ಹೌದು ಚಹಾ ಕಪ್ಪಗಿತ್ತು ಬೆಲ್ಲ ಅದರೊಳಗಿತ್ತು ಸುಂಠಿಯ ಘಮ ಹೊರಸೂಸುತ್ತಿತ್ತು ಲವಂಗ ಮೆಣಸುಗಳ ಖಾರವಿತ್ತು ಮೂಗು ಸುರಿಯುವ ಮಂದಿ ಅಲ್ಲಿತ್ತು ಸೊರಕ್ ಸೊರಕ್ ಹೀರುತಿತ್ತು ತಂಡಿಯಾ ಈ ಕಾಲದ ಇದು ಗಮ್ಮತ್ತು ✍️ಶಿವಾರ್ಪಣ ...
ಬರಹವೇ ನನ್ನಿರವ. ಸಾಹಿತ್ಯ ಸೊಗಡ ಮೊಗೆವ.ಆಳಾಂತರಂಗದ ಧಣಿಗೆ ದ್ವನಿಯೇ ಈ ಶಿವನೊಲವ.
ವೃತ್ತಿ ಗಣಿತ ವಿಷಯದ ಬೋಧನೆಯಾದರೂ, ಸಾಹಿತ್ಯದ ಸೆಳೆತ ಮತ್ತು ತುಡಿತ ಪೃವೃತ್ತಿಯಾಗಿ ಪರಿಣಮಿಸಿದೆ. ಸಾಗುತಿದೆ ಬದುಕು ಮಾಗುವಿಕೆಯನು ಬಯಸಿ. ಸಾಹಿತ್ಯಾಭಿರುಚಿ ಸಾಹಿತಿಗಳ ಸಹಚರ್ಯ ನೆನಸಿ.
ಸಾರಾಂಶ
ಬರಹವೇ ನನ್ನಿರವ. ಸಾಹಿತ್ಯ ಸೊಗಡ ಮೊಗೆವ.ಆಳಾಂತರಂಗದ ಧಣಿಗೆ ದ್ವನಿಯೇ ಈ ಶಿವನೊಲವ.
ವೃತ್ತಿ ಗಣಿತ ವಿಷಯದ ಬೋಧನೆಯಾದರೂ, ಸಾಹಿತ್ಯದ ಸೆಳೆತ ಮತ್ತು ತುಡಿತ ಪೃವೃತ್ತಿಯಾಗಿ ಪರಿಣಮಿಸಿದೆ. ಸಾಗುತಿದೆ ಬದುಕು ಮಾಗುವಿಕೆಯನು ಬಯಸಿ. ಸಾಹಿತ್ಯಾಭಿರುಚಿ ಸಾಹಿತಿಗಳ ಸಹಚರ್ಯ ನೆನಸಿ.
ಮಸಾಲೆ ಮಿಶ್ರಣ ಅಲ್ಲಿತ್ತು
ಘಮವು ಮೂಗಿಗೆ ಹೊಡೆದಿತ್ತು
ರುಚಿಯು ನಾಲಿಗೆಗೆ ಹತ್ತಿತ್ತು
ಚಳಿಯು ದೂರ ಓಡಿತ್ತು
ಬೆಲ್ಲದ ಸವಿ ರುಚಿ ಅಲ್ಲಿತ್ತು
ಮತ್ತೊಮ್ಮೆ ಕುಡಿವ ಮನಸಾಗಿತ್ತು..
ಚಂದ ಇದೆ ಸರ್...👌👌👌🌷🌷🌷
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಮಸಾಲೆ ಮಿಶ್ರಣ ಅಲ್ಲಿತ್ತು
ಘಮವು ಮೂಗಿಗೆ ಹೊಡೆದಿತ್ತು
ರುಚಿಯು ನಾಲಿಗೆಗೆ ಹತ್ತಿತ್ತು
ಚಳಿಯು ದೂರ ಓಡಿತ್ತು
ಬೆಲ್ಲದ ಸವಿ ರುಚಿ ಅಲ್ಲಿತ್ತು
ಮತ್ತೊಮ್ಮೆ ಕುಡಿವ ಮನಸಾಗಿತ್ತು..
ಚಂದ ಇದೆ ಸರ್...👌👌👌🌷🌷🌷
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ