pratilipi-logo ಪ್ರತಿಲಿಪಿ
ಕನ್ನಡ

ಕರುಣಾಳು ಬಾ ಬೆಳಕೆ

4.2
1797

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು ಹೇಳಿ ನನ್ನಡಿಯಿಡಿಸು ಬಲುದೂರ ನೋಟವದು ಕೀಳಿನೊಡನೆಯೆ ಸಾಕು ನಿನಗೊಂದು ಹೆಜ್ಜೆ ಮುನ್ನ ಇಂತಿರದಾದೆ ನಿನ್ನ ...

ಓದಿರಿ
ಲೇಖಕರ ಕುರಿತು
author
ಬಿ.ಎಂ.ಶ್ರೀಕಂಠಯ್ಯ

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Girish M "ಗಿರಿಧ್ವನಿ"
    13 ಮಾರ್ಚ್ 2019
    'ಕೇಳೆನೊಡೆಯನೆ ಸಾಕು, ನನಗೊಂದು ಹೆಜ್ಜೆ' ಎಂದು ಕವಿ ಬರೆದಿರುವುದು ಇಲ್ಲಿ ತಪ್ಪಾಗಿ ಮೂಡಿ ಬಂದಿದೆ. ಶ್ರೇಷ್ಠ ಕವಿಗಳ ಕವನ ಈ ರೀತಿ ಆಗದಂತೆ ನೋಡಿಕೊಳ್ಳಬೇಕು.
  • author
    ವಿಜಯ ಅಮೃತರಾಜ್
    27 ಸೆಪ್ಟೆಂಬರ್ 2017
    ಇದು ಕನ್ನಡದಲ್ಲಿ ಮಿಂದೆದ್ದ ಅನುವಾದ ಕವಿತೆ, ಓದಿದಾಗಲೆಲ್ಲಾ ನೂತನ ಏನೋ ಒಂದು ಖುಷಿ
  • author
    Nagaraja k
    17 ಸೆಪ್ಟೆಂಬರ್ 2017
    ಸುಂದರ ಕವಿತೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Girish M "ಗಿರಿಧ್ವನಿ"
    13 ಮಾರ್ಚ್ 2019
    'ಕೇಳೆನೊಡೆಯನೆ ಸಾಕು, ನನಗೊಂದು ಹೆಜ್ಜೆ' ಎಂದು ಕವಿ ಬರೆದಿರುವುದು ಇಲ್ಲಿ ತಪ್ಪಾಗಿ ಮೂಡಿ ಬಂದಿದೆ. ಶ್ರೇಷ್ಠ ಕವಿಗಳ ಕವನ ಈ ರೀತಿ ಆಗದಂತೆ ನೋಡಿಕೊಳ್ಳಬೇಕು.
  • author
    ವಿಜಯ ಅಮೃತರಾಜ್
    27 ಸೆಪ್ಟೆಂಬರ್ 2017
    ಇದು ಕನ್ನಡದಲ್ಲಿ ಮಿಂದೆದ್ದ ಅನುವಾದ ಕವಿತೆ, ಓದಿದಾಗಲೆಲ್ಲಾ ನೂತನ ಏನೋ ಒಂದು ಖುಷಿ
  • author
    Nagaraja k
    17 ಸೆಪ್ಟೆಂಬರ್ 2017
    ಸುಂದರ ಕವಿತೆ