pratilipi-logo ಪ್ರತಿಲಿಪಿ
ಕನ್ನಡ

ಮಹಾಭಾರತ

5
272

ಇಂದಿನ ಭಾರತಕ್ಕೂ ದ್ವಾಪರ ಯುಗದ ಮಹಾಭಾರತಕ್ಕೂ ತುಂಬಾ ಸಾಮ್ಯತೆಗಳುಂಟು. ಸಾಮ್ರಾಜ್ಯ ದಾಹ, ಕುಟೀಲತೆ, ರಾಜತಾಂತ್ರಿಕತೆ, ಧರ್ಮ-ಅಧರ್ಮಗಳ ನಡುವಿನ ಹೋರಾಟ ಇಷ್ಟೆಲ್ಲ ಕೊನೆಗೆ ಸಮಾಪ್ತಿ ಆಗೋದು ಯುದ್ಧವೆಂಬ ಮಹಾಮಾರಿಗೆ. ಕುರುಡನ ಕಲ್ಪನೆಯಲ್ಲಿ ...

ಓದಿರಿ
ಲೇಖಕರ ಕುರಿತು
author
ಶ್ರೀ ಕೃಷ್ಣ

Use ur smile to change the world, don't let the world to change ur smile 😊😊

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    22 ಮಾರ್ಚ್ 2020
    ನಾನು ಎಷ್ಟೋ ಸಲ ಮಹಾಭಾರತ ಓದಿದ್ದೀನಿ ಕಣೋ ಮಗನೇ.ಆದರೇ ಆಗೆಲ್ಲ ತಿಳಿದೇ ಇರೋ ಎಷ್ಟೋ ವಿಷಯನ್ನ ಸರಹಳವಾಗಿ ಸುಲಲಿತವಾಗಿ ಪ್ರಸ್ತುತಪಡಿಸುವ ಮೂಲಕ ಎಲ್ಲ ಪಾತ್ರಗಳ ಬಗ್ಗೆ ಅಮೋಘವವಾಗಿ ಹೇಳೀದ್ದೀಯಾ. ನನಗೆ ಕರ್ಣ ಅಂದರೆ ಯಾರು ಅಂತ ಗೋತ್ತಾಗೋ ಮುಂಚೇನೇ ಕರ್ಣ ಅಂದರೆ ಇಷ್ಟ.ಅದು ಏಕೇ ಗೋತ್ತಾ ನಾನು ವಿಷ್ಣುವರ್ಧನ್ ಸರ್ ಕರ್ಣ ಮೂವಿ ನೋಡಿ😂😂😂.ಅದಕ್ಕೂ ಇದಕ್ಕೂ ಏನು ಸಂಬಂಧ ಇಲ್ಲ ಆದರೂ ಆಗಲಿಂದ ಆ ಹೆಸರು ಇಷ್ಟ ಇತ್ತು.ಹೈಸ್ಕೂಲ್ ಅಲ್ಲಿ ನಮ್ಮ ಸರ್ ಒಂದು ಬುಕ್ ಕೋಟ್ಟು ಓದಿ ಮಹಾಭಾರತನ್ನ ಯಾರು ಇಷ್ಟ ಹೇಳೀ ಅಂದಾಗ ನಾನು ಮೊದಲು ಹೇಳೀದ್ದು ಕೃಷ್ಣ.ನಂತರ ಹೇಳೀದ್ದು ಈ ಕರ್ಣ ಅಂತಾನೇ.ಒಟ್ಟಾರೆ ಕರ್ಣ ರಥ ಮೇಲೇ ಎತ್ತಕ್ಕೇ ಅಂತ ನಿರಾಯುಧನಾಗಿದ್ದಾಗ ಅರ್ಜುನ ಬಾಣ ಹೂಡಿಹತ್ಯೇ ಗೈದಿದ್ದು ಆಗ ಆದಂತಹ ಕರ್ಣನ್ನ ಅಂತ್ಯ ನನ್ನ ಯಾವಾಗಲೂ ಕಾಡುತ್ತೇ.ಇದು ಸರಿನೋ ತಪ್ಪೋ ಅನ್ನ ತರ್ಕಕ್ಕೇ ನಂಗೆ ಇವತ್ತೀಗೂ ಉತ್ತರ ದೊರೆತ್ತೀಲ್ಲ ದರುಶು. ಇನ್ನು ಈ ನಮ್ಮ ಕೃಷ್ಣ ಪರಮಾತ್ಮನ್ನ ಬಗ್ಗೆ ಎಷ್ಟು ಹೇಳೀದ್ದರೂ ಮುಗಿದೇ ಇರುವಷ್ಟು ಅನಂತ ಶಕ್ತಿ.ಧರ್ಮದ ಉಳಿವಿಗಾಗಿ ಚಾಕುಚಾಕತ್ಯಯಿಂದ ಪಾಂಡವರ ಪರವಾಗಿ ನಿಂತು ಯುದ್ದಗೆಲ್ಲಲ್ಲು ನೇರವಾದ ಮಹಾಜ್ಞಾನಿ. ನಮ್ಮ ಕೃಷ್ಣ.ಸರ್ವತರ್ಯಾಮಿ ಅರ್ಜುನ ಎಲ್ಲ ಸಂಬಂಧಿಕರನ್ನ ನೋಡಿ ಭಾವನೆಗಳಿಗೆ ಒಳಗಾದಾಗ ತನ್ನ ವಿಶ್ವರೂಪ ತೋರಿಸುವ ಮೂಲಕ ಭಗವದ್ಗೀತೆ ಬೋದಿಸಿದ ಪರಮಾತ್ಮ ಕೃಷ್ಣ.ನೀನೇ ಹೇಳೀರೋ ಥರ ಎಷ್ಟು ಹೇಳೀದ್ದರು ಮುಗಿಯಲ್ಲ ಬಿಡು ಕೃಷ್ಣನ ಬಗ್ಗೆ. ಇನ್ನು ಸುರ್ಯೋದನ ಕರ್ಣನ್ನ ಪ್ರಾವಿಣ್ಯತೆ ನೋಡಿ ಆತನನ್ನು ಅವಮಾನಿಸಿದ ಗುರು ಹಿರಿಯರ ಮುಂದೆಯೇ ಆತನನ್ನು ಗೌರವಿಸಿ ರಾಜ್ಯ ನೀಡಿ ತನ್ನ ಪ್ರಾಣ ಸ್ನೇಹಿತನಾಗಿ ಸ್ವೀಕರಿಸಿದ ಹೃದಯವಂತ. ಹೀಗೆ ಇಡೀ ಮಹಾಭಾರತದ ಪ್ರತಿಯೋಬ್ಬರ ಪಾತ್ರವು ಗಣನೀಯವೇ.ಎಲ್ಲರಲ್ಲೂ ಒಳ್ಳೇ ಕೆಟ್ಟ ಗುಣಗಳ ಸಮ್ಮೀಳಿತ.ಅದನ್ನ ನೀನು ತುಂಬಾ ಚೆನ್ನಾಗಿ ಹೇಳುವ ಮೂಲಕ ನಮಗೆ ಅಂದರೆ ಓದುಗರಿಗೆ ಇನ್ನಷ್ಟು ಹೊಸ ವಿಷಯ ತಿಳಿಸಕೊಡತ್ತಾ ಇದ್ದೀಯಾ ಥ್ಯಾಂಕ್ಯೂ ಸೋಂ ಮಚ್ ಮಗನೇ. ಇನ್ನು ಉಳಿದಿರೋ ಪಾತ್ರಗಳ ಬಗ್ಗೆ ನೂ ಹೀಗೇ ಸವಿಸ್ತಾರವಾಗಿ ತಿಳಿಸು ದರುಶು.ಥ್ಯಾಂಕ್ಯೂ ಸೋಂ ಮಚ್ ಕಂದ.ಹೀಗೆ ನಿನ್ನ ಸಾಹಿತ್ಯ ಪಯಣ ಯಶಸ್ವಿಯಾಗಿ ಮುಂದುವರೆಯಲಿ.
  • author
    22 ಮಾರ್ಚ್ 2020
    ನಾನೇ ಫಸ್ಟ್ ರೀಡರ್☺☺ ಕರ್ಣನ ಬಗ್ಗೆ ನಿಮಗೆ ಇರೊ ಇಂಟ್ರೆಸ್ಟ್ ನೋಡಿ ಹೇಳ್ತಿದಿನಿ ಪ್ಲೀಸ್ ಕರ್ಣನ ಮೇಲೆ ಒಂದು ಕಥೆ ಬರೀರಿ... ಕರ್ಣನ ಜನ್ಮ ರಹಸ್ಯ, ಆತನ ದಾನ ಶೂರತೆ, ಅವನು ಅನುಭವಿಸಿದ ಅಪಮಾನ, ನಿಂದನೆ, ಅವನ ವೈಫಲ್ಯ ಪ್ರೇಮ, ಅವನ ಪರಾಕ್ರಮ ಹೀಗೆ ಬಹಳಷ್ಟು ಗೊತ್ತಿಲ್ಲದ ವಿಷಯಗಳನ್ನು ತಿಳಿಸಿ.... ಸಮಯ ಸಿಕ್ಕರೆ ಇದರ ಬಗ್ಗೆ ಯೋಚಿಸಿ. ನಾನೇ ನಿಮಗೆ ಥ್ಯಾಂಕ್ಸ್ ಹೇಳ್ಬೇಕು, ನಿಮ್ ಜೊತೆ ಡಿಸ್ಕಷನ್ ಮಾಡ್ತಾ ನಾನು ಅದೆಷ್ಟೊ ವಿಷಯಗಳನ್ನು ತಿಳ್ಕೊಂಡಿದಿನಿ ಪಾರ್ಟ್ನರ್... ನಮ್ಮ ಚರ್ಚೆಗಂತೂ ಅಂತ್ಯ ಇಲ್ಲ... ಸ್ಪೆಷಲ್ ಥ್ಯಾಂಕ್ಸ್ ನನ್ನ ಕೃಷ್ಣನ ಬಗ್ಗೆ ಉಲ್ಲೇಖ ಮಾಡಿದ್ದಕ್ಕೆ.... ತುಂಬಾ ಚಂದ ಬರ್ದಿದಿರಾ... 😇☺
  • author
    .
    23 ಮಾರ್ಚ್ 2020
    👌👌👌👌👌👍👍👍👍 ಅರ್ಧ ಮಹಾಭಾರತ ಓದಿದಂತಾಯಿತು. ಕುರುಕ್ಷೇತ್ರ ಯುದ್ಧವನ್ನು ಕಣ್ಣಾರೆ ನೋಡಿದಂತಾಯಿತು.👌👌👌👍👍😊 ಹೀಗೆ ಹೆಚ್ಚು ಹೆಚ್ಚು ಮಾಹಿತಿ ನೀಡಿ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    22 ಮಾರ್ಚ್ 2020
    ನಾನು ಎಷ್ಟೋ ಸಲ ಮಹಾಭಾರತ ಓದಿದ್ದೀನಿ ಕಣೋ ಮಗನೇ.ಆದರೇ ಆಗೆಲ್ಲ ತಿಳಿದೇ ಇರೋ ಎಷ್ಟೋ ವಿಷಯನ್ನ ಸರಹಳವಾಗಿ ಸುಲಲಿತವಾಗಿ ಪ್ರಸ್ತುತಪಡಿಸುವ ಮೂಲಕ ಎಲ್ಲ ಪಾತ್ರಗಳ ಬಗ್ಗೆ ಅಮೋಘವವಾಗಿ ಹೇಳೀದ್ದೀಯಾ. ನನಗೆ ಕರ್ಣ ಅಂದರೆ ಯಾರು ಅಂತ ಗೋತ್ತಾಗೋ ಮುಂಚೇನೇ ಕರ್ಣ ಅಂದರೆ ಇಷ್ಟ.ಅದು ಏಕೇ ಗೋತ್ತಾ ನಾನು ವಿಷ್ಣುವರ್ಧನ್ ಸರ್ ಕರ್ಣ ಮೂವಿ ನೋಡಿ😂😂😂.ಅದಕ್ಕೂ ಇದಕ್ಕೂ ಏನು ಸಂಬಂಧ ಇಲ್ಲ ಆದರೂ ಆಗಲಿಂದ ಆ ಹೆಸರು ಇಷ್ಟ ಇತ್ತು.ಹೈಸ್ಕೂಲ್ ಅಲ್ಲಿ ನಮ್ಮ ಸರ್ ಒಂದು ಬುಕ್ ಕೋಟ್ಟು ಓದಿ ಮಹಾಭಾರತನ್ನ ಯಾರು ಇಷ್ಟ ಹೇಳೀ ಅಂದಾಗ ನಾನು ಮೊದಲು ಹೇಳೀದ್ದು ಕೃಷ್ಣ.ನಂತರ ಹೇಳೀದ್ದು ಈ ಕರ್ಣ ಅಂತಾನೇ.ಒಟ್ಟಾರೆ ಕರ್ಣ ರಥ ಮೇಲೇ ಎತ್ತಕ್ಕೇ ಅಂತ ನಿರಾಯುಧನಾಗಿದ್ದಾಗ ಅರ್ಜುನ ಬಾಣ ಹೂಡಿಹತ್ಯೇ ಗೈದಿದ್ದು ಆಗ ಆದಂತಹ ಕರ್ಣನ್ನ ಅಂತ್ಯ ನನ್ನ ಯಾವಾಗಲೂ ಕಾಡುತ್ತೇ.ಇದು ಸರಿನೋ ತಪ್ಪೋ ಅನ್ನ ತರ್ಕಕ್ಕೇ ನಂಗೆ ಇವತ್ತೀಗೂ ಉತ್ತರ ದೊರೆತ್ತೀಲ್ಲ ದರುಶು. ಇನ್ನು ಈ ನಮ್ಮ ಕೃಷ್ಣ ಪರಮಾತ್ಮನ್ನ ಬಗ್ಗೆ ಎಷ್ಟು ಹೇಳೀದ್ದರೂ ಮುಗಿದೇ ಇರುವಷ್ಟು ಅನಂತ ಶಕ್ತಿ.ಧರ್ಮದ ಉಳಿವಿಗಾಗಿ ಚಾಕುಚಾಕತ್ಯಯಿಂದ ಪಾಂಡವರ ಪರವಾಗಿ ನಿಂತು ಯುದ್ದಗೆಲ್ಲಲ್ಲು ನೇರವಾದ ಮಹಾಜ್ಞಾನಿ. ನಮ್ಮ ಕೃಷ್ಣ.ಸರ್ವತರ್ಯಾಮಿ ಅರ್ಜುನ ಎಲ್ಲ ಸಂಬಂಧಿಕರನ್ನ ನೋಡಿ ಭಾವನೆಗಳಿಗೆ ಒಳಗಾದಾಗ ತನ್ನ ವಿಶ್ವರೂಪ ತೋರಿಸುವ ಮೂಲಕ ಭಗವದ್ಗೀತೆ ಬೋದಿಸಿದ ಪರಮಾತ್ಮ ಕೃಷ್ಣ.ನೀನೇ ಹೇಳೀರೋ ಥರ ಎಷ್ಟು ಹೇಳೀದ್ದರು ಮುಗಿಯಲ್ಲ ಬಿಡು ಕೃಷ್ಣನ ಬಗ್ಗೆ. ಇನ್ನು ಸುರ್ಯೋದನ ಕರ್ಣನ್ನ ಪ್ರಾವಿಣ್ಯತೆ ನೋಡಿ ಆತನನ್ನು ಅವಮಾನಿಸಿದ ಗುರು ಹಿರಿಯರ ಮುಂದೆಯೇ ಆತನನ್ನು ಗೌರವಿಸಿ ರಾಜ್ಯ ನೀಡಿ ತನ್ನ ಪ್ರಾಣ ಸ್ನೇಹಿತನಾಗಿ ಸ್ವೀಕರಿಸಿದ ಹೃದಯವಂತ. ಹೀಗೆ ಇಡೀ ಮಹಾಭಾರತದ ಪ್ರತಿಯೋಬ್ಬರ ಪಾತ್ರವು ಗಣನೀಯವೇ.ಎಲ್ಲರಲ್ಲೂ ಒಳ್ಳೇ ಕೆಟ್ಟ ಗುಣಗಳ ಸಮ್ಮೀಳಿತ.ಅದನ್ನ ನೀನು ತುಂಬಾ ಚೆನ್ನಾಗಿ ಹೇಳುವ ಮೂಲಕ ನಮಗೆ ಅಂದರೆ ಓದುಗರಿಗೆ ಇನ್ನಷ್ಟು ಹೊಸ ವಿಷಯ ತಿಳಿಸಕೊಡತ್ತಾ ಇದ್ದೀಯಾ ಥ್ಯಾಂಕ್ಯೂ ಸೋಂ ಮಚ್ ಮಗನೇ. ಇನ್ನು ಉಳಿದಿರೋ ಪಾತ್ರಗಳ ಬಗ್ಗೆ ನೂ ಹೀಗೇ ಸವಿಸ್ತಾರವಾಗಿ ತಿಳಿಸು ದರುಶು.ಥ್ಯಾಂಕ್ಯೂ ಸೋಂ ಮಚ್ ಕಂದ.ಹೀಗೆ ನಿನ್ನ ಸಾಹಿತ್ಯ ಪಯಣ ಯಶಸ್ವಿಯಾಗಿ ಮುಂದುವರೆಯಲಿ.
  • author
    22 ಮಾರ್ಚ್ 2020
    ನಾನೇ ಫಸ್ಟ್ ರೀಡರ್☺☺ ಕರ್ಣನ ಬಗ್ಗೆ ನಿಮಗೆ ಇರೊ ಇಂಟ್ರೆಸ್ಟ್ ನೋಡಿ ಹೇಳ್ತಿದಿನಿ ಪ್ಲೀಸ್ ಕರ್ಣನ ಮೇಲೆ ಒಂದು ಕಥೆ ಬರೀರಿ... ಕರ್ಣನ ಜನ್ಮ ರಹಸ್ಯ, ಆತನ ದಾನ ಶೂರತೆ, ಅವನು ಅನುಭವಿಸಿದ ಅಪಮಾನ, ನಿಂದನೆ, ಅವನ ವೈಫಲ್ಯ ಪ್ರೇಮ, ಅವನ ಪರಾಕ್ರಮ ಹೀಗೆ ಬಹಳಷ್ಟು ಗೊತ್ತಿಲ್ಲದ ವಿಷಯಗಳನ್ನು ತಿಳಿಸಿ.... ಸಮಯ ಸಿಕ್ಕರೆ ಇದರ ಬಗ್ಗೆ ಯೋಚಿಸಿ. ನಾನೇ ನಿಮಗೆ ಥ್ಯಾಂಕ್ಸ್ ಹೇಳ್ಬೇಕು, ನಿಮ್ ಜೊತೆ ಡಿಸ್ಕಷನ್ ಮಾಡ್ತಾ ನಾನು ಅದೆಷ್ಟೊ ವಿಷಯಗಳನ್ನು ತಿಳ್ಕೊಂಡಿದಿನಿ ಪಾರ್ಟ್ನರ್... ನಮ್ಮ ಚರ್ಚೆಗಂತೂ ಅಂತ್ಯ ಇಲ್ಲ... ಸ್ಪೆಷಲ್ ಥ್ಯಾಂಕ್ಸ್ ನನ್ನ ಕೃಷ್ಣನ ಬಗ್ಗೆ ಉಲ್ಲೇಖ ಮಾಡಿದ್ದಕ್ಕೆ.... ತುಂಬಾ ಚಂದ ಬರ್ದಿದಿರಾ... 😇☺
  • author
    .
    23 ಮಾರ್ಚ್ 2020
    👌👌👌👌👌👍👍👍👍 ಅರ್ಧ ಮಹಾಭಾರತ ಓದಿದಂತಾಯಿತು. ಕುರುಕ್ಷೇತ್ರ ಯುದ್ಧವನ್ನು ಕಣ್ಣಾರೆ ನೋಡಿದಂತಾಯಿತು.👌👌👌👍👍😊 ಹೀಗೆ ಹೆಚ್ಚು ಹೆಚ್ಚು ಮಾಹಿತಿ ನೀಡಿ.