ಬಾಲ್ಯ ಎನ್ನುವುದು ನನ್ನ ಪಾಲಿಗಂತೂ ಸುವರ್ಣ ಯುಗ... ಪುಟ್ಟದಾದ ಮಲೆನಾಡಿನ ಊರು ನರಸಿಂಹರಾಜಪುರ... ಯಾವುದೇ, ಇವತ್ತಿನ ಡಿಜಿಟಲ್ ಯುಗದ ಹಂಬಲ, ಪೈಪೋಟಿ , ಒತ್ತಡ ಏನೂ ಇಲ್ಲದೆ ನಿರಾಳವಾಗಿ, ಸ್ವಚ್ಛಂದವಾಗಿ ಹಕ್ಕಿಗಳಂತೆ ಹಾರಾಡಿಕೊಂಡಿದ್ದ ...
ಬರವಣಿಗೆ ಹವ್ಯಾಸವಾಗಿರುವ ನನ್ನ ಕೃತಿಗಳು ಒಂಬತ್ತು...ಎರಡು ಸಾಮಾಜಿಕ ಕಾದಂಬರಿ, ಒಂದು ಪೌರಾಣಿಕ , ಎರಡು ಕಥಾ ಸಂಕಲನ ಹೊರತಂದಿರುವ ನನ್ನ ಕತೆ, ಪ್ರವಾಸ ಲೇಖನ, ಕವಿತೆ, ಲೇಖನಗಳು ತರಂಗ, ಸುಧಾ, ಕರ್ಮವೀರ, ಮಂಗಳ, ವಿಜಯ ಕರ್ನಾಟಕ, ಪ್ರಜಾವಾಣಿ, ವಿಶ್ವವಾಣಿಗಳಲ್ಲಿ ಪ್ರಕಟವಾಗುತ್ತಿರುತ್ತವೆ.
ಸಾರಾಂಶ
ಬರವಣಿಗೆ ಹವ್ಯಾಸವಾಗಿರುವ ನನ್ನ ಕೃತಿಗಳು ಒಂಬತ್ತು...ಎರಡು ಸಾಮಾಜಿಕ ಕಾದಂಬರಿ, ಒಂದು ಪೌರಾಣಿಕ , ಎರಡು ಕಥಾ ಸಂಕಲನ ಹೊರತಂದಿರುವ ನನ್ನ ಕತೆ, ಪ್ರವಾಸ ಲೇಖನ, ಕವಿತೆ, ಲೇಖನಗಳು ತರಂಗ, ಸುಧಾ, ಕರ್ಮವೀರ, ಮಂಗಳ, ವಿಜಯ ಕರ್ನಾಟಕ, ಪ್ರಜಾವಾಣಿ, ವಿಶ್ವವಾಣಿಗಳಲ್ಲಿ ಪ್ರಕಟವಾಗುತ್ತಿರುತ್ತವೆ.
ಬಹಳ ಚೆನ್ನಾಗಿದೆ ನಿಮ್ಮ ಕನಸು ಹಾಗೂ ಆದು ನನಸಾಗಿದ್ದು ಅದರಲ್ಲೂ ಪೇಪರ್ ಕಟ್ ಮಾಡಿ ಕೊಂಡ ಮನೆ ಸೊಸೆ ಆಗಿದ್ದು ನನಗೂ ಒಂದು ಕನಸಿತ್ತು ನಮ್ಮ ಮನೆಯಲ್ಲಿ ಬಹಳ ಗಿಡ ಇರಬೇಕು ಎಂದು ಈಗಂತೂ ನಮ್ಮ ಮನೆ ಹಿಂದೆ ನಮ್ಮ ಅಪಾರ್ಟ್ಮೆಂಟ್ ಪಾರ್ಕ್ ಹಾಗೂ ಗಿಡ ಮರ ಇವೆ ನನಸಾದ ಕನಸು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಬಹಳ ಚೆನ್ನಾಗಿದೆ ನಿಮ್ಮ ಕನಸು ಹಾಗೂ ಆದು ನನಸಾಗಿದ್ದು ಅದರಲ್ಲೂ ಪೇಪರ್ ಕಟ್ ಮಾಡಿ ಕೊಂಡ ಮನೆ ಸೊಸೆ ಆಗಿದ್ದು ನನಗೂ ಒಂದು ಕನಸಿತ್ತು ನಮ್ಮ ಮನೆಯಲ್ಲಿ ಬಹಳ ಗಿಡ ಇರಬೇಕು ಎಂದು ಈಗಂತೂ ನಮ್ಮ ಮನೆ ಹಿಂದೆ ನಮ್ಮ ಅಪಾರ್ಟ್ಮೆಂಟ್ ಪಾರ್ಕ್ ಹಾಗೂ ಗಿಡ ಮರ ಇವೆ ನನಸಾದ ಕನಸು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ