pratilipi-logo ಪ್ರತಿಲಿಪಿ
ಕನ್ನಡ

ಕಾಶ್ಮೀರದಲ್ಲೊಂದು ಕರಾಳ ರಾತ್ರಿ.(ಭಾಗ ಒಂದು)

4.3
1065

" ಕಾಶ್ಮೀರ ಕಣಿವೆಯಲ್ಲಿ ಪೊಲೀಸ್ ಆತಿಥಿಯಾದ ಕಥೆ " (ಭಾಗ ಒಂದು) ಸಂಜೆ ಐದೂವರೆಯಾಗಿತ್ತು, ಎಲ್ಲವೂ ದೊಡ್ ಝೈಲೋ,ಟವೇರಾ ಸುಮೋ ತರದ್ ಗಾಡಿಗಳೇ, ಕನಿಷ್ಟ ಹತ್ತು ಜನರಾದರೂ ಆಗದೆ ಗಾಡಿ ಸ್ಟಾರ್ಟ್ ಮಾಡೋ ಜಾಯಮಾನವೇ ಅವರದ್ದಲ್ಲ,ಅವತ್ಯಾಕೋ ಜನರೇ ...

ಓದಿರಿ
ಲೇಖಕರ ಕುರಿತು
author
ಸುಧೀರ್ ಸಾಗರ್

ಅಲೆಮಾರಿ, ಪುಸ್ತಕದ ಹುಳು...ಮತ್ತಿನ್ನೇನು ಬೇಕು? 😁

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Payaniga Chethan "ಪಯಣಿಗ"
    02 ಡಿಸೆಂಬರ್ 2019
    ಕಾಶ್ಮೀರವೆ ಒಂದು ಸ್ವರ್ಗದ ಸೀಮೆ ಸ್ಥಳ ನೀವು ಹೇಳಿರುವ ಇಂತಹ ಅನೇಕ ರೋಚಕವಾದ ಸನ್ನಿವೇಶಗಳು ಕಾಶ್ಮೀರ ಕಣಿವೆಯಲ್ಲಿ ಸದ್ದು ಮಾಡುತ್ತವೆ. ಪ್ರತ್ಯೇಕ ಕಾನೂನು ಮತ್ತು ರಾಜ್ಯದ ಅಸ್ತಿತ್ವವನ್ನು ಬಯಸುವ ಕಾಶ್ಮೀರಿಗಳು ಪಾಕಿಸ್ತಾನ ಹುಟ್ಟು ಹಾಕಿದ ಭಯೋತ್ಪಾದಕರನ್ನು ತಮ್ಮ ಒಡಲಿನಲ್ಲಿ ಇಟ್ಟುಕೊಂಡು ಅನ್ನ ಹಾಕಿ ನೋಡಿಕೊಳ್ಳುತ್ತಾರೆ. ನಿಮ್ಮಗಾದ ಈ ಅನುಭವ ಭಾರತೀಯನ ಒಡಲ್ಲಿನಲ್ಲಿ ಕುಲುಮೆಯಾಗಿ ಕುದಿಯುತ್ತದೆ.
  • author
    Krishna. MURATHI.
    26 ಏಪ್ರಿಲ್ 2020
    ಕಾಶ್ಮೀರ ಏಂಬ. ಬೂದಿ ಮುಚ್ಚಿದ ಬೆಂಕಿಕೇಂಡತಾರ.ಭಾರತೀಯರ ರಕ್ಷಣೆ "ಪಾಕಿಸ್ತಾನ ದಿಂದ ಭಕ್ಷಣೇ:ಇದಕೇಲ್ಲ. ರಾಜ್ಯಕಿಯ ತಂತ್ರ -ಕುತಂತ್ರ ದಿಂದ ಕೊಲೆ ಸುಲಿಗೆ. ಹಿಂದೂಗಳ ಹತ್ಯೆ ಮಾಡಲಾಗುತೇ. ಇದಕೇಲ್ಲ ಕಡಿವಾಣ ಹಾಕು ದೀಮಂತ ನಾಯಕರೂ ಬೇಕು.
  • author
    Rashmi Joshi
    23 ಜುಲೈ 2018
    ಬೇಗ ಮುಂದಿನ ಭಾಗ ಪ್ರಕಾಶಿಸಿರಿ. ಚನ್ನಾಗಿ ಬರೆಯುತೀರ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Payaniga Chethan "ಪಯಣಿಗ"
    02 ಡಿಸೆಂಬರ್ 2019
    ಕಾಶ್ಮೀರವೆ ಒಂದು ಸ್ವರ್ಗದ ಸೀಮೆ ಸ್ಥಳ ನೀವು ಹೇಳಿರುವ ಇಂತಹ ಅನೇಕ ರೋಚಕವಾದ ಸನ್ನಿವೇಶಗಳು ಕಾಶ್ಮೀರ ಕಣಿವೆಯಲ್ಲಿ ಸದ್ದು ಮಾಡುತ್ತವೆ. ಪ್ರತ್ಯೇಕ ಕಾನೂನು ಮತ್ತು ರಾಜ್ಯದ ಅಸ್ತಿತ್ವವನ್ನು ಬಯಸುವ ಕಾಶ್ಮೀರಿಗಳು ಪಾಕಿಸ್ತಾನ ಹುಟ್ಟು ಹಾಕಿದ ಭಯೋತ್ಪಾದಕರನ್ನು ತಮ್ಮ ಒಡಲಿನಲ್ಲಿ ಇಟ್ಟುಕೊಂಡು ಅನ್ನ ಹಾಕಿ ನೋಡಿಕೊಳ್ಳುತ್ತಾರೆ. ನಿಮ್ಮಗಾದ ಈ ಅನುಭವ ಭಾರತೀಯನ ಒಡಲ್ಲಿನಲ್ಲಿ ಕುಲುಮೆಯಾಗಿ ಕುದಿಯುತ್ತದೆ.
  • author
    Krishna. MURATHI.
    26 ಏಪ್ರಿಲ್ 2020
    ಕಾಶ್ಮೀರ ಏಂಬ. ಬೂದಿ ಮುಚ್ಚಿದ ಬೆಂಕಿಕೇಂಡತಾರ.ಭಾರತೀಯರ ರಕ್ಷಣೆ "ಪಾಕಿಸ್ತಾನ ದಿಂದ ಭಕ್ಷಣೇ:ಇದಕೇಲ್ಲ. ರಾಜ್ಯಕಿಯ ತಂತ್ರ -ಕುತಂತ್ರ ದಿಂದ ಕೊಲೆ ಸುಲಿಗೆ. ಹಿಂದೂಗಳ ಹತ್ಯೆ ಮಾಡಲಾಗುತೇ. ಇದಕೇಲ್ಲ ಕಡಿವಾಣ ಹಾಕು ದೀಮಂತ ನಾಯಕರೂ ಬೇಕು.
  • author
    Rashmi Joshi
    23 ಜುಲೈ 2018
    ಬೇಗ ಮುಂದಿನ ಭಾಗ ಪ್ರಕಾಶಿಸಿರಿ. ಚನ್ನಾಗಿ ಬರೆಯುತೀರ.