pratilipi-logo ಪ್ರತಿಲಿಪಿ
ಕನ್ನಡ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

5
9

ವೇದ ಸುಳ್ಳಾದರೂ ಗಾದೆ ಸುಳ್ಳಾಗದು.ಹಸಿಗೋಡೆಯ ಮೇಲೆ ಹರಳಿಟ್ಟಂತೆ ಗಾದೆಗಳು.ಹಿರಿಯರ ಅನುಭವದ ಮಾತುಗಳಾದ ಗಾದೆಗಳು ಎಂದೂ ಹುಸಿಯಾಗಲಾರವು. ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು ಗಾದೆಗಳು.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ , ...

ಓದಿರಿ
ಲೇಖಕರ ಕುರಿತು
author
ಅಂಸ

ನನ್ನ ಹುಟ್ಟೂರು ಭದ್ರಾವತಿ. ಕತೆ ,ಕವಿತೆ, ಲೇಖನ, ಪ್ರಬಂಧ ಬರೆಯುವ ಹವ್ಯಾಸವಿದೆ.ನನ್ನನ್ನು ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರತಿಲಿಪಿಯಲ್ಲಿ ಪ್ರತಿದಿನ ತಪ್ಪದೆ ಬರೆಯುವುದು ನನಗೆ ಬಹಳ ಖುಷಿ ಕೊಡುತ್ತದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    🌹💖ಗೌರಿ 💖🌹
    30 ಸೆಪ್ಟೆಂಬರ್ 2022
    ನಿಮ್ಮ ಮಾತು ಅಕ್ಷರಶಃ ಸತ್ಯವಿದೆ ಸಿಸ್.... ಒಳ್ಳೆಯ ಕೆಲಸ ಮಾಡಲು ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.. ಕೆಟ್ಟ ಕೆಲಸ ಮಾಡುವುದು ತುಂಬಾ ಸುಲಭ..... ಹಾಗೆಯೇ ಯಾವುದೇ ಒಳ್ಳೆಯ ಕೆಲಸಗಳು , ಬೇಗನೆ ನಡೆಯುವುದಿಲ್ಲ.....ವಿಳಂಬವಾಗಿ ನಡೆಯುತ್ತದೆ.... ಆದರೆ ಅವಸರ ಮಾಡಿದರೆ ಅಪಾಯ ಎದುರಿಸಬೇಕಾಗುತ್ತದೆ... ನಿಮ್ಮ ಬರಹ ತುಂಬಾ ಅರ್ಥಪೂರ್ಣವಾಗಿದೆ ಸಿಸ್ 👌👌👌👌👌👌🌹🌹🌹🌹🌹🌹💖💖💖💖💖💐💐💐💐💐❤️❤️❤️❤️❤️💐💐💐💐
  • author
    Veena p dixit "ಜಯ ಪ್ರಕಾಶ ಚಿದಂಬರ"
    01 ಅಕ್ಟೋಬರ್ 2022
    ಒಳ್ಳೆಯದನ್ನು ಮಾಡುವುದು ಕಷ್ಟ ಸಹಜ ಕೆಟ್ಟ ಕೆಲಸ ಮಾಡುವುದು ಸುಲಭ ಉತ್ತಮ ಭವಿಷ್ಯ ನಿರ್ಮಿಸಲು ಬೇಕು ದಿವಸಗಳು ಬಹಳ ಬೇಕು ಸತ್ಯ ನಿಷ್ಠೆಯ ಪರಿಶ್ರಮ ತುಂಬಾ ಚೆನ್ನಾಗಿದೆ ಇದಕೆ ತಕ್ಕಂತೆ ನಿಮ್ಮ ಬರಹ👍👌🏻👏👏👏
  • author
    Soma Shekar
    01 ಅಕ್ಟೋಬರ್ 2022
    👌👌👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    🌹💖ಗೌರಿ 💖🌹
    30 ಸೆಪ್ಟೆಂಬರ್ 2022
    ನಿಮ್ಮ ಮಾತು ಅಕ್ಷರಶಃ ಸತ್ಯವಿದೆ ಸಿಸ್.... ಒಳ್ಳೆಯ ಕೆಲಸ ಮಾಡಲು ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.. ಕೆಟ್ಟ ಕೆಲಸ ಮಾಡುವುದು ತುಂಬಾ ಸುಲಭ..... ಹಾಗೆಯೇ ಯಾವುದೇ ಒಳ್ಳೆಯ ಕೆಲಸಗಳು , ಬೇಗನೆ ನಡೆಯುವುದಿಲ್ಲ.....ವಿಳಂಬವಾಗಿ ನಡೆಯುತ್ತದೆ.... ಆದರೆ ಅವಸರ ಮಾಡಿದರೆ ಅಪಾಯ ಎದುರಿಸಬೇಕಾಗುತ್ತದೆ... ನಿಮ್ಮ ಬರಹ ತುಂಬಾ ಅರ್ಥಪೂರ್ಣವಾಗಿದೆ ಸಿಸ್ 👌👌👌👌👌👌🌹🌹🌹🌹🌹🌹💖💖💖💖💖💐💐💐💐💐❤️❤️❤️❤️❤️💐💐💐💐
  • author
    Veena p dixit "ಜಯ ಪ್ರಕಾಶ ಚಿದಂಬರ"
    01 ಅಕ್ಟೋಬರ್ 2022
    ಒಳ್ಳೆಯದನ್ನು ಮಾಡುವುದು ಕಷ್ಟ ಸಹಜ ಕೆಟ್ಟ ಕೆಲಸ ಮಾಡುವುದು ಸುಲಭ ಉತ್ತಮ ಭವಿಷ್ಯ ನಿರ್ಮಿಸಲು ಬೇಕು ದಿವಸಗಳು ಬಹಳ ಬೇಕು ಸತ್ಯ ನಿಷ್ಠೆಯ ಪರಿಶ್ರಮ ತುಂಬಾ ಚೆನ್ನಾಗಿದೆ ಇದಕೆ ತಕ್ಕಂತೆ ನಿಮ್ಮ ಬರಹ👍👌🏻👏👏👏
  • author
    Soma Shekar
    01 ಅಕ್ಟೋಬರ್ 2022
    👌👌👌👌👌