pratilipi-logo ಪ್ರತಿಲಿಪಿ
ಕನ್ನಡ

ಕಳ್ಳನ ಕಣ್ಣೊಳಗೆ ಕಂಡ ಕನಸ್ಸು

4.8
67

ಕಳ್ಳನಾಗಲು ಬೇಕು ತಾಕತ್ತು ಅಂದರೆ ಸುಮ್ಮನೆ ಅಲ್ಲ 😜 ಅದೊಂದು ಹೆಸರುವಾಸಿಯಾದ ಸೂಪರ್ ಮೊಹಲ್.. ಕಳ್ಳ... ಕಳ್ಳ.. ಪ್ಲೀಸ್ ಹೆಲ್ಪ್ ಮೀ.. ಅಂಥ ಒಬ್ಬ ಧನಿಕ ಮಹಿಳೆ ಇದ್ದಕ್ಕಿದ್ದಂತೆ ಚೀರಾಡತೊಡಗಿದರು.. ಜನ ಜಂಗುಳಿಯು ಸ್ವರ ಬಂದತ್ತ ...

ಓದಿರಿ
ಲೇಖಕರ ಕುರಿತು

ನನ್ನ ಹೆಸರು ದಿವ್ಯ. ನನ್ನ f/b ಪ್ರೊಫೈಲ್ ದಿವ್ಯ srkhan. ನಾನು ಹಿಂದಿ ನಟ ಶಾರುಖಾನ್, ಕನ್ನಡ ನಟ ದರ್ಶನ್ ಡಿ ಬಾಸ್, ತಮಿಳು ನಟ ವಿಜಯ್, ಮಲಯಾಳಂ ನಟ ದಿಲೀಪ್ ಇಷ್ಟು ನಟರ ಅಭಿಮಾನಿ. ಮೂಲತಃ ನಾನು ಕೊಡಗಿನವಳು. ಕನ್ನಡ ನನ್ನ ಬದುಕಿನ ಸ್ವರ್ಣಾಕ್ಷರ... ಕನ್ನಡ ನೆಲದ ಕರ್ನಾಟಕದ ಕೊಡಗಿನ ತಂಪು ಮಣ್ಣಲ್ಲಿ ಜನಿಸಿದ ನನಗೆ ಹಸಿರ ಸಿರಿಯೆಂದರೆ ಪ್ರಾಣ. ಪ್ರಕೃತಿಯೇ ನನ್ನುಸಿರು... ಹಸಿರು ಹೊತ್ತು ನಿಂತಿರುವ ಸಸ್ಯ ಸಂಕುಲಗಳೇ ನನ್ನ ಗೆಳತಿಯರು.. ಬಣ್ಣ ಬಣ್ಣದ ಸಾಸಿವೆ ಗಾತ್ರದಿಂದ ಹಿಡಿದು ಅನೇಕ ಹೂವುಗಳೇ ನನ್ನ ಸಖಿಯರು. ಕೆಂಪು ಬಣ್ಣದ ಯಾವುದೇ ಹೂವು ನನ್ನ ಆತ್ಮೀಯ ಸಖಿ. ಬಿಳಿ ಬಣ್ಣದ ಪುಷ್ಪಗಳಾದ ಮಂಗಳೂರು ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಸುಗಂಧಿ ಪುಷ್ಪ, ರಾತ್ರಿ ರಾಣಿ ಇವುಗಳು ನನ್ನ ಉಸಿರಲ್ಲಿ ಸದಾ ನೆಲೆಸಿರುವ ಸೌಗಂಧವಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shobha "ಸುಶೋ........"
    21 ಆಗಸ್ಟ್ 2020
    ಉತ್ತಮ ಕಥೆ. ಪರಿಸ್ಥಿತಿ ಮನುಷ್ಯರನ್ನು ಹೇಗೆ ಆಡಿಸುತ್ತದೆ ಎಂಬುದಕ್ಕೆ ನಿದರ್ಶನದಂತಿದೆ.
  • author
    21 ಆಗಸ್ಟ್ 2020
    ಸೂಪರ್ ವಿವೇಕವನ್ನು ಎಚ್ಚರಿಸಿದಾಗ,ಮನುಷ್ಯ ಸರಿ ದಾರಿಯಲ್ಲುರುತ್ತಾನೆ.
  • author
    ತಪಸ್ವಿನಿ ತಪಸ್ವಿ 💙
    21 ಆಗಸ್ಟ್ 2020
    ಚೆನ್ನಾಗಿದೆ ಸಿಸ್... ಗೌರಿಗಣೇಶ ಹಬ್ಬದ ಶುಭಾಶಯಗಳು 😊😊
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shobha "ಸುಶೋ........"
    21 ಆಗಸ್ಟ್ 2020
    ಉತ್ತಮ ಕಥೆ. ಪರಿಸ್ಥಿತಿ ಮನುಷ್ಯರನ್ನು ಹೇಗೆ ಆಡಿಸುತ್ತದೆ ಎಂಬುದಕ್ಕೆ ನಿದರ್ಶನದಂತಿದೆ.
  • author
    21 ಆಗಸ್ಟ್ 2020
    ಸೂಪರ್ ವಿವೇಕವನ್ನು ಎಚ್ಚರಿಸಿದಾಗ,ಮನುಷ್ಯ ಸರಿ ದಾರಿಯಲ್ಲುರುತ್ತಾನೆ.
  • author
    ತಪಸ್ವಿನಿ ತಪಸ್ವಿ 💙
    21 ಆಗಸ್ಟ್ 2020
    ಚೆನ್ನಾಗಿದೆ ಸಿಸ್... ಗೌರಿಗಣೇಶ ಹಬ್ಬದ ಶುಭಾಶಯಗಳು 😊😊