pratilipi-logo ಪ್ರತಿಲಿಪಿ
ಕನ್ನಡ

’ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ.’

4.7
628

ಕವಿಯೊಬ್ಬನ ಮಾತಿದು. ಇದೊಂದು ಸಾಲು ಸಾಕು ಕನ್ನಡಿಗನೊಬ್ಬನ ಬದುಕಿನಲ್ಲಿ ಕನ್ನಡವೆಂದರೆ ಏನು... ಎನ್ನಲು. ಕನ್ನಡ ಬರಿ ಸಂಪರ್ಕ ಸಾಧನ ಮಾತ್ರವಲ್ಲ. ಅದೊಂದು ಮನೋ ಧರ್ಮವನ್ನು ಸಾರುವ ಪ್ರತಿನಿಧಿಯೂ ಹೌದು. ಹಾಗಾಗಿಯೋ ಏನೋ ಓಹೋ!!!! ಕನ್ನಡದವರು ...

ಓದಿರಿ
ಲೇಖಕರ ಕುರಿತು
author
ಶ್ರೀದೇವಿ ಉಡುಪ
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪಲ್ಲವಿ ಪಂಪ "ನಕ್ಷತ್ರ"
    03 ಏಪ್ರಿಲ್ 2017
    kannadada melidda preeti abhimana mattastu magadastu hecchisuvalli lekhana tumba sahayavaytu
  • author
    ಕಿರಣ ಪಾಟೀಲ "ಕನ್ನಡದ ಕುವರ"
    07 ಆಗಸ್ಟ್ 2018
    ಕನ್ನಡಿಗರು ಅನ್ಯ ಭಾಷೆ ಮಾತನಾಡುವವರನ್ನು ಅವರ ಭಾಷೆಯಲ್ಲೇ ಮಾತನಾಡಿಸುವುದು ಕನ್ನಡಿಗರ ಒಳ್ಳೆಯತನವು ಹಾಗೂ ತಪ್ಪು ಆಗಿದೆ, ಕನ್ನಡ ಮಾತೆಯು ತನ್ನ ಮಡಿಲಲ್ಲಿ ಎಲ್ಲ ಭಾಷೆಗಳನ್ನು ಇಟ್ಟುಕೊಂಡಿದ್ದರು ಕರ್ನಾಟಕದಲ್ಲಿ ಅವಳಿಗೆ ಸ್ಥಳವಿಲ್ಲದಂತಾಗುತ್ತಿದೆ. ಆದ್ದರಿಂದ ನಾವು ಬೇರೆಯವರ ಜೊತೆಯಲ್ಲಿ ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕೆಂದು ನನ್ನ ಅಭಿಪ್ರಾಯ. ಏಕೆಂದರೆ? ಬೆಳಗಾವಿಯಲ್ಲಿ ಮರಾಠಿಗರು ತಮ್ಮದೇ ರಾಜ್ಯ ಎನ್ನುವಂತೆ ಮರಾಠಿ ಮಾತನಾಡುತ್ತಾರೆ. ಹಾಗಾಗಿ ನಾವು ಅವರಂತೆ ಆದರೆ ನಮ್ಮ ಕನ್ನಡ ರಾಜ್ಯದ್ಯಂತ ಬಳಕೆಯಲ್ಲಿರುತ್ತದೆ. ಆಗ ಎಲ್ಲರೂ ಕನ್ನಡವನ್ನು ಕಲಿಯುತ್ತಾರೆ.
  • author
    షావేట్ జైన్
    09 ಮೇ 2017
    Hi Sridevi, you are writing very well. I head blogger community at mycity4kids, which has 8 milion visitors in a month. We would love to hear your story about women, parenting, children, etc. You can write in Kannada. To start writing please visit the below link https://www.mycity4kids.com/parenting/admin/setupablog If you face any issue, you can write to me at [email protected]
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪಲ್ಲವಿ ಪಂಪ "ನಕ್ಷತ್ರ"
    03 ಏಪ್ರಿಲ್ 2017
    kannadada melidda preeti abhimana mattastu magadastu hecchisuvalli lekhana tumba sahayavaytu
  • author
    ಕಿರಣ ಪಾಟೀಲ "ಕನ್ನಡದ ಕುವರ"
    07 ಆಗಸ್ಟ್ 2018
    ಕನ್ನಡಿಗರು ಅನ್ಯ ಭಾಷೆ ಮಾತನಾಡುವವರನ್ನು ಅವರ ಭಾಷೆಯಲ್ಲೇ ಮಾತನಾಡಿಸುವುದು ಕನ್ನಡಿಗರ ಒಳ್ಳೆಯತನವು ಹಾಗೂ ತಪ್ಪು ಆಗಿದೆ, ಕನ್ನಡ ಮಾತೆಯು ತನ್ನ ಮಡಿಲಲ್ಲಿ ಎಲ್ಲ ಭಾಷೆಗಳನ್ನು ಇಟ್ಟುಕೊಂಡಿದ್ದರು ಕರ್ನಾಟಕದಲ್ಲಿ ಅವಳಿಗೆ ಸ್ಥಳವಿಲ್ಲದಂತಾಗುತ್ತಿದೆ. ಆದ್ದರಿಂದ ನಾವು ಬೇರೆಯವರ ಜೊತೆಯಲ್ಲಿ ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕೆಂದು ನನ್ನ ಅಭಿಪ್ರಾಯ. ಏಕೆಂದರೆ? ಬೆಳಗಾವಿಯಲ್ಲಿ ಮರಾಠಿಗರು ತಮ್ಮದೇ ರಾಜ್ಯ ಎನ್ನುವಂತೆ ಮರಾಠಿ ಮಾತನಾಡುತ್ತಾರೆ. ಹಾಗಾಗಿ ನಾವು ಅವರಂತೆ ಆದರೆ ನಮ್ಮ ಕನ್ನಡ ರಾಜ್ಯದ್ಯಂತ ಬಳಕೆಯಲ್ಲಿರುತ್ತದೆ. ಆಗ ಎಲ್ಲರೂ ಕನ್ನಡವನ್ನು ಕಲಿಯುತ್ತಾರೆ.
  • author
    షావేట్ జైన్
    09 ಮೇ 2017
    Hi Sridevi, you are writing very well. I head blogger community at mycity4kids, which has 8 milion visitors in a month. We would love to hear your story about women, parenting, children, etc. You can write in Kannada. To start writing please visit the below link https://www.mycity4kids.com/parenting/admin/setupablog If you face any issue, you can write to me at [email protected]