pratilipi-logo ಪ್ರತಿಲಿಪಿ
ಕನ್ನಡ

ಮಂಗಳೂರು ಪ್ರವಾಸ ಕಥನ..😁😁

5
66

ಹಾಯ್ ಎಲ್ಲರಿಗೂ 😍😍.. ಎಲ್ಲರೂ ಹೇಗಿದ್ದೀರಾ ನಾನಂತೂ ಸಖತ್ತಾಗಿದ್ದೀನಿ ಮೊನ್ನೆ ನಾಲ್ಕು ದಿನ ಟ್ರಿಪ್ ಗೆ ಹೋಗಿದ್ದೇ ಎಲ್ಲರೂ ಕೇಳ್ತಾ ಇದ್ದರೂ ಹೇಗಿತ್ತು ಟ್ರಿಪ್ ಅಂತ ಅದಕ್ಕೆ ಒಬ್ಬೂಬ್ಬರಿಗೆ ಹೇಳೂ ಬದಲು ಬರಹದ ಮೂಲಕ ಹೇಳ್ತಾ ...

ಓದಿರಿ
ಲೇಖಕರ ಕುರಿತು

ಉತ್ತರ ಕರ್ನಾಟಕದ ಬಿಸಿಲನಾಡಿನ ಹುಡುಗ ಹನುಮಜನ್ಮ ಭೂಮಿ ಕೊಪ್ಪಳದವನು ಸ್ವಾಮಿ ವಿವೇಕಾನಂದರ ಆರಾಧಕ. ತುಂಗಾ ತೀರದ ಕಾವಲಿಗ..😍😍😍🚩🚩🚩...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆದ್ಯಾ
    13 அக்டோபர் 2021
    ಗೂಗಲ್ ಮ್ಯಾಪ್ ಸರಿಯಾಗಿ ಹಾಕು ತಮ್ಮ ಎಷ್ಟು km ಇದೆ ಅಂತ ಗೊತ್ತಾಗುತ್ತೆ😉😉ಕುತ್ತಾರಿನಿಂದ ಕದ್ರಿಗೆ ಹೋದೆ ಅಲ್ವಾ ಬರೀ 3km ಅಂತ ನಿಂಗೇನೇ ಅನ್ಸ್ತಾ ಅಥವಾ ಆ ದಾರಿಗೆ 300rs ಜಾಸ್ತಿ ಅನ್ಸ್ತಾ 🤭🤭ನನ್ನ ಊರಿನ ಪಕ್ಕನೆ ಓಡಾಡಿದ್ಯಾ😍ಎನಿವೇ ನೆಕ್ಸ್ಟ್ ಟೈಮ್ ಮಂಗಳೂರಿಗೆ ಬರುವಾಗ ಹೇಳು ಮೀಟ್ ಮಾಡುವ 😆😆
  • author
    ❤️‌ಉಷಾ❤️ "💕ಮನಸು ಮೌನ‌💕"
    13 அக்டோபர் 2021
    ವಾವ್ ತುಂಬಾ ಚೆನ್ನಾಗಿದೆ ನಿಮ್ಮ ಪ್ರವಾಸದ ಕಥನ,, ಆದರೆ ಎಲ್ಲಿಗಾದರೂ ಹೊಗುವ ಮೊದಲು ಅದು ಎಷ್ಟು ಕೀಲೋ ಮಿಟರ ಎಂದು ಪರಿಕ್ಷಿಸಿ ಆಮೇಲೆ ಹೋಗಿ ಇಲ್ಲಾಂದ್ರೆ ಇತರಹ ಮೋಸ ಮಾಡುವವರು ಇರುತ್ತಾರೆ,, ನಾನು ಹೊಗಿದ್ಧೆ ಮಂಗಳೂರಿಗೆ ಆದರೆ ಕದ್ರಿ ಮಂಜುನಾಥ ಸ್ವಾಮಿಯ ದರ್ಶನ ಆಯಿತು ಆದರೆ ಮಂಗಳಮ್ಮ ನ ದರ್ಶನ ಆಗಲಿಲ್ಲ,, ಅಲ್ಲಿಗೆ ಹೋಗಿದ್ಧಿಯಾ ಹಾಗೆ ಮಂಗಳೂರು ಬಿಚ್ ನೊಡಬೆಕಾಗಿತ್ತು ತುಂಬಾ ಚೆನ್ನಾಗಿತ್ತು,, ಅಂತೂ ಚೆನ್ನಾಗಿ ಎಂಜಾಯ್ ಮಾಡಿದ್ಧಿಯಾ ಅಲ್ವಾ ಪುಟ್ಟ,, ಸುಪರ್ ಕಣೋ, ಆದರೆ ಧರ್ಮಸ್ಥಳಕ್ಕೆ ಹೋಗಿದ್ಧಿಯಾ ಹಾಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೊಗಳಿದ್ದಾರೆ ಚೆನ್ನಾಗಿ ಇರುವುದು,,
  • author
    ಷಣ್ಮುಖ
    13 அக்டோபர் 2021
    ತುಂಬಾ ಚೆನ್ನಾಗಿದೆ ನಿಮ್ಮ ಪ್ರವಾಸದ ಅನುಭವಗಳು..👌👌😊. ಮುಂದಿನ ಬಾರಿ ಹೋದಾಗ ಜೊತೆಗೆ ನಿಮ್ಮ ಜೊತೆಗೆ ತುಳು ಗೊತ್ತಿರುವಂತಹ ಗೆಳೆಯರನ್ನು ಕರೆದುಕೊಂಡು ಹೋಗಿ ...ಮಂಗಳೂರಿನ ಕೆಲವು ಆಟೋ ಡ್ರೈವರ್ಗಳು ತುಳು ಬಿಟ್ಟು ಬೇರೆ ಭಾಷೆ ಮಾತಾಡುವವರಿಂದ ಜಾಸ್ತಿ ಹಣ ವಸೂಲಿ ಮಾಡಿಬಿಡ್ತಾರೆ.ಎಲ್ಲಾ ಕಡೆ ಹೋದ್ರಿ ಕುಕ್ಕೆ ಸುಬ್ರಹ್ಮಣ್ಯ ಬಿಟ್ಬಿಟ್ರಲ್ಲ..😁.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆದ್ಯಾ
    13 அக்டோபர் 2021
    ಗೂಗಲ್ ಮ್ಯಾಪ್ ಸರಿಯಾಗಿ ಹಾಕು ತಮ್ಮ ಎಷ್ಟು km ಇದೆ ಅಂತ ಗೊತ್ತಾಗುತ್ತೆ😉😉ಕುತ್ತಾರಿನಿಂದ ಕದ್ರಿಗೆ ಹೋದೆ ಅಲ್ವಾ ಬರೀ 3km ಅಂತ ನಿಂಗೇನೇ ಅನ್ಸ್ತಾ ಅಥವಾ ಆ ದಾರಿಗೆ 300rs ಜಾಸ್ತಿ ಅನ್ಸ್ತಾ 🤭🤭ನನ್ನ ಊರಿನ ಪಕ್ಕನೆ ಓಡಾಡಿದ್ಯಾ😍ಎನಿವೇ ನೆಕ್ಸ್ಟ್ ಟೈಮ್ ಮಂಗಳೂರಿಗೆ ಬರುವಾಗ ಹೇಳು ಮೀಟ್ ಮಾಡುವ 😆😆
  • author
    ❤️‌ಉಷಾ❤️ "💕ಮನಸು ಮೌನ‌💕"
    13 அக்டோபர் 2021
    ವಾವ್ ತುಂಬಾ ಚೆನ್ನಾಗಿದೆ ನಿಮ್ಮ ಪ್ರವಾಸದ ಕಥನ,, ಆದರೆ ಎಲ್ಲಿಗಾದರೂ ಹೊಗುವ ಮೊದಲು ಅದು ಎಷ್ಟು ಕೀಲೋ ಮಿಟರ ಎಂದು ಪರಿಕ್ಷಿಸಿ ಆಮೇಲೆ ಹೋಗಿ ಇಲ್ಲಾಂದ್ರೆ ಇತರಹ ಮೋಸ ಮಾಡುವವರು ಇರುತ್ತಾರೆ,, ನಾನು ಹೊಗಿದ್ಧೆ ಮಂಗಳೂರಿಗೆ ಆದರೆ ಕದ್ರಿ ಮಂಜುನಾಥ ಸ್ವಾಮಿಯ ದರ್ಶನ ಆಯಿತು ಆದರೆ ಮಂಗಳಮ್ಮ ನ ದರ್ಶನ ಆಗಲಿಲ್ಲ,, ಅಲ್ಲಿಗೆ ಹೋಗಿದ್ಧಿಯಾ ಹಾಗೆ ಮಂಗಳೂರು ಬಿಚ್ ನೊಡಬೆಕಾಗಿತ್ತು ತುಂಬಾ ಚೆನ್ನಾಗಿತ್ತು,, ಅಂತೂ ಚೆನ್ನಾಗಿ ಎಂಜಾಯ್ ಮಾಡಿದ್ಧಿಯಾ ಅಲ್ವಾ ಪುಟ್ಟ,, ಸುಪರ್ ಕಣೋ, ಆದರೆ ಧರ್ಮಸ್ಥಳಕ್ಕೆ ಹೋಗಿದ್ಧಿಯಾ ಹಾಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೊಗಳಿದ್ದಾರೆ ಚೆನ್ನಾಗಿ ಇರುವುದು,,
  • author
    ಷಣ್ಮುಖ
    13 அக்டோபர் 2021
    ತುಂಬಾ ಚೆನ್ನಾಗಿದೆ ನಿಮ್ಮ ಪ್ರವಾಸದ ಅನುಭವಗಳು..👌👌😊. ಮುಂದಿನ ಬಾರಿ ಹೋದಾಗ ಜೊತೆಗೆ ನಿಮ್ಮ ಜೊತೆಗೆ ತುಳು ಗೊತ್ತಿರುವಂತಹ ಗೆಳೆಯರನ್ನು ಕರೆದುಕೊಂಡು ಹೋಗಿ ...ಮಂಗಳೂರಿನ ಕೆಲವು ಆಟೋ ಡ್ರೈವರ್ಗಳು ತುಳು ಬಿಟ್ಟು ಬೇರೆ ಭಾಷೆ ಮಾತಾಡುವವರಿಂದ ಜಾಸ್ತಿ ಹಣ ವಸೂಲಿ ಮಾಡಿಬಿಡ್ತಾರೆ.ಎಲ್ಲಾ ಕಡೆ ಹೋದ್ರಿ ಕುಕ್ಕೆ ಸುಬ್ರಹ್ಮಣ್ಯ ಬಿಟ್ಬಿಟ್ರಲ್ಲ..😁.