ಸೂರ್ಯನ ಶಾಖ ಅತಿಯಾಗಿ ಕಾಡುಗಳಲ್ಲಿ ನೀರಿನ ಕೊರತೆಯಾಗಿ ಸ್ವಾರ್ಥಕ್ಕಾಗಿ ಕಾಡನ್ನು ಕಡಿದ ಮನುಷ್ಯನ ಹುಡುಕುತ್ತಿವೆ ಪ್ರಾಣಿಗಳು ಆಹಾರ ನೀರು ಸಿಗದೇ ತಲ್ಲಣಗೊಂಡಿವೆ ಖಗ ಮೃಗಗಳು ಆಹಾರ ಹುಡುಕಿ ಹೊರಟಿವೆ ಕಾಡು ಕಡಿದು ಸುಖದಿ ಕುಳಿತ ಮನುಜನ ಊರು ...
ಸುಂದರವಾದ ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಬೆಳೆದವಳು ನಾನು. ನಮ್ಮದು ಉತ್ತರ ಕನ್ನಡ ಜಿಲ್ಲೆ. ವೃತ್ತಿಯಲ್ಲಿ ಶಿಕ್ಷಕಿ. ಈಗ ವಾಸವಾಗಿರುವುದು ಬೆಂಗಳೂರು. ಬಿಡುವಾದಾಗ ಕವನ, ಕಥೆ ಕಾದಂಬರಿಗಳನ್ನು ಬರೆಯುತ್ತಿರುತ್ತೆನೆ.
ಸಾರಾಂಶ
ಸುಂದರವಾದ ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಬೆಳೆದವಳು ನಾನು. ನಮ್ಮದು ಉತ್ತರ ಕನ್ನಡ ಜಿಲ್ಲೆ. ವೃತ್ತಿಯಲ್ಲಿ ಶಿಕ್ಷಕಿ. ಈಗ ವಾಸವಾಗಿರುವುದು ಬೆಂಗಳೂರು. ಬಿಡುವಾದಾಗ ಕವನ, ಕಥೆ ಕಾದಂಬರಿಗಳನ್ನು ಬರೆಯುತ್ತಿರುತ್ತೆನೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ