ಹೌದಲ್ವಾ ಮನೆಯೇ ಮಂತ್ರಾಲಯ ಮನಸೇ ದೇವಾಲಯ ಸತ್ಯ ಇದು. ಹೇಗಂತೀರಾ ಮನೆಯಲ್ಲಿ ಇರುವವರೆಲ್ಲರೂ ಪ್ರೀತಿಯಿಂದ ಸಹಬಾಳ್ವೆ ನಡೆಸಿದರೆ. ಮನೆಗಿಂತ ಬೇರೆ ದೇವಮಂದಿರ ಬೇಡ. ಹಾಗೆ ಮನೆಯಲ್ಲಿ ಇರುವವರ ಮನಸು ಕೂಡ ಯಾವುದೇ ಕಲ್ಮಷಗಳಿಲ್ಲದೇ ನಿಷ್ಕಲ್ಮಶ ...
ಹೌದು ಕಣ್ರೀ.... ಮನೆಯಲ್ಲಿರುವ ಎಲ್ಲರ ಮನಸ್ಸುಗಳಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ವಾತ್ಸಲ್ಯಗಳೇ ತುಂಬಿದ್ದರೆ ಅಂತಹ ಮನೆಯೇ ತುಂಬಿದಮನೆ. ಅಂತಹ ಮನೆಯೇ ಮಂತ್ರಾಲಯ. ಅವರ ಮನಸುಗಳೇ ದೇವಾಲಯ. 🙏🙏🙏🙏🙏🙏🙏🙏
ಆಂಜನಪ್ಪ ಮತ್ತು ಅನುಸೂಯಾ ದಂಪತಿಗೆ ಒಂದೇ ಮನೆಯ, ಒಳ್ಳೆಯ ಮನಸ್ಸಿರುವ ಸೊಸೆಯಂದಿರು ಸಿಕ್ಕಿದ್ದು ಅವರ ಸೌಭಾಗ್ಯವೇ ಸರಿ. ಎಲ್ಲಾ ಅತ್ತೆ-ಮಾವಂದಿರಿಗೆ ಅಂತಹ ಸೊಸೆಯಂದಿರೇ ಸಿಕ್ಕಿದರೆ ಎಲ್ಲ ಮನೆಗಳು, ಎಲ್ಲಾ ಮನಸುಗಳು ದೇವಮಂದಿರ ಆಗುವುದರಲ್ಲಿ ಸಂಶಯವಿಲ್ಲ. 😊😊😊😊
ಸುಂದರ ಕಿರುಗತೆ. 👌👌👌👌👌👌🙏🙏🙏🙏🙏🙏🙏
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಆಂಜನಪ್ಪ ಮತ್ತು ಅನುಸೂಯರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರನ್ನೂ ಚನ್ನಾಗಿ ಬೆಳೆಸಿ ಒಂದೇ ಮನೆಯಿಂದ ಹೆಣ್ಣು ತಂದರು, ಇವರ ಸಂಸಾರ ಆನಂದ ಸಾಗರದಂತಿತ್ತು, ಆದರೆ ಇವರಿಗೆ ಆಗದರವರ ಕೆಟ್ಟ ದೃಷ್ಟಿ ಇವರ ಮೇಲೆ ಬಿದ್ದಿತ್ತು, ಅಂಜನಪ್ಪನವರು ಪೇಟೆಗೆ ಹೋದಾಗ ಅವರಿಗೆ ಅಪಘಾತವಾಗುವಂತೆ ಮಾಡಿದರು, ಇಡೀ ಕುಟುಂಬವೇ ಆಸ್ಪತ್ರೆಗೆ ಧಾವಿಸಿತ್ತು, ಇವರ ಕಾಲನ್ನು ಕತ್ತರಿಸಬೇಕು ಎಂದಾಗ ಸೊಸೆಯರೆ ಹಣದ ಖರ್ಚು ನೋಡಿಕೊಳ್ಳುವುದಾಗಿ ತಿಳಿಸಿದರು, ಆಪರೇಶನ್ ಸಹ ಆಯಿತು, ಕೆಲವು ದಿನಗಳು ಕಳೆದವು ಅಂಜನಪ್ಪನವರಿಗೆ ಕೃತಕ ಕಾಲು ಬಂದಿತು, ಅವರ ಕೆಲಸ ಅವರು ಮಾಡಿಕೊಳ್ಳುವಂತಾದರು, ಎಲ್ಲರೂ ಮನೆಯಲ್ಲಿ ಹಾಡಿ ನಲಿದರು, ಸಂತೋಷದಿಂದ ಒಟ್ಟಾಗಿ ಜೀವಿಸಿದರು.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಚೈತ್ರ ನಿಮ್ಮ ಪ್ರತಿ ಕಥೆಯಲ್ಲೂ ಒಂದೊಂದು ಅರ್ಥ ಇರುತ್ತೆ 👌 ನಿಮ್ಮ ಕಥೆ ಓದುಗರಿಗೆ ಸ್ಫೂರ್ತಿ ಹಾಗು ಮಾದರಿ 👌 ಚೆಂದದ ಫ್ಯಾಮಿಲಿ ಬಗೆ ಒಗ್ಗಟ್ಟಿನ ಮಹತ್ವ ತಿಳಿಸಿದ್ದೀರ , ಚೆಂದ ಉಂಟು ಚೈತು 😍😍👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಹೌದು ಕಣ್ರೀ.... ಮನೆಯಲ್ಲಿರುವ ಎಲ್ಲರ ಮನಸ್ಸುಗಳಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ವಾತ್ಸಲ್ಯಗಳೇ ತುಂಬಿದ್ದರೆ ಅಂತಹ ಮನೆಯೇ ತುಂಬಿದಮನೆ. ಅಂತಹ ಮನೆಯೇ ಮಂತ್ರಾಲಯ. ಅವರ ಮನಸುಗಳೇ ದೇವಾಲಯ. 🙏🙏🙏🙏🙏🙏🙏🙏
ಆಂಜನಪ್ಪ ಮತ್ತು ಅನುಸೂಯಾ ದಂಪತಿಗೆ ಒಂದೇ ಮನೆಯ, ಒಳ್ಳೆಯ ಮನಸ್ಸಿರುವ ಸೊಸೆಯಂದಿರು ಸಿಕ್ಕಿದ್ದು ಅವರ ಸೌಭಾಗ್ಯವೇ ಸರಿ. ಎಲ್ಲಾ ಅತ್ತೆ-ಮಾವಂದಿರಿಗೆ ಅಂತಹ ಸೊಸೆಯಂದಿರೇ ಸಿಕ್ಕಿದರೆ ಎಲ್ಲ ಮನೆಗಳು, ಎಲ್ಲಾ ಮನಸುಗಳು ದೇವಮಂದಿರ ಆಗುವುದರಲ್ಲಿ ಸಂಶಯವಿಲ್ಲ. 😊😊😊😊
ಸುಂದರ ಕಿರುಗತೆ. 👌👌👌👌👌👌🙏🙏🙏🙏🙏🙏🙏
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಆಂಜನಪ್ಪ ಮತ್ತು ಅನುಸೂಯರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರನ್ನೂ ಚನ್ನಾಗಿ ಬೆಳೆಸಿ ಒಂದೇ ಮನೆಯಿಂದ ಹೆಣ್ಣು ತಂದರು, ಇವರ ಸಂಸಾರ ಆನಂದ ಸಾಗರದಂತಿತ್ತು, ಆದರೆ ಇವರಿಗೆ ಆಗದರವರ ಕೆಟ್ಟ ದೃಷ್ಟಿ ಇವರ ಮೇಲೆ ಬಿದ್ದಿತ್ತು, ಅಂಜನಪ್ಪನವರು ಪೇಟೆಗೆ ಹೋದಾಗ ಅವರಿಗೆ ಅಪಘಾತವಾಗುವಂತೆ ಮಾಡಿದರು, ಇಡೀ ಕುಟುಂಬವೇ ಆಸ್ಪತ್ರೆಗೆ ಧಾವಿಸಿತ್ತು, ಇವರ ಕಾಲನ್ನು ಕತ್ತರಿಸಬೇಕು ಎಂದಾಗ ಸೊಸೆಯರೆ ಹಣದ ಖರ್ಚು ನೋಡಿಕೊಳ್ಳುವುದಾಗಿ ತಿಳಿಸಿದರು, ಆಪರೇಶನ್ ಸಹ ಆಯಿತು, ಕೆಲವು ದಿನಗಳು ಕಳೆದವು ಅಂಜನಪ್ಪನವರಿಗೆ ಕೃತಕ ಕಾಲು ಬಂದಿತು, ಅವರ ಕೆಲಸ ಅವರು ಮಾಡಿಕೊಳ್ಳುವಂತಾದರು, ಎಲ್ಲರೂ ಮನೆಯಲ್ಲಿ ಹಾಡಿ ನಲಿದರು, ಸಂತೋಷದಿಂದ ಒಟ್ಟಾಗಿ ಜೀವಿಸಿದರು.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಚೈತ್ರ ನಿಮ್ಮ ಪ್ರತಿ ಕಥೆಯಲ್ಲೂ ಒಂದೊಂದು ಅರ್ಥ ಇರುತ್ತೆ 👌 ನಿಮ್ಮ ಕಥೆ ಓದುಗರಿಗೆ ಸ್ಫೂರ್ತಿ ಹಾಗು ಮಾದರಿ 👌 ಚೆಂದದ ಫ್ಯಾಮಿಲಿ ಬಗೆ ಒಗ್ಗಟ್ಟಿನ ಮಹತ್ವ ತಿಳಿಸಿದ್ದೀರ , ಚೆಂದ ಉಂಟು ಚೈತು 😍😍👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ