ಇನ್ನೊಂದು ಚೆಂದದ ಬರಹ..... ನನ್ನ ಕೃಷ್ಣನ ಬಗ್ಗೆ...ಅಪ್ರತಿಮ ಪ್ರೇಮಿ, ಚತುರ, ಸಕಲ ಕಲೆಯ ಪಾಂಡಿತ್ಯವನ್ನು ಹೊಂದಿದವನು, ಗೋಪಿಕೆಯರ ಹೃದಯ ಕದ್ದವನ್ನು, ಮಹಾನ್ ನಾಯಕ, ಕೊಳಲ ಒಡೆಯನಾದ ಜಗದೊದ್ದಾರಕನ ಬಗ್ಗೆ ವರ್ಣಿಸಲು ಪದಗಳೇ ಸಾಲದು...
ಕೃಷ್ಣನಂತಹ ಒಬ್ಬ ಗುರು ಅಥವಾ ಗೆಳೆಯ ಜೊತೆಯಲ್ಲಿದ್ದರೆ ಇಡೀ ಜಗವೇ ನಮ್ಮ ವಿರುದ್ಧವಾದರೂ ಸಹ ಭಯಪಡುವ ಅವಶ್ಯಕತೆಯಿಲ್ಲ..
"ನಮ್ಮ ಜೀವನದ ಯಾವ ವಸ್ತುವು ವ್ಯಕ್ತಿಯು ಅನಿವಾರ್ಯವೂ ಅಲ್ಲ, ಶಾಶ್ವತವೂ ಅಲ್ಲ, ಕಾಲಕ್ರಮೇಣ ಎಲ್ಲಾ ಕಳೆದು ಹೋಗುತ್ತದೆ... ಆದರೆ ನಿರ್ದಿಷ್ಟ ಸಮಯದಲ್ಲಿ ಅದು ಶ್ರೇಷ್ಠವಾಗಿರುತ್ತದೆ...." ಮಸ್ತ್ ಇದೆ ನಿಮ್ಮ ಈ ಬರಹ...
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಜಗತ್ ಸೂತ್ರದಾರಿ ಯಾದ ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತೆಯು ಅರ್ಜುನನಿಗೆ ಮಾತ್ರವಲ್ಲದೆ ಜಗದ ಎಲ್ಲ ಜನರಿಗೂ ಅನುಸರಿಸುವುದು. ನಿಮ್ಮ ಈ ಬರವಣಿಗೆಯನ್ನು ನೋಡಿದ ಕ್ಷಣ ಮತ್ತೊಮ್ಮೆ ಭಗವದ್ಗೀತೆಯ ಪಾರಾಯಣ ಮಾಡಬೇಕೆನಿಸುತ್ತದೆ. ತಮ್ಮ ಈ ಬರವಣಿಗೆಗೆ ನನ್ನ ಮನಪೂರ ದ ಶುಭಾಶಯಗಳು ಹಾಗೂ ಬರೆದ ನಿಮಗೆ ಧನ್ಯವಾದಗಳು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಇನ್ನೊಂದು ಚೆಂದದ ಬರಹ..... ನನ್ನ ಕೃಷ್ಣನ ಬಗ್ಗೆ...ಅಪ್ರತಿಮ ಪ್ರೇಮಿ, ಚತುರ, ಸಕಲ ಕಲೆಯ ಪಾಂಡಿತ್ಯವನ್ನು ಹೊಂದಿದವನು, ಗೋಪಿಕೆಯರ ಹೃದಯ ಕದ್ದವನ್ನು, ಮಹಾನ್ ನಾಯಕ, ಕೊಳಲ ಒಡೆಯನಾದ ಜಗದೊದ್ದಾರಕನ ಬಗ್ಗೆ ವರ್ಣಿಸಲು ಪದಗಳೇ ಸಾಲದು...
ಕೃಷ್ಣನಂತಹ ಒಬ್ಬ ಗುರು ಅಥವಾ ಗೆಳೆಯ ಜೊತೆಯಲ್ಲಿದ್ದರೆ ಇಡೀ ಜಗವೇ ನಮ್ಮ ವಿರುದ್ಧವಾದರೂ ಸಹ ಭಯಪಡುವ ಅವಶ್ಯಕತೆಯಿಲ್ಲ..
"ನಮ್ಮ ಜೀವನದ ಯಾವ ವಸ್ತುವು ವ್ಯಕ್ತಿಯು ಅನಿವಾರ್ಯವೂ ಅಲ್ಲ, ಶಾಶ್ವತವೂ ಅಲ್ಲ, ಕಾಲಕ್ರಮೇಣ ಎಲ್ಲಾ ಕಳೆದು ಹೋಗುತ್ತದೆ... ಆದರೆ ನಿರ್ದಿಷ್ಟ ಸಮಯದಲ್ಲಿ ಅದು ಶ್ರೇಷ್ಠವಾಗಿರುತ್ತದೆ...." ಮಸ್ತ್ ಇದೆ ನಿಮ್ಮ ಈ ಬರಹ...
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಜಗತ್ ಸೂತ್ರದಾರಿ ಯಾದ ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತೆಯು ಅರ್ಜುನನಿಗೆ ಮಾತ್ರವಲ್ಲದೆ ಜಗದ ಎಲ್ಲ ಜನರಿಗೂ ಅನುಸರಿಸುವುದು. ನಿಮ್ಮ ಈ ಬರವಣಿಗೆಯನ್ನು ನೋಡಿದ ಕ್ಷಣ ಮತ್ತೊಮ್ಮೆ ಭಗವದ್ಗೀತೆಯ ಪಾರಾಯಣ ಮಾಡಬೇಕೆನಿಸುತ್ತದೆ. ತಮ್ಮ ಈ ಬರವಣಿಗೆಗೆ ನನ್ನ ಮನಪೂರ ದ ಶುಭಾಶಯಗಳು ಹಾಗೂ ಬರೆದ ನಿಮಗೆ ಧನ್ಯವಾದಗಳು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ