‿⁠♡ ನನ್ನ ಜೀವನ ತೆರೆದ ಪುಸ್ತಕವಲ್ಲ... ನನ್ನನ್ನ ಹೊರತು ಪಡಿಸಿ, ಯಾರೊಬ್ಬರಿಗೂ ಅವಶ್ಯಕತೆಗಿಂತ ಹೆಚ್ಚು ಓದುವ ಅವಕಾಶವಿಲ್ಲ... ಇಲ್ಲಿಯವರೆಗೂ ಜೀವನದ ಪ್ರತಿ ಹಂತದಲ್ಲೂ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವೆ... ಕೆಲವನ್ನ ಮೆಟ್ಟಿ ನಿಂತು, ಅವುಗಳನ್ನ ಸೋಲಿಸಿ ಬಂದರೆ, ಕೆಲವುದಕ್ಕೆ ನಾನೇ ಸೋತು ಶರಣಾಗಿ ಬಂದಿರುವೆ... ನಾನು ಸೋಲಿಸಿ ಬಂದವುಗಳಿಂದ ಧೈರ್ಯವಾಗಿ ಇರುವುದನ್ನ, ವಿಜಯವ ಸಾಧಿಸುವುದ ಕಲಿತರೆ, ನಾನು ಸೋತು ಬಂದವುಗಳಿಂದ ಜೀವನದ ಪಾಠಗಳನ್ನ ಕಲಿತಿರುವೆ... ಇಲ್ಲಿಯವರೆಗಿನ ನನ್ನ ಪ್ರತಿ ಹೆಜ್ಜೆಯೂ ನನ್ನನ್ನ ಇಲ್ಲಿಯವರೆಗೂ ತಂದಿರಿಸಿದೆ... ನನ್ನ ಜೀವನದ ಪ್ರತಿ ಕ್ಷಣವನ್ನು ನಾನು ಗೌರವಿಸುವೆ ಮತ್ತು ಪ್ರೀತಿಸುವೆ... ❤️❤️❤️❤️ ಹೇಳಲು ಆಗದೆ ಮನಸ್ಸಿನಲ್ಲಿ ಉಳಿದಿರುವ ಎಷ್ಟೋ ಮಾತುಗಳನ್ನು ಕೃತಿಗಳ ಮೂಲಕ ವ್ಯಕ್ತಪಡಿಸುವ ಆಸೆ...🫣 ಓದಿದಷ್ಟು ಓದಬೇಕೆಂಬ ಹಂಬಲ, ಕಲಿಕೆ ನಿರಂತರ....😊

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕಿರಣ್ ಕುಮಾರ್ ಬಿ ಸೂಪರ್‌ಫ್ಯಾನ್
    02 ಜೂನ್ 2024
    ನಿಜ ಮರಳಿ ಯತ್ನವ ಮಾಡು ಅಂತ ದೊಡ್ಡವರು ಹೇಳಿಲ್ವೆ ಇವಾಗಿನ ನಮ್ಮ ರೈತಾಪಿ ವರ್ಗದ ಜನ ಸಾವಯುವ ಕೃಷಿ ಮಾಡಿದ್ರೆ ಬರಿ ಲಾಸ್ ಲಾಭ ಆಗೋಲ್ಲ ಅಂತ ಹೇಳ್ತಾರೆ ಆದರೆ ದುಡ್ಡಿಗಿಂತ ನಮ್ಮ ಆರೋಗ್ಯ ಮುಖ್ಯ ಅಲ್ವಾ ಆರೋಗ್ಯ ಇದ್ರೆ ಎಷ್ಟು ಬೇಕಾದ್ರು ದುಡಿಯಬಹುದು ಅಲ್ವಾ ನಮ್ಮ ಭೂಮಿಲೇ ಸಾವಯುವ ಕೃಷಿ ಮಾಡಿ ನಮ್ಮ ತರಕಾರಿ ನಾವೇ ಬೆಳೆದು ತಿನ್ನೋದು ಒಳ್ಳೇದು ಸಾಧ್ಯ ಆದಷ್ಟು ಸಾವಯುವ ಕೃಷಿ ಅಳವಡಿಸಬೇಕು
  • author
    ತೇಜಸ್ವಿನಿ ಹೆಗಡೆ
    02 ಜೂನ್ 2024
    ಬಹಳ ಚೆಂದದ ಬರಹ ಅಕ್ಕ ❤️👌🏻ನಾನ್ ಕೂಡ ಅವ್ರ್ ಕಥೆ ಗಳನ್ನು ಓದಿದೀನಿ ತುಂಬಾ ಚೆನ್ನಾಗಿ ಬರೀತಾರೆ.. ಶುಭವಾಗಲಿ ಸರ್ ನಿಮಗೆ 😊
  • author
    Gopala Krishna Tripura
    02 ಜೂನ್ 2024
    ಪರಿಚಯಾತ್ಮಕ ಬರಹ ತುಂಬಾ ಚೆನ್ನಾಗಿ ಬರೆದಿದ್ದೀರಿ... ಪ್ರಸಾದ್ ಸರ್ ಗೆ ಅಭಿನಂದನೆಗಳು... 👌👌👌👌🙏🙏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕಿರಣ್ ಕುಮಾರ್ ಬಿ ಸೂಪರ್‌ಫ್ಯಾನ್
    02 ಜೂನ್ 2024
    ನಿಜ ಮರಳಿ ಯತ್ನವ ಮಾಡು ಅಂತ ದೊಡ್ಡವರು ಹೇಳಿಲ್ವೆ ಇವಾಗಿನ ನಮ್ಮ ರೈತಾಪಿ ವರ್ಗದ ಜನ ಸಾವಯುವ ಕೃಷಿ ಮಾಡಿದ್ರೆ ಬರಿ ಲಾಸ್ ಲಾಭ ಆಗೋಲ್ಲ ಅಂತ ಹೇಳ್ತಾರೆ ಆದರೆ ದುಡ್ಡಿಗಿಂತ ನಮ್ಮ ಆರೋಗ್ಯ ಮುಖ್ಯ ಅಲ್ವಾ ಆರೋಗ್ಯ ಇದ್ರೆ ಎಷ್ಟು ಬೇಕಾದ್ರು ದುಡಿಯಬಹುದು ಅಲ್ವಾ ನಮ್ಮ ಭೂಮಿಲೇ ಸಾವಯುವ ಕೃಷಿ ಮಾಡಿ ನಮ್ಮ ತರಕಾರಿ ನಾವೇ ಬೆಳೆದು ತಿನ್ನೋದು ಒಳ್ಳೇದು ಸಾಧ್ಯ ಆದಷ್ಟು ಸಾವಯುವ ಕೃಷಿ ಅಳವಡಿಸಬೇಕು
  • author
    ತೇಜಸ್ವಿನಿ ಹೆಗಡೆ
    02 ಜೂನ್ 2024
    ಬಹಳ ಚೆಂದದ ಬರಹ ಅಕ್ಕ ❤️👌🏻ನಾನ್ ಕೂಡ ಅವ್ರ್ ಕಥೆ ಗಳನ್ನು ಓದಿದೀನಿ ತುಂಬಾ ಚೆನ್ನಾಗಿ ಬರೀತಾರೆ.. ಶುಭವಾಗಲಿ ಸರ್ ನಿಮಗೆ 😊
  • author
    Gopala Krishna Tripura
    02 ಜೂನ್ 2024
    ಪರಿಚಯಾತ್ಮಕ ಬರಹ ತುಂಬಾ ಚೆನ್ನಾಗಿ ಬರೆದಿದ್ದೀರಿ... ಪ್ರಸಾದ್ ಸರ್ ಗೆ ಅಭಿನಂದನೆಗಳು... 👌👌👌👌🙏🙏