ನಂದು ಮಲೆನಾಡು ,,, ಶಿವಮೊಗ್ಗ ದ ಹತ್ತಿರದ ಭದ್ರಾವತಿ ಯ ಒಂದು ಪುಟ್ಟ ಗ್ರಾಮ,
ನಾನು ಎಂಸಿಎ ಪಧವಿದರೆ,
ಪ್ರತಿಲಿಪೀ ಗೆ ಬಂದಿದ್ದು ಕಥೆ, ಕವನಗಳನ್ನು, ನೈಜ ಘಟನೆಗಳನ್ನು ತಿಳಿದುಕೊಳ್ಳೋಣ ಅಂತ ಬಂದಮೇಲೆ ನನಿಗು ಸಣ್ಣ ಪುಟ್ಟ ಕವನಗಳನ್ನು ಬರಿಯುವಾಸೇ ಆಗಿದೆ,,, ಪ್ರತಿಲಿಪಿ ಗೆ ನಾನು ಇನ್ನೂ ಹೊಸಬಳು , ನಿಮ್ಮ ಎಲ್ಲರ ಆಶೀರ್ವಾದ ಮತ್ತು ಪ್ರೋತ್ಸಾಹ ಅವಶ್ಯಕವಾಗಿ ಬೇಕಾಗಿದೆ.
ಅಂದ ಹಾಗೆ ನಾನೇನು ಕವಯಿತ್ರಿ ಅಲ್ಲ,
ಸುಮ್ನೆ ಮನಸಿಗೆ ಬಂದಾಗ ಬರೀತಿನಿ,
ನನ್ನ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸಿ,,
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ