ವಿದ್ವಾಂಸರು, ಕಾವ್ಯರಸಿಕರು ಹಳಗನ್ನಡದ ಮೇರುಕೃತಿ 'ಗದಾಯುದ್ಧ'ವ ಕುತೂಹಲದಿ ಮತ್ತೆ, ಮತ್ತೆ ಓದುವಂತೆ ಬರೆದ್ದಿದ್ದಾನೆ ರನ್ನ ಅದರಲ್ಲಿನ ಒಂದು ಸುಂದರ ವರ್ಣನೆ 'ವೈಷಂಪಾಯನ ಸರೋವರದೊಳಗೆ ಭೀಮನ ಧ್ವನಿ ಕೇಳಿ ನೀರಿನೊಳಗಿದ್ದರು ಬೆವರುತ್ತಿದ್ದ ...
ಕನ್ನಡ ಸಾಹಿತ್ಯ ಲೋಕದಲ್ಲಿ ರತ್ನತ್ರಯರಲ್ಲಿ ಒಬ್ಬರಾದ ರನ್ನಕವಿ ಬರೆದ ಗ್ರಂಥ ಗದಾಯುದ್ಧ ಅಥವಾ ಸಾಹಸಭೀಮ ವಿಜಯ.ಈ ಕೃತಿಯಲ್ಲಿ ತನ್ನ ದುರ್ಯೋಧನನನ್ನು ಮಹವ್ಯಕ್ತಿಯನ್ನಾಗಿ, ಮಹಾಪುರುಷ ನನ್ನಾಗಿ ದುರಂತ ನಾಯಕನನ್ನಾಗಿ ಚಿತ್ರಿಸಿದ್ದಾನೆ.ಅದರಲ್ಲೂ ವೈ ಶಂಪಾಯನ ಸರೋವರದಲ್ಲಿ ಹೋದಾಗ ಪಾಂಡವರಿಗೆ ಹೆದರಿ ಹೋಗಿರಲಿಲ್ಲ ಭೀಷ್ಮರ ಆದೇಶದ ಮೇರೆಗೆ ಹೋಗಿ ,ಜಲಮಂತ್ರದ ಸಹಾಯದಿಂದ ನೀರಿನಲ್ಲಿ ಅಡಗಿರುತ್ತಾನೆ. ಪಾಂಡವರು ದುರ್ಯೋಧನನು ಎಲ್ಲಿಯೇ ಅಡಗಿರುವನು ಎಂದು ಕೊಳದ ಸುತ್ತಲೂ ನಿಂತು ಕರೆಯುತ್ತಾರೆ .ಆದರೆ ಇವನು ತಣ್ಣಗೆ ಕುಳಿತಿರುತ್ತಾನೆ.ಆಗ ಭೇಮ ಈ ಭೂತ ಎನ್ನ ಸರಂ ಗೆಲ್ದಲ್ಲದೆ ಪೊರಮಡದು.ಅಂದರೆ ನನ್ನ ಸ್ವರವನ್ನು ಕೇಳದೆ ಇ ದ್ದರ ಹೊರಬರುವುದಿಲ್ಲ ಎಂದಾಗ " ನೀರೊ ಳಗಿ ರ್ದು ಬೇಮರ್ತನ್ ಉರಗ ಪತಾಕಂ" ಎಂದು ವರ್ಣಿಸಿದ್ದಾನೆ ಅಂದರೆ ತಂಪಾದ ನೀರಿನಲ್ಲಿ ಮುಳುಗಿದ್ದರು ಸಹ ಅಸಾದ್ಯ ಕೋಪ ಬಂತಂತೆ. ಅ ಕೋಪದ ಭರಕ್ಕೆ ಕೊಳದಲ್ಲಿ ಇರುವ ಜಲಚರಗಳು ಎಲ್ಲ ಭಯದಿಂದ ಅತ್ತಿಂದ ಇತ್ತ ಇ ತ್ತಿಂದ ಅತ್ತ ಓಡಾಡಲು ಶುರು ಮಾಡಿದ ವಂತೆ.ನೀರು ಕೊತ್ ಕೊತನೆ ಕುದಿಯು ವುದಕ್ಕೆ ಶುರು ಆಯಿತಂತೆ ಆಗ ನೀರನ್ನು ಸೀಳಿಕೊಂಡು ಕೋಪದಿಂದ ಎದ್ದು ಬಂದನಂತೆ.ಅಂದರೆ ಪಾಂಡವರ ಮೇಲೆ ಕೋಪವಿಲ್ಲ ದುರ್ಯೋಧನನಿಗೆ, ಭೀಮನ ಮೇಲೆ ಮಾತ್ರ ಕೋಪ.ಮುಂದೆ ಗದಾಯುದ್ಧ ಆಯಿತು.ಕೃಷ್ಣನ ಕುತಂತ್ರದಿಂದ ದುರ್ಯೋಧನ ಊರು( ತೊಡೆ)ಭಂಗವಾಗಿ ಕೆಳಗೆ ಬೀಳು ತ್ತಾನೆ." ಕುರುಕುಲಾರ್ಕನುಂ ಅರ್ಕನುಂ ಅಸ್ತಮೈದಿದರ್" ಅಂದರೆ ಕುರು ಕುಲಕ್ಕೆ ಸೂರ್ಯ ನೋಪಾ ದೀ ಯಲ್ಲಿ ಇರುವ ದುರ್ಯೋಧನನು,. ಇಡೀ ಜಗತ್ತನ್ನು ಬೆಳಗುವ ಸೂರ್ಯನು ಏಕಕಾಲದಲ್ಲಿ ಮುಳುಗಿದರು.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಕನ್ನಡ ಸಾಹಿತ್ಯ ಲೋಕದಲ್ಲಿ ರತ್ನತ್ರಯರಲ್ಲಿ ಒಬ್ಬರಾದ ರನ್ನಕವಿ ಬರೆದ ಗ್ರಂಥ ಗದಾಯುದ್ಧ ಅಥವಾ ಸಾಹಸಭೀಮ ವಿಜಯ.ಈ ಕೃತಿಯಲ್ಲಿ ತನ್ನ ದುರ್ಯೋಧನನನ್ನು ಮಹವ್ಯಕ್ತಿಯನ್ನಾಗಿ, ಮಹಾಪುರುಷ ನನ್ನಾಗಿ ದುರಂತ ನಾಯಕನನ್ನಾಗಿ ಚಿತ್ರಿಸಿದ್ದಾನೆ.ಅದರಲ್ಲೂ ವೈ ಶಂಪಾಯನ ಸರೋವರದಲ್ಲಿ ಹೋದಾಗ ಪಾಂಡವರಿಗೆ ಹೆದರಿ ಹೋಗಿರಲಿಲ್ಲ ಭೀಷ್ಮರ ಆದೇಶದ ಮೇರೆಗೆ ಹೋಗಿ ,ಜಲಮಂತ್ರದ ಸಹಾಯದಿಂದ ನೀರಿನಲ್ಲಿ ಅಡಗಿರುತ್ತಾನೆ. ಪಾಂಡವರು ದುರ್ಯೋಧನನು ಎಲ್ಲಿಯೇ ಅಡಗಿರುವನು ಎಂದು ಕೊಳದ ಸುತ್ತಲೂ ನಿಂತು ಕರೆಯುತ್ತಾರೆ .ಆದರೆ ಇವನು ತಣ್ಣಗೆ ಕುಳಿತಿರುತ್ತಾನೆ.ಆಗ ಭೇಮ ಈ ಭೂತ ಎನ್ನ ಸರಂ ಗೆಲ್ದಲ್ಲದೆ ಪೊರಮಡದು.ಅಂದರೆ ನನ್ನ ಸ್ವರವನ್ನು ಕೇಳದೆ ಇ ದ್ದರ ಹೊರಬರುವುದಿಲ್ಲ ಎಂದಾಗ " ನೀರೊ ಳಗಿ ರ್ದು ಬೇಮರ್ತನ್ ಉರಗ ಪತಾಕಂ" ಎಂದು ವರ್ಣಿಸಿದ್ದಾನೆ ಅಂದರೆ ತಂಪಾದ ನೀರಿನಲ್ಲಿ ಮುಳುಗಿದ್ದರು ಸಹ ಅಸಾದ್ಯ ಕೋಪ ಬಂತಂತೆ. ಅ ಕೋಪದ ಭರಕ್ಕೆ ಕೊಳದಲ್ಲಿ ಇರುವ ಜಲಚರಗಳು ಎಲ್ಲ ಭಯದಿಂದ ಅತ್ತಿಂದ ಇತ್ತ ಇ ತ್ತಿಂದ ಅತ್ತ ಓಡಾಡಲು ಶುರು ಮಾಡಿದ ವಂತೆ.ನೀರು ಕೊತ್ ಕೊತನೆ ಕುದಿಯು ವುದಕ್ಕೆ ಶುರು ಆಯಿತಂತೆ ಆಗ ನೀರನ್ನು ಸೀಳಿಕೊಂಡು ಕೋಪದಿಂದ ಎದ್ದು ಬಂದನಂತೆ.ಅಂದರೆ ಪಾಂಡವರ ಮೇಲೆ ಕೋಪವಿಲ್ಲ ದುರ್ಯೋಧನನಿಗೆ, ಭೀಮನ ಮೇಲೆ ಮಾತ್ರ ಕೋಪ.ಮುಂದೆ ಗದಾಯುದ್ಧ ಆಯಿತು.ಕೃಷ್ಣನ ಕುತಂತ್ರದಿಂದ ದುರ್ಯೋಧನ ಊರು( ತೊಡೆ)ಭಂಗವಾಗಿ ಕೆಳಗೆ ಬೀಳು ತ್ತಾನೆ." ಕುರುಕುಲಾರ್ಕನುಂ ಅರ್ಕನುಂ ಅಸ್ತಮೈದಿದರ್" ಅಂದರೆ ಕುರು ಕುಲಕ್ಕೆ ಸೂರ್ಯ ನೋಪಾ ದೀ ಯಲ್ಲಿ ಇರುವ ದುರ್ಯೋಧನನು,. ಇಡೀ ಜಗತ್ತನ್ನು ಬೆಳಗುವ ಸೂರ್ಯನು ಏಕಕಾಲದಲ್ಲಿ ಮುಳುಗಿದರು.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ