pratilipi-logo ಪ್ರತಿಲಿಪಿ
ಕನ್ನಡ

ಕೃಷ್ಣ ಚೆಲುವೆಯ ಚಿತ್ರ

4.5
6216

ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, ‘ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ ಕೊಡಲು ಸ್ವಲ್ಪ ತಡವಾಯಿತು’. ಸುದೀಪ ಕೊಟ್ಟ ಆ ಫ಼ೋಟೊ ನೋಡುತ್ತ ರಾಜು ಕಣ್ಣುಗಳಲ್ಲಿ ನೀರು ...

ಓದಿರಿ
ಲೇಖಕರ ಕುರಿತು
author
ಅನಂತ ರಮೇಶ್

ಮನುಷ್ಯನ ಆಸಕ್ತಿಗಳ ಮುಖಗಳು ವೈವಿಧ್ಯಮಯ. ಹಗಲು ನಕ್ಷತ್ರಗಳ ನೆನಪಾಗದು. ವೀಕ್ಷಣೆಯೂ ಅಸಾಧ್ಯ. ನಿತ್ಯ ಬರುವ ಕತ್ತಲೆಯಲ್ಲಿ ಅವು ಹೊಳೆಯುವಾಗ, ಕತ್ತಲೆಯನ್ನು ಮರೆಸುತ್ತದೆ. ಹಾಗೆ, ಜೀವನ ಯಾತ್ರೆಯಲ್ಲಿ ದು:ಖ ನಿತ್ಯವಿರುವಾಗ ಸಾಹಿತ್ಯದ ಅನೇಕ ಮಜಲುಗಳು ಹೊಳೆಯುತ್ತವೆ. ಮುದಕೊಡುವ ಪ್ರಯತ್ನ ಮಾಡುತ್ತವೆ. ಹಾಗಾಗಿ, ಸಾಹಿತ್ಯದಲ್ಲಿ ಆಸಕ್ತ. ಓದುವುದು ಮತ್ತು ಲಹರಿಯ ಗೆಳೆತನವಾದರೆ ಬರೆಯುವುದು. ಬರೆದದ್ದು ಬಹಳ ಕಡಿಮೆ. ಗಟ್ಟಿಯಾದದ್ದು ಬರೆಯುವ ಆಸೆ! ಅದು ಹಾಗೇ ಉಳಿದುಬಿಡುವ ನಿರಾಸೆಯೂ ಕಾಡುತ್ತದೆ. ಬ್ಯಾಂಕಿನಲ್ಲಿ ಅಧಿಕಾರಿ ವೃತ್ತಿ ಅದಮೇಲೆ ಓದುವ ಹಾಗೇ ಏನಾದರೂ ಗೀಚುವ ಹುಚ್ಚು. ಬೆಂಗಳೂರು ವಾಸಿ. ಬ್ಲಾಗ್ ಬರೆಯುತ್ತೇನೆ. ಕೊಂಡಿ: anantharamesh.wordpress.com

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Suhas Vakwadi
    04 മാര്‍ച്ച് 2018
    ತುಂಬಾ ಚೆನ್ನಾಗಿದೆ ಕಥೆ... Just felt the inner happiness of both..
  • author
    31 ജനുവരി 2018
    nice, heart touching
  • author
    Sahupapu "ರಸಗವನ"
    16 ജനുവരി 2018
    sundaravada chitrada kate
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Suhas Vakwadi
    04 മാര്‍ച്ച് 2018
    ತುಂಬಾ ಚೆನ್ನಾಗಿದೆ ಕಥೆ... Just felt the inner happiness of both..
  • author
    31 ജനുവരി 2018
    nice, heart touching
  • author
    Sahupapu "ರಸಗವನ"
    16 ജനുവരി 2018
    sundaravada chitrada kate