ನಾನು ಕನ್ನಡ ಎಂ.ಎ, ಬಿ,ಎಡ್ ಮುಗಿಸಿ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ನನ್ನಿಷ್ಟದ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದೆನು..ಕವನ ಕಾದಂಬರಿ,ಕಥೆ ಬರೆಯುತ್ತಿರುವೆನು.. ಸಾಹಿತ್ಯ ಸೇವೆ ಮಾಡಲು ಸದಾ ಉತ್ಸಾಹ ಆಗಿದ್ದೀನಿ.ಅತಿಥಿ ಶಿಕ್ಷಕಿಯಾಗಿರುವ ನನಗೆ ಸರ್ಕಾರಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಮಹದಾಸೆ ಇದೆ.. ಬರವಣಿಗೆಯಲ್ಲಿ ಏನಾದರೂ ಸಾಧಿಸಬೇಕು ಎಂಬ ಕನಸು ಹೊತ್ತು ಅದರ ನನಸಿಗೆ ಶ್ರಮಿಸುತ್ತಿರುವೆನು.
🌹"ನಡೆದ ದಾರಿಯಲ್ಲಿ ಕಂಡ ಅನುಭವಗಳೇ ಅಮರ, ಸಾಗುವ ದಾರಿಯಲ್ಲಿ ಸಿಗುವ ಅನುಭವಗಳೇ ಮಧುರ"🌹 - ಇಂತಿ ನಿಮ್ಮ
💗ಕನಸುಗಳ ಕಣ್ಮಣಿ 💗.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ