ಹುಟ್ಟಿದ್ದು ಮಲೆನಾಡಿನಲ್ಲಿ . ಬೆಳೆದದ್ದು, ವಿದ್ಯಾಭ್ಯಾಸ ಎಲ್ಲಾ ಕರಾವಳಿಯಲ್ಲಿ. ಭೌತಶಾಸ್ತ್ರ ಮತ್ತು ಸಂಸ್ಕೃತದ ಅಲಂಕಾರ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (MSc physics, MA sanskrit) . ಶಾಸ್ತ್ರ, ಪುರಾಣಗಳ ವಿಮರ್ಶೆಯಲ್ಲಿ ಹೆಚ್ಚಿನ ಆಸಕ್ತಿ. ಸಾಹಿತ್ಯದ ಕಡೆ ಒಲವು ಮೂಡಲು ಅದೇ ಕಾರಣ. ಲೇಖಕಿಯಾಗುವ ಕಲ್ಪನೆ ಇರದವಳಿಗೆ ಸ್ಫೂರ್ತಿ ತುಂಬಿದ್ದು ಪ್ರತಿಲಿಪಿ. ಕೇವಲ ಪ್ರಬಂಧ, ವಿಮರ್ಶೆಗಳಿಗೆ ಸೀಮಿತವಾದ ನನ್ನೊಳಗಿನ ಲೇಖಕಿಯನ್ನು ಕಾದಂಬರಿಗಳ ಮೂಲಕ ಹೊರ ಜಗತ್ತಿಗೆ ಪರಿಚಯಿಸಿದ ಪ್ರತಿಲಿಪಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏.
ಸಮಸ್ಯೆಯನ್ನು ವರದಿ ಮಾಡಿ