ಎಂದಿನಂತೆ ಬೆಳಿಗ್ಗಿನ ಟೀ ಕುಡಿಯುತ್ತಾ ಮನೆಯ ವರಾಂಡದಲ್ಲಿ ನನ್ನ ಪತಿಯೊಡನೆ ಕುಳಿತಿದ್ದೆ. ನಿವೃತ್ತ ಜೀವನ ಹಾಗೆ ಅಲ್ಲವೇ? ಜವಾಬ್ದಾರಿಗಳೆಲ್ಲವನ್ನು ಕಳೆದುಕೊಂಡು ಜೀವನದ ಮುಸ್ಸಂಜೆಯನ್ನು ಆಸ್ವಾದಿಸುವುದೆಂದರೆ ಇದೇ ಇರಬೇಕು. ಮಕ್ಕಳಿಬ್ಬರೂ...
ನಾನು ಶೈನಾ ಶ್ರೀನಿವಾಸ್ ಶೆಟ್ಟಿ, ಕಥೆ-ಕವನಗಳನ್ನು ಬರೆಯುವ ಹವ್ಯಾಸವನ್ನು ಇರಿಸಿಕೊಂಡಿದ್ದೇನೆ. ಎಷ್ಟೋ ಬಾರಿ ಮನದ ಮಿಡಿತ ಪುಸ್ತಕದ ಕೊನೆಯ ಪುಟಕ್ಕೆ ಸಿಮೀತವಾಗಿತ್ತು. ನನಗೊಂದು ವೇದಿಕೆ ಸಿಕ್ಕಿದ್ದು 'ಪ್ರತಿಲಿಪಿ'ಯ ಮುಖೇನ. ನೆನಪಿನಂಗಳದ ಬುತ್ತಿಯಿಂದ ಕಾವ್ಯದ ರಸದೂಟವನ್ನು ಉಣ ಬಡಿಸಲು ಪ್ರಯತ್ನಿಸುತ್ತೇನೆ.ಪ್ರತಿಲಿಪಿಯ ಅರುಣ್ ಬನ್ನೂರು ಸರ್ ಗೆ ತುಂಬಾ ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹವನ್ನು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು. [email protected]
ಸಾರಾಂಶ
ನಾನು ಶೈನಾ ಶ್ರೀನಿವಾಸ್ ಶೆಟ್ಟಿ, ಕಥೆ-ಕವನಗಳನ್ನು ಬರೆಯುವ ಹವ್ಯಾಸವನ್ನು ಇರಿಸಿಕೊಂಡಿದ್ದೇನೆ. ಎಷ್ಟೋ ಬಾರಿ ಮನದ ಮಿಡಿತ ಪುಸ್ತಕದ ಕೊನೆಯ ಪುಟಕ್ಕೆ ಸಿಮೀತವಾಗಿತ್ತು. ನನಗೊಂದು ವೇದಿಕೆ ಸಿಕ್ಕಿದ್ದು 'ಪ್ರತಿಲಿಪಿ'ಯ ಮುಖೇನ. ನೆನಪಿನಂಗಳದ ಬುತ್ತಿಯಿಂದ ಕಾವ್ಯದ ರಸದೂಟವನ್ನು ಉಣ ಬಡಿಸಲು ಪ್ರಯತ್ನಿಸುತ್ತೇನೆ.ಪ್ರತಿಲಿಪಿಯ ಅರುಣ್ ಬನ್ನೂರು ಸರ್ ಗೆ ತುಂಬಾ ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹವನ್ನು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು. [email protected]
ಇವತ್ತಿನ ಕೆಲವೇ ಕೆಲವು ತೃಪ್ತಿ ತರುವಂತಹ ವೃತ್ತಿಗಳಲ್ಲಿ ಶಿಕ್ಷಕ/ಕಿ ಅಗ್ರಗಣ್ಯ ಸ್ಥಾನ ಪಡೆಯುತ್ತದೆ. ನೀವು ಶಿಕ್ಷಕಿ ಇಂದಿಗೂ ಕೂಡ ಅಂದು ಬೇರೆಯವರ ಅನುಭವ ಹೇಳಿ ಚಿಕ್ಕ ಮಕ್ಕಳನ್ನ ತಿದ್ದಿದಿರಿ, ಇಂದು ನಿಮ್ಮ ಅನುಭವ ಹೇಳಿ ನಮ್ಮಂತ ದಡ್ಡ ದೊಡ್ಡವರನ್ನು ತಿದ್ದುವ ಕಾಯಕ ಮಾಡುತ್ತಿದ್ದೀರಿ.
ನಿಮಗೆ ಕೋಟಿ ಕೋಟಿ ಪ್ರಣಾಮಗಳು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಇವತ್ತಿನ ಕೆಲವೇ ಕೆಲವು ತೃಪ್ತಿ ತರುವಂತಹ ವೃತ್ತಿಗಳಲ್ಲಿ ಶಿಕ್ಷಕ/ಕಿ ಅಗ್ರಗಣ್ಯ ಸ್ಥಾನ ಪಡೆಯುತ್ತದೆ. ನೀವು ಶಿಕ್ಷಕಿ ಇಂದಿಗೂ ಕೂಡ ಅಂದು ಬೇರೆಯವರ ಅನುಭವ ಹೇಳಿ ಚಿಕ್ಕ ಮಕ್ಕಳನ್ನ ತಿದ್ದಿದಿರಿ, ಇಂದು ನಿಮ್ಮ ಅನುಭವ ಹೇಳಿ ನಮ್ಮಂತ ದಡ್ಡ ದೊಡ್ಡವರನ್ನು ತಿದ್ದುವ ಕಾಯಕ ಮಾಡುತ್ತಿದ್ದೀರಿ.
ನಿಮಗೆ ಕೋಟಿ ಕೋಟಿ ಪ್ರಣಾಮಗಳು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ