pratilipi-logo ಪ್ರತಿಲಿಪಿ
ಕನ್ನಡ

ಕೃಷ್ಣಂ ವಂದೇ ಜಗದ್ಗುರುಂ

5
7

" ಕೃಷ - ವಿಲೇಖನೇ " ಎಂಬ ಧಾತುವಿನಿಂದ ನಿಷ್ಪತ್ತಿಯಾದ ಪದವೇ ಕೃಷ್ಣ.  ಕೃಷ್ಣ ಎಂಬುದಕ್ಕೆ ನಾನಾರ್ಥವಿದೆ.  ಉದಾಹರಣೆ : ಆಕರ್ಷಿಸು, ಮನಸೆಳೆ, ಉತ್ತೇಜನ ನೀಡು, ಕಪ್ಪು ವರ್ಣೀಯ, ಜಾಗೃತಗೊಳಿಸು ಇತ್ಯಾದಿ. ಈ ಎಲ್ಲಾ ಅರ್ಥಗಳಿಂದ ಭೂಷಿತನಾದವನೇ ...

ಓದಿರಿ
ಲೇಖಕರ ಕುರಿತು
author
Pari

ಹುಟ್ಟಿದ್ದು ಮಲೆನಾಡಿನಲ್ಲಿ . ಬೆಳೆದದ್ದು, ವಿದ್ಯಾಭ್ಯಾಸ ಎಲ್ಲಾ ಕರಾವಳಿಯಲ್ಲಿ. ಭೌತಶಾಸ್ತ್ರ ಮತ್ತು ಸಂಸ್ಕೃತದ ಅಲಂಕಾರ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (MSc physics, MA sanskrit) . ಶಾಸ್ತ್ರ, ಪುರಾಣಗಳ ವಿಮರ್ಶೆಯಲ್ಲಿ ಹೆಚ್ಚಿನ ಆಸಕ್ತಿ. ಸಾಹಿತ್ಯದ ಕಡೆ ಒಲವು ಮೂಡಲು ಅದೇ ಕಾರಣ. ಲೇಖಕಿಯಾಗುವ ಕಲ್ಪನೆ ಇರದವಳಿಗೆ ಸ್ಫೂರ್ತಿ ತುಂಬಿದ್ದು ಪ್ರತಿಲಿಪಿ. ಕೇವಲ ಪ್ರಬಂಧ, ವಿಮರ್ಶೆಗಳಿಗೆ ಸೀಮಿತವಾದ ನನ್ನೊಳಗಿನ ಲೇಖಕಿಯನ್ನು ಕಾದಂಬರಿಗಳ ಮೂಲಕ ಹೊರ ಜಗತ್ತಿಗೆ ಪರಿಚಯಿಸಿದ ಪ್ರತಿಲಿಪಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Rakshitha R bhat
    10 सितम्बर 2023
    super
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Rakshitha R bhat
    10 सितम्बर 2023
    super