pratilipi-logo ಪ್ರತಿಲಿಪಿ
ಕನ್ನಡ

ಮನಸ್ಸಿದ್ದರೆ ಮಾರ್ಗ

4.3
2313

ಎಂದಿನಂತೆ ಬೆಳಿಗ್ಗಿನ ಟೀ ಕುಡಿಯುತ್ತಾ ಮನೆಯ ವರಾಂಡದಲ್ಲಿ ನನ್ನ ಪತಿಯೊಡನೆ ಕುಳಿತಿದ್ದೆ. ನಿವೃತ್ತ ಜೀವನ ಹಾಗೆ ಅಲ್ಲವೇ? ಜವಾಬ್ದಾರಿಗಳೆಲ್ಲವನ್ನು ಕಳೆದುಕೊಂಡು ಜೀವನದ ಮುಸ್ಸಂಜೆಯನ್ನು ಆಸ್ವಾದಿಸುವುದೆಂದರೆ ಇದೇ ಇರಬೇಕು. ಮಕ್ಕಳಿಬ್ಬರೂ...

ಓದಿರಿ
ಲೇಖಕರ ಕುರಿತು

ನಾನು ಶೈನಾ ಶ್ರೀನಿವಾಸ್ ಶೆಟ್ಟಿ, ಕಥೆ-ಕವನಗಳನ್ನು ಬರೆಯುವ ಹವ್ಯಾಸವನ್ನು ಇರಿಸಿಕೊಂಡಿದ್ದೇನೆ. ಎಷ್ಟೋ ಬಾರಿ ಮನದ ಮಿಡಿತ ಪುಸ್ತಕದ ಕೊನೆಯ ಪುಟಕ್ಕೆ ಸಿಮೀತವಾಗಿತ್ತು. ನನಗೊಂದು ವೇದಿಕೆ ಸಿಕ್ಕಿದ್ದು 'ಪ್ರತಿಲಿಪಿ'ಯ ಮುಖೇನ. ನೆನಪಿನಂಗಳದ ಬುತ್ತಿಯಿಂದ ಕಾವ್ಯದ ರಸದೂಟವನ್ನು ಉಣ ಬಡಿಸಲು ಪ್ರಯತ್ನಿಸುತ್ತೇನೆ.ಪ್ರತಿಲಿಪಿಯ ಅರುಣ್ ಬನ್ನೂರು ಸರ್ ಗೆ ತುಂಬಾ ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹವನ್ನು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು. [email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅ. ಗುಡುದೂರ್ "ಭೈರಕಿರಣ"
    12 అక్టోబరు 2017
    ಇವತ್ತಿನ ಕೆಲವೇ ಕೆಲವು ತೃಪ್ತಿ ತರುವಂತಹ ವೃತ್ತಿಗಳಲ್ಲಿ ಶಿಕ್ಷಕ/ಕಿ ಅಗ್ರಗಣ್ಯ ಸ್ಥಾನ ಪಡೆಯುತ್ತದೆ. ನೀವು ಶಿಕ್ಷಕಿ ಇಂದಿಗೂ ಕೂಡ ಅಂದು ಬೇರೆಯವರ ಅನುಭವ ಹೇಳಿ ಚಿಕ್ಕ ಮಕ್ಕಳನ್ನ ತಿದ್ದಿದಿರಿ, ಇಂದು ನಿಮ್ಮ ಅನುಭವ ಹೇಳಿ ನಮ್ಮಂತ ದಡ್ಡ ದೊಡ್ಡವರನ್ನು ತಿದ್ದುವ ಕಾಯಕ ಮಾಡುತ್ತಿದ್ದೀರಿ. ನಿಮಗೆ ಕೋಟಿ ಕೋಟಿ ಪ್ರಣಾಮಗಳು
  • author
    ಜೈವಂತ ಗಾಂಜೇಕರ
    07 ఆగస్టు 2017
    ತುಂಬಾ ಉತ್ತಮವಾದ ಕಥೆ . ಅವಮಾನಗಳನ್ನು ಎದುರಿಸಿ ತನ್ನ ಗುರಿಯನ್ನು ಮುಟ್ಟುವುದೇ ಜಾಣತನ .ಇದರಲ್ಲಿ ಶಿಕ್ಷಕರ ಮಾರ್ಗದರ್ಶನವೂ ಅಗತ್ಯ.
  • author
    Vithal Rao N
    15 నవంబరు 2017
    ಅದ್ಬುತ. ನಾವು ಆಡುವ ಮಾತು ಕೆಲವು ಜನರ ಭವಿಷ್ಯವನ್ನು ಬದಲಾಯಿಸುತ್ತೆ. it
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅ. ಗುಡುದೂರ್ "ಭೈರಕಿರಣ"
    12 అక్టోబరు 2017
    ಇವತ್ತಿನ ಕೆಲವೇ ಕೆಲವು ತೃಪ್ತಿ ತರುವಂತಹ ವೃತ್ತಿಗಳಲ್ಲಿ ಶಿಕ್ಷಕ/ಕಿ ಅಗ್ರಗಣ್ಯ ಸ್ಥಾನ ಪಡೆಯುತ್ತದೆ. ನೀವು ಶಿಕ್ಷಕಿ ಇಂದಿಗೂ ಕೂಡ ಅಂದು ಬೇರೆಯವರ ಅನುಭವ ಹೇಳಿ ಚಿಕ್ಕ ಮಕ್ಕಳನ್ನ ತಿದ್ದಿದಿರಿ, ಇಂದು ನಿಮ್ಮ ಅನುಭವ ಹೇಳಿ ನಮ್ಮಂತ ದಡ್ಡ ದೊಡ್ಡವರನ್ನು ತಿದ್ದುವ ಕಾಯಕ ಮಾಡುತ್ತಿದ್ದೀರಿ. ನಿಮಗೆ ಕೋಟಿ ಕೋಟಿ ಪ್ರಣಾಮಗಳು
  • author
    ಜೈವಂತ ಗಾಂಜೇಕರ
    07 ఆగస్టు 2017
    ತುಂಬಾ ಉತ್ತಮವಾದ ಕಥೆ . ಅವಮಾನಗಳನ್ನು ಎದುರಿಸಿ ತನ್ನ ಗುರಿಯನ್ನು ಮುಟ್ಟುವುದೇ ಜಾಣತನ .ಇದರಲ್ಲಿ ಶಿಕ್ಷಕರ ಮಾರ್ಗದರ್ಶನವೂ ಅಗತ್ಯ.
  • author
    Vithal Rao N
    15 నవంబరు 2017
    ಅದ್ಬುತ. ನಾವು ಆಡುವ ಮಾತು ಕೆಲವು ಜನರ ಭವಿಷ್ಯವನ್ನು ಬದಲಾಯಿಸುತ್ತೆ. it