pratilipi-logo ಪ್ರತಿಲಿಪಿ
ಕನ್ನಡ

ಮೈಲಾರಿ

4.0
6636

ಅದು ತುಂಗಾವತಿಯ ನೆಹರು ರಸ್ತೆ. ಅಲ್ಲೊಂದು ಪೋಲಿಸ್ ವ್ಯಾನ್. ಹುಚ್ಚನೊಬ್ಬನನ್ನ ಆರು ಜನ ಪೋಲಿಸರು ಆ ವ್ಯಾನ್ ಗೆ ಎಳೆದು ಕೂರಿಸಲು ಪ್ರಯತ್ನ ಮಾಡುತ್ತಿದ್ದಾರೆ! ಜನ ಮನರಂಜನೆಯ ಸಿನಿಮಾ ನೋಡುವ ಹಾಗೇ ಆ ದೃಶ್ಯವನ್ನ ಸುತ್ತಲೂ ನಿಂತು ...

ಓದಿರಿ
ಲೇಖಕರ ಕುರಿತು
author
ಪ್ರಸನ್ನ ಸಂತೇಕಡೂರು

ಪ್ರಸನ್ನ ಸಂತೇಕಡೂರು ರವರು ಮೂಲತಃ ಶಿವಮೊಗ್ಗ ಸಮೀಪದ ಸಂತೇಕಡೂರಿನವರು. ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯನ್ನು ಪಡೆದು, ಪ್ರಸ್ತುತ ಅಮೇರಿಕಾದ ವರ್ಜಿನಿಯಾ ಸಂಸ್ಥಾನದ ರಿಚ್ಮಂಡ್ ನಗರದ ಹಂಟರ್ ಹೊಲ್ಮ್ ಮ್ಯಾಕ್ಗುರ್ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ವಿಜ್ಞಾನದ ಜೊತೆ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿ ಇರುವ ಇವರು ಇತ್ತೀಚೆಗೆ ಕೆಲವು ಕತೆಗಳನ್ನ ಬರೆದಿದ್ದಾರೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಯೋಗಿ "ನೀನೇ ನಾನು..."
    16 ऑगस्ट 2017
    ಚೆನ್ನಾಗಿದೆ ......ಆದ್ರೆ ಹುಚ್ಚ ಆಗಲಿಕ್ಕೆ ಕಾರಣ ಏನು .....?ಕೊಲೆಯಾದ ಮಹಿಳೆ ಯಾರು .....ಆ ವ್ರದ್ಧೇಗೇ ಹುಚ್ಚ ಏನಾಗ್ಬೇಕು ......ಕ್ಲ್ಯಾರಿಟಿ ಕೊಡ್ಲಿಲ್ಲ .....
  • author
    Chandrasekhar kalasapur
    16 ऑगस्ट 2017
    ಅಸಹಜ ಘಟನೆಗಳು, ಬಾಲಿಶ ನಿರೂಪಣೆ, ಮೊದಲಿನಿಂದ ಕೊನೆಯವರೆಗೆ consistency ಇಲ್ಲ.ಬರವಣಿಗೆಯನ್ನು ಅಪ್ಲೋಡ್ ಮಾಡುವ ಮೊದಲು ತಾವೇ ಒಮ್ಮೆ ಓದಿದರೆ ಬಹಳಷ್ಟು ತಿದ್ದುಪಡಿ ಮಾಡಬಹುದಿತ್ತೇನೋ
  • author
    ಲೋಲಾಕ್ಷಿ M "ಮೌನದ ಮಾತು"
    09 ऑगस्ट 2017
    ಕಥೆ ತುಂಬಾ ಚನ್ನಾಗಿ ಇದೆ..ಕೆಲವೊಂದು ಅರ್ಥ ಆಗಲಿಲ್ಲ. ಯಾಕೆ ಹುಚ್ಚು ಆದಾ.ಆ ಹುಡುಗಿ ಅಮೇಲೆ ಏನಾದಳು ಅವುಗಳಲ್ಲಿ ಗೊಂದಲ ಇರದಿದ್ದರೆ ಇನ್ನೂ ಚಂದ ಇರೋದು ಅಲ್ವಾ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಯೋಗಿ "ನೀನೇ ನಾನು..."
    16 ऑगस्ट 2017
    ಚೆನ್ನಾಗಿದೆ ......ಆದ್ರೆ ಹುಚ್ಚ ಆಗಲಿಕ್ಕೆ ಕಾರಣ ಏನು .....?ಕೊಲೆಯಾದ ಮಹಿಳೆ ಯಾರು .....ಆ ವ್ರದ್ಧೇಗೇ ಹುಚ್ಚ ಏನಾಗ್ಬೇಕು ......ಕ್ಲ್ಯಾರಿಟಿ ಕೊಡ್ಲಿಲ್ಲ .....
  • author
    Chandrasekhar kalasapur
    16 ऑगस्ट 2017
    ಅಸಹಜ ಘಟನೆಗಳು, ಬಾಲಿಶ ನಿರೂಪಣೆ, ಮೊದಲಿನಿಂದ ಕೊನೆಯವರೆಗೆ consistency ಇಲ್ಲ.ಬರವಣಿಗೆಯನ್ನು ಅಪ್ಲೋಡ್ ಮಾಡುವ ಮೊದಲು ತಾವೇ ಒಮ್ಮೆ ಓದಿದರೆ ಬಹಳಷ್ಟು ತಿದ್ದುಪಡಿ ಮಾಡಬಹುದಿತ್ತೇನೋ
  • author
    ಲೋಲಾಕ್ಷಿ M "ಮೌನದ ಮಾತು"
    09 ऑगस्ट 2017
    ಕಥೆ ತುಂಬಾ ಚನ್ನಾಗಿ ಇದೆ..ಕೆಲವೊಂದು ಅರ್ಥ ಆಗಲಿಲ್ಲ. ಯಾಕೆ ಹುಚ್ಚು ಆದಾ.ಆ ಹುಡುಗಿ ಅಮೇಲೆ ಏನಾದಳು ಅವುಗಳಲ್ಲಿ ಗೊಂದಲ ಇರದಿದ್ದರೆ ಇನ್ನೂ ಚಂದ ಇರೋದು ಅಲ್ವಾ