pratilipi-logo ಪ್ರತಿಲಿಪಿ
ಕನ್ನಡ

ಕೃಷ್ಣಂ ವಂದೇ ಜಗದ್ಗುರುಂ...

5
29

ಕೃಷ್ಣಂ ವಂದೇ ಜಗದ್ಗುರುಂ .... ವಸುದೇವ ಸುತಂ ದೇವಂ ... ಕಂಸ ಚಾಣೂರ ಮರ್ದನಂ ... ದೇವಕೀ ಪರಮಾನಂದಂ .. ಕೃಷ್ಣಂ ವಂದೇ ಜಗದ್ಗುರುಂ ... ಜಗದಾದಿ ನಾಯಕ... ಜಗದಾದಿ ಲೋಲಾ... ಮುಕುಂದ... ಮುರಾರಿ... ರಾಧೆಯ... ರುಕ್ಮಿಣಿ ರಮಣ... ...

ಓದಿರಿ
ಲೇಖಕರ ಕುರಿತು
author
ಜ್ಞಾನದಾಹಿ

ಬಾಳ ಪುಟದ ಹುಡುಕಾಟದಲ್ಲಿ... ಭಾವಯಾನಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Gopal
    13 ಜುಲೈ 2020
    👌👌👌😃😃🤩🤩
  • author
    ರೂಪ "ಭಾವಕಡಲು"
    05 ಜುಲೈ 2020
    ಇನ್ನೊಂದು ಚೆಂದದ ಬರಹ..... ನನ್ನ ಕೃಷ್ಣನ ಬಗ್ಗೆ...ಅಪ್ರತಿಮ ಪ್ರೇಮಿ, ಚತುರ, ಸಕಲ ಕಲೆಯ ಪಾಂಡಿತ್ಯವನ್ನು ಹೊಂದಿದವನು, ಗೋಪಿಕೆಯರ ಹೃದಯ ಕದ್ದವನ್ನು, ಮಹಾನ್ ನಾಯಕ, ಕೊಳಲ ಒಡೆಯನಾದ ಜಗದೊದ್ದಾರಕನ ಬಗ್ಗೆ ವರ್ಣಿಸಲು ಪದಗಳೇ ಸಾಲದು... ಕೃಷ್ಣನಂತಹ ಒಬ್ಬ ಗುರು ಅಥವಾ ಗೆಳೆಯ ಜೊತೆಯಲ್ಲಿದ್ದರೆ ಇಡೀ ಜಗವೇ ನಮ್ಮ ವಿರುದ್ಧವಾದರೂ ಸಹ ಭಯಪಡುವ ಅವಶ್ಯಕತೆಯಿಲ್ಲ.. "ನಮ್ಮ ಜೀವನದ ಯಾವ ವಸ್ತುವು ವ್ಯಕ್ತಿಯು ಅನಿವಾರ್ಯವೂ ಅಲ್ಲ, ಶಾಶ್ವತವೂ ಅಲ್ಲ, ಕಾಲಕ್ರಮೇಣ ಎಲ್ಲಾ ಕಳೆದು ಹೋಗುತ್ತದೆ... ಆದರೆ ನಿರ್ದಿಷ್ಟ ಸಮಯದಲ್ಲಿ ಅದು ಶ್ರೇಷ್ಠವಾಗಿರುತ್ತದೆ...." ಮಸ್ತ್ ಇದೆ ನಿಮ್ಮ ಈ ಬರಹ...
  • author
    Narasimha Raju "ಶಿಖರ ಪ್ರಿಯ"
    05 ಜುಲೈ 2020
    ಜಗತ್ ಸೂತ್ರದಾರಿ ಯಾದ ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತೆಯು ಅರ್ಜುನನಿಗೆ ಮಾತ್ರವಲ್ಲದೆ ಜಗದ ಎಲ್ಲ ಜನರಿಗೂ ಅನುಸರಿಸುವುದು. ನಿಮ್ಮ ಈ ಬರವಣಿಗೆಯನ್ನು ನೋಡಿದ ಕ್ಷಣ ಮತ್ತೊಮ್ಮೆ ಭಗವದ್ಗೀತೆಯ ಪಾರಾಯಣ ಮಾಡಬೇಕೆನಿಸುತ್ತದೆ. ತಮ್ಮ ಈ ಬರವಣಿಗೆಗೆ ನನ್ನ ಮನಪೂರ ದ ಶುಭಾಶಯಗಳು ಹಾಗೂ ಬರೆದ ನಿಮಗೆ ಧನ್ಯವಾದಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Gopal
    13 ಜುಲೈ 2020
    👌👌👌😃😃🤩🤩
  • author
    ರೂಪ "ಭಾವಕಡಲು"
    05 ಜುಲೈ 2020
    ಇನ್ನೊಂದು ಚೆಂದದ ಬರಹ..... ನನ್ನ ಕೃಷ್ಣನ ಬಗ್ಗೆ...ಅಪ್ರತಿಮ ಪ್ರೇಮಿ, ಚತುರ, ಸಕಲ ಕಲೆಯ ಪಾಂಡಿತ್ಯವನ್ನು ಹೊಂದಿದವನು, ಗೋಪಿಕೆಯರ ಹೃದಯ ಕದ್ದವನ್ನು, ಮಹಾನ್ ನಾಯಕ, ಕೊಳಲ ಒಡೆಯನಾದ ಜಗದೊದ್ದಾರಕನ ಬಗ್ಗೆ ವರ್ಣಿಸಲು ಪದಗಳೇ ಸಾಲದು... ಕೃಷ್ಣನಂತಹ ಒಬ್ಬ ಗುರು ಅಥವಾ ಗೆಳೆಯ ಜೊತೆಯಲ್ಲಿದ್ದರೆ ಇಡೀ ಜಗವೇ ನಮ್ಮ ವಿರುದ್ಧವಾದರೂ ಸಹ ಭಯಪಡುವ ಅವಶ್ಯಕತೆಯಿಲ್ಲ.. "ನಮ್ಮ ಜೀವನದ ಯಾವ ವಸ್ತುವು ವ್ಯಕ್ತಿಯು ಅನಿವಾರ್ಯವೂ ಅಲ್ಲ, ಶಾಶ್ವತವೂ ಅಲ್ಲ, ಕಾಲಕ್ರಮೇಣ ಎಲ್ಲಾ ಕಳೆದು ಹೋಗುತ್ತದೆ... ಆದರೆ ನಿರ್ದಿಷ್ಟ ಸಮಯದಲ್ಲಿ ಅದು ಶ್ರೇಷ್ಠವಾಗಿರುತ್ತದೆ...." ಮಸ್ತ್ ಇದೆ ನಿಮ್ಮ ಈ ಬರಹ...
  • author
    Narasimha Raju "ಶಿಖರ ಪ್ರಿಯ"
    05 ಜುಲೈ 2020
    ಜಗತ್ ಸೂತ್ರದಾರಿ ಯಾದ ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತೆಯು ಅರ್ಜುನನಿಗೆ ಮಾತ್ರವಲ್ಲದೆ ಜಗದ ಎಲ್ಲ ಜನರಿಗೂ ಅನುಸರಿಸುವುದು. ನಿಮ್ಮ ಈ ಬರವಣಿಗೆಯನ್ನು ನೋಡಿದ ಕ್ಷಣ ಮತ್ತೊಮ್ಮೆ ಭಗವದ್ಗೀತೆಯ ಪಾರಾಯಣ ಮಾಡಬೇಕೆನಿಸುತ್ತದೆ. ತಮ್ಮ ಈ ಬರವಣಿಗೆಗೆ ನನ್ನ ಮನಪೂರ ದ ಶುಭಾಶಯಗಳು ಹಾಗೂ ಬರೆದ ನಿಮಗೆ ಧನ್ಯವಾದಗಳು