pratilipi-logo ಪ್ರತಿಲಿಪಿ
ಕನ್ನಡ

ಕುಡಿ ಬೆಸೆದ ಪ್ರೇಮ

4.6
11499

ಆಸ್ಪತ್ರೆಯ ಬೆಡ್ ಒಂದರ ಮೇಲೆ ಮಲಗಿದ ಆಕೆ ಕಿಟಕಿಯಿಂದ ಜೋರಾಗಿ ಸುರಿಯುತ್ತಿದ್ದ ಮಳೆಯನ್ನೇ ದಿಟ್ಟಿಸಿ ನೋಡುತ್ತಿದ್ದಳು. “ಅಮ್ಮ.. ನಾನು ಹೊರೆಗೆ ಬರ್ತಿದ್ದೀನೆಂದು” ಅವಳ ಹೊಟ್ಟೆಯಲ್ಲಿದ್ದ ಕಂದ ಆಕೆಯ ಜನನಾಂಗ ಭಾಗಕ್ಕೆ ತನ್ನ ತಲೆಯಿಂದ ...

ಓದಿರಿ
ಲೇಖಕರ ಕುರಿತು

ಓದಿರುವುದು ಪತ್ರಿಕೋದ್ಯಮವಾದರು, ಪ್ರಸಿದ್ಧ ಲೇಖಕರ ಸಾಲಲ್ಲಿ‌‌ ನನ್ನ ಹೆಸರು ಸೇರ್ಪಡೆಯಾಗಬೇಕಂಬ ಆಸೆ. ನನ್ನ ನಿದ್ರಾಹೀಳನನ್ನಾಗಿ‌ ಮಾಡಿರುವ ಕಥೆ ಕಾದಂಬರಿಗಳೇ ನನ್ನ ಜೀವಾಳ. ಓದುವುದೆಂದರೆ ಪ್ರಾಣ. ಬರೆಯುವ ಹಂಬಲದಿಂದ ನಾನು ಕಥೆಯನ್ನು ಬರೆಯುತ್ತಿರುವೆ.... ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲವೊಂದು ಗುಣಗಳನ್ನ ಕಾದಂಬರಿಯ ರೂಪದಲ್ಲಿ ಹೊರ ತರುವುದು ನನ್ನ ಉದ್ದೇಶ ಹಾಗೂ ಧ್ಯೇಯವಾಗಿದೆ..

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ನಂದಿನಿ. k "ಕಲ್ಪತಾರೆ 🌟"
    18 സെപ്റ്റംബര്‍ 2019
    ಮಾಡಿದ ತಪ್ಪಿಗೆ ಪಶ್ಚಾತ್ತಾಪವೇ ಶಿಕ್ಷೆ ರಘು ಬೇರೆಯವರನ್ನು ಮದುವೆಯಾಗಿದ್ದರೆ ಅದು ತಪ್ಪೆಂದು ಭಾವಿಸಬಹುದು ಆದರೆ ಅವನು ಮದುವೆಯಾಗದೆ ಮೃದುಲಾ ನೆನಪಲ್ಲಿ ಭಾರತಕ್ಕೆ ಹಿಂತಿರುಗಿ ಅವಳನ್ನು ಹುಡುಕಿ ಕ್ಷಮೆ ಕೇಳಿ ಮದುವೆಯಾಗಿದ್ದು ಸರಿಯೆನಿಸಿತು ಏಕೆಂದರೆ ಎಷ್ಟೋ ಕಾಮುಕರು ಹೆಣ್ಣುಮಕ್ಕಳ ಜೀವನವನ್ನು ಹಾಳು ಮಾಡಬೇಕೆಂದು ನೋಡುತ್ತಾರೆ ಅದರಲ್ಲಿ ಕುಡಿದ ಮತ್ತಿನಿಂದ ಅಚಾತುರ್ಯ ನಡೆದಿದ್ದು ತಪ್ಪೇ ಹಾಗಂತ ಮುಂದಿನ ಜೀವನವನ್ನು ವ್ಯರ್ಥ ಮಾಡಿಕೊಂಡು ಬದುಕುವುದರಲ್ಲಿ ಅರ್ಥವಿರುವುದಿಲ್ಲ ಮುಧೋಳ ಇವಳ ಸಹನೆ ಮಾತೃ ವಾತ್ಸಲ್ಯ ವನ್ನು ಹೇಳಲು ಮತ್ತೊಂದು ಮಾತಿಲ್ಲ ಇವರ ತಂದೆ-ತಾಯಿಯೇ ಮಗಳು ಹೀಗೇಕೆ ಮಾಡಿಕೊಂಡಳೆಂದು ತಿಳಿದುಕೊಳ್ಳದೆ ಮನೆಯಿಂದ ಹೊರದಬ್ಬಿದರು ಆ ಕ್ಷಣದಲ್ಲಿ ತಂದೆತಾಯಿಯರು ವಯಸ್ಸು ಮಗಳನ್ನು ವಿಚಾರಿಸುತ್ತಿದ್ದರು ಅವಳ ತಾಯಿಯ ಪ್ರಾಣವು ಉಳಿಯುತ್ತಿತ್ತು
  • author
    Sum Sam
    18 സെപ്റ്റംബര്‍ 2019
    4 star ಗಳು ನಿಮ್ಮ ಬರಹ ಶೈಲಿ ಗೆ... ಆ 1 ಸ್ಟಾರ್ ಬಿಟ್ಟಿದ್ದು ಕಥೆ ಗೆ. ಅತ್ಯಾಚಾರಿ ಅನ್ನೇ ಕಟ್ಟಿಕೊಂಡು ಜೀವನ ಪೂರ್ತಿ ಸಂಕಟ ಪಡುವ ನರಕ ಆರಿಸಿದಕ್ಕೆ... ತಪ್ಪು ಮಾಡಿದವನನ್ನು ಮದುವೆ ಆದರೆ ಮಾಡಿದ ತಪ್ಪು ಸರಿ ಆಗುತ್ತಾ? 1.5 ವರ್ಷ ಅವಳ ಮನಸ್ಸಿಗೆ ಆದ ಹಿಂಸೆ ಹೋಗುತ್ತಾ? ಅವಳ ತಾಯಿ ವಾಪಸ್ ಬರುತ್ತಾರಾ..? Prayashchitta ಮಾಡಿದ ತಪ್ಪಿಗೆ , ಆದರೆ ಅಪರಾಧಕ್ಕೆ ಅಲ್ಲ.
  • author
    Ullasini Madikeri
    14 മാര്‍ച്ച് 2018
    ಚೆನ್ನಾಗಿದೆ. ಅತ್ಯಾಚಾರ ಎಸಗಿದವನಿಗೆ ತನ್ನ ತಪ್ಪಿನ ಅರಿವಾಗಿದ್ದು ಒಳ್ಳೆಯದೇ. ಆದರೆ ಶೀಲಗೆಟ್ಟ ಹೆಣ್ಣಿಗೆ ಶೀಲ ದೋಚಿದವ‌ನೇ ಗಂಡನಾಗಬೇಕ? ಮತ್ತೊಬ್ಬ ಸಂಭಾವಿತನನ್ನು ಯಾಕೆ ಜೊತೆಗಾರನನ್ನಾಗಿ ಮಾಡಬಾರದು ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿತು.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ನಂದಿನಿ. k "ಕಲ್ಪತಾರೆ 🌟"
    18 സെപ്റ്റംബര്‍ 2019
    ಮಾಡಿದ ತಪ್ಪಿಗೆ ಪಶ್ಚಾತ್ತಾಪವೇ ಶಿಕ್ಷೆ ರಘು ಬೇರೆಯವರನ್ನು ಮದುವೆಯಾಗಿದ್ದರೆ ಅದು ತಪ್ಪೆಂದು ಭಾವಿಸಬಹುದು ಆದರೆ ಅವನು ಮದುವೆಯಾಗದೆ ಮೃದುಲಾ ನೆನಪಲ್ಲಿ ಭಾರತಕ್ಕೆ ಹಿಂತಿರುಗಿ ಅವಳನ್ನು ಹುಡುಕಿ ಕ್ಷಮೆ ಕೇಳಿ ಮದುವೆಯಾಗಿದ್ದು ಸರಿಯೆನಿಸಿತು ಏಕೆಂದರೆ ಎಷ್ಟೋ ಕಾಮುಕರು ಹೆಣ್ಣುಮಕ್ಕಳ ಜೀವನವನ್ನು ಹಾಳು ಮಾಡಬೇಕೆಂದು ನೋಡುತ್ತಾರೆ ಅದರಲ್ಲಿ ಕುಡಿದ ಮತ್ತಿನಿಂದ ಅಚಾತುರ್ಯ ನಡೆದಿದ್ದು ತಪ್ಪೇ ಹಾಗಂತ ಮುಂದಿನ ಜೀವನವನ್ನು ವ್ಯರ್ಥ ಮಾಡಿಕೊಂಡು ಬದುಕುವುದರಲ್ಲಿ ಅರ್ಥವಿರುವುದಿಲ್ಲ ಮುಧೋಳ ಇವಳ ಸಹನೆ ಮಾತೃ ವಾತ್ಸಲ್ಯ ವನ್ನು ಹೇಳಲು ಮತ್ತೊಂದು ಮಾತಿಲ್ಲ ಇವರ ತಂದೆ-ತಾಯಿಯೇ ಮಗಳು ಹೀಗೇಕೆ ಮಾಡಿಕೊಂಡಳೆಂದು ತಿಳಿದುಕೊಳ್ಳದೆ ಮನೆಯಿಂದ ಹೊರದಬ್ಬಿದರು ಆ ಕ್ಷಣದಲ್ಲಿ ತಂದೆತಾಯಿಯರು ವಯಸ್ಸು ಮಗಳನ್ನು ವಿಚಾರಿಸುತ್ತಿದ್ದರು ಅವಳ ತಾಯಿಯ ಪ್ರಾಣವು ಉಳಿಯುತ್ತಿತ್ತು
  • author
    Sum Sam
    18 സെപ്റ്റംബര്‍ 2019
    4 star ಗಳು ನಿಮ್ಮ ಬರಹ ಶೈಲಿ ಗೆ... ಆ 1 ಸ್ಟಾರ್ ಬಿಟ್ಟಿದ್ದು ಕಥೆ ಗೆ. ಅತ್ಯಾಚಾರಿ ಅನ್ನೇ ಕಟ್ಟಿಕೊಂಡು ಜೀವನ ಪೂರ್ತಿ ಸಂಕಟ ಪಡುವ ನರಕ ಆರಿಸಿದಕ್ಕೆ... ತಪ್ಪು ಮಾಡಿದವನನ್ನು ಮದುವೆ ಆದರೆ ಮಾಡಿದ ತಪ್ಪು ಸರಿ ಆಗುತ್ತಾ? 1.5 ವರ್ಷ ಅವಳ ಮನಸ್ಸಿಗೆ ಆದ ಹಿಂಸೆ ಹೋಗುತ್ತಾ? ಅವಳ ತಾಯಿ ವಾಪಸ್ ಬರುತ್ತಾರಾ..? Prayashchitta ಮಾಡಿದ ತಪ್ಪಿಗೆ , ಆದರೆ ಅಪರಾಧಕ್ಕೆ ಅಲ್ಲ.
  • author
    Ullasini Madikeri
    14 മാര്‍ച്ച് 2018
    ಚೆನ್ನಾಗಿದೆ. ಅತ್ಯಾಚಾರ ಎಸಗಿದವನಿಗೆ ತನ್ನ ತಪ್ಪಿನ ಅರಿವಾಗಿದ್ದು ಒಳ್ಳೆಯದೇ. ಆದರೆ ಶೀಲಗೆಟ್ಟ ಹೆಣ್ಣಿಗೆ ಶೀಲ ದೋಚಿದವ‌ನೇ ಗಂಡನಾಗಬೇಕ? ಮತ್ತೊಬ್ಬ ಸಂಭಾವಿತನನ್ನು ಯಾಕೆ ಜೊತೆಗಾರನನ್ನಾಗಿ ಮಾಡಬಾರದು ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿತು.