pratilipi-logo ಪ್ರತಿಲಿಪಿ
ಕನ್ನಡ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

4.7
119

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಸಂಜೀವ ಮಾಸ್ಟರ್ ಗೆ ಮಕ್ಕಳಿಗೆ ನಾಟಕ ಹೇಳಿ ಕೊಡುವುದೆಂದರೆ ಎಲ್ಲಿಲ್ಲದ ಖುಷಿ. ಗಣಿತ ವಿಷಯ ಬೋಧಿಸುವ ಶಿಕ್ಷಕರಾದರೂ ಅವರಿಗೆ ನಾಟಕದ ಬಗ್ಗೆ ಒಳ್ಳೆಯ ಒಲವಿತ್ತು. " ಮಕ್ಕಳೇ, ಈ ಬಾರಿಯ ಶಾಲಾ ...

ಓದಿರಿ
ಲೇಖಕರ ಕುರಿತು

ನಾನು ಶೈನಾ ಶ್ರೀನಿವಾಸ್ ಶೆಟ್ಟಿ, ಕಥೆ-ಕವನಗಳನ್ನು ಬರೆಯುವ ಹವ್ಯಾಸವನ್ನು ಇರಿಸಿಕೊಂಡಿದ್ದೇನೆ. ಎಷ್ಟೋ ಬಾರಿ ಮನದ ಮಿಡಿತ ಪುಸ್ತಕದ ಕೊನೆಯ ಪುಟಕ್ಕೆ ಸಿಮೀತವಾಗಿತ್ತು. ನನಗೊಂದು ವೇದಿಕೆ ಸಿಕ್ಕಿದ್ದು 'ಪ್ರತಿಲಿಪಿ'ಯ ಮುಖೇನ. ನೆನಪಿನಂಗಳದ ಬುತ್ತಿಯಿಂದ ಕಾವ್ಯದ ರಸದೂಟವನ್ನು ಉಣ ಬಡಿಸಲು ಪ್ರಯತ್ನಿಸುತ್ತೇನೆ.ಪ್ರತಿಲಿಪಿಯ ಅರುಣ್ ಬನ್ನೂರು ಸರ್ ಗೆ ತುಂಬಾ ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹವನ್ನು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು. [email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Priya Prabhu
    23 ಮೇ 2021
    super
  • author
    Madhu Malini
    23 ಮೇ 2021
    superb
  • author
    Manju Aruna
    29 ಮೇ 2021
    👌👍👍👌👌👌👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Priya Prabhu
    23 ಮೇ 2021
    super
  • author
    Madhu Malini
    23 ಮೇ 2021
    superb
  • author
    Manju Aruna
    29 ಮೇ 2021
    👌👍👍👌👌👌👌👌👌