ತರಗತಿ ಮುಗಿದ ಕೂಡಲೆ ಕನ್ನಡ ವಿಭಾಗದಿಂದ ಮಹೇಶ ಮನೆಯ ಕಡೆ ಹೆಜ್ಜೆ ಇಕ್ಕಲಾರಂಭಿಸಿದ. ರೌಂಡ್ ಕ್ಯಾಂಟೀನ್ ಬಳಿ ಬರುವುದಕ್ಕೂ ಹನಿ ಪಟಪಟ ಉದುರಿ ಮಳೆ ಶುರುವಾಯಿತು. ರೌಂಡ್ ಕ್ಯಾಂಟೀನ್ಗೆ ಒಮ್ಮೆಯೂ ಕಾಲಿಡದ ಮಹೇಶ ಮಳೆರಾಯನಿಂದ ತಪ್ಪಿಸಿಕೊಳ್ಳಲು ...
ಸಮಾನತೆಯ ಆಶಯವನ್ನಿಟ್ಟುಕೊಂಡೇ ಬರೆಯುವ ನಾನು ಸಾಹಿತ್ಯ ಲೋಕದಲ್ಲಿ ಒಂದು ಬಿಂದು ಮಾತ್ರ.. ಕಣ್ಣಿಲ್ಲದ ಕತ್ತಲರಾತ್ರಿ ನನ್ನ ಪ್ರಕಟಿತ ಕವನಸಂಕಲನ.. ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ. ಹಾಗೂ ಮೈಸೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿಯನ್ನೂ ಮುಗಿಸಿ ಇದೀಗ ಕನ್ನಡದಲ್ಲಿ ಪಿ.ಹೆಚ್.ಡಿ ಮಾಡುತ್ತಿರುವೆ...ಇನ್ನೂ ಸಾಧಿಸಬೇಕಾದದ್ದು ಬೆಟ್ಟದಷ್ಟಿದೆ..
ಸಾರಾಂಶ
ಸಮಾನತೆಯ ಆಶಯವನ್ನಿಟ್ಟುಕೊಂಡೇ ಬರೆಯುವ ನಾನು ಸಾಹಿತ್ಯ ಲೋಕದಲ್ಲಿ ಒಂದು ಬಿಂದು ಮಾತ್ರ.. ಕಣ್ಣಿಲ್ಲದ ಕತ್ತಲರಾತ್ರಿ ನನ್ನ ಪ್ರಕಟಿತ ಕವನಸಂಕಲನ.. ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ. ಹಾಗೂ ಮೈಸೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿಯನ್ನೂ ಮುಗಿಸಿ ಇದೀಗ ಕನ್ನಡದಲ್ಲಿ ಪಿ.ಹೆಚ್.ಡಿ ಮಾಡುತ್ತಿರುವೆ...ಇನ್ನೂ ಸಾಧಿಸಬೇಕಾದದ್ದು ಬೆಟ್ಟದಷ್ಟಿದೆ..
ನನಗೆ ಈ ಕಥೆ ತುಂಬಾ ಇಷ್ಟವಾಯಿತು ಕಾರಣ ನಮ್ಮ ಈಗಿನ ಸಮಾಜದಲ್ಲಿ ಪ್ರತಿಬಾವಂತರು ಬೇಕಾದಷ್ಟು ಜನ ಇದ್ದಾರೆ ಆದರೇ ಅವರನ್ನು ಮುಂದೆ ಬರಲು ಒಂದು ಅವರ ಬಡತನ ತಡೆಯುತದೆ ಇನ್ನೊಂದು ಮೊದಲೇ ಎತ್ತರಕ್ಕೆ ಬೆಳೆದಿರುವವರು ಕಾಲ್ ಎಳೆಯುತಾರೆ ಧನ್ಯವಾದಗಳು ಅಭಿಷೇಕ್ ರವರೆ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನನಗೆ ಈ ಕಥೆ ತುಂಬಾ ಇಷ್ಟವಾಯಿತು ಕಾರಣ ನಮ್ಮ ಈಗಿನ ಸಮಾಜದಲ್ಲಿ ಪ್ರತಿಬಾವಂತರು ಬೇಕಾದಷ್ಟು ಜನ ಇದ್ದಾರೆ ಆದರೇ ಅವರನ್ನು ಮುಂದೆ ಬರಲು ಒಂದು ಅವರ ಬಡತನ ತಡೆಯುತದೆ ಇನ್ನೊಂದು ಮೊದಲೇ ಎತ್ತರಕ್ಕೆ ಬೆಳೆದಿರುವವರು ಕಾಲ್ ಎಳೆಯುತಾರೆ ಧನ್ಯವಾದಗಳು ಅಭಿಷೇಕ್ ರವರೆ
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ