pratilipi-logo ಪ್ರತಿಲಿಪಿ
ಕನ್ನಡ

ಕಲಾವಿದನಿಗೆ ವಿಧಿ ಖಳನಾಯಕನಾದಾಗ...

4.2
3345

"ದಡ ದಾಟಿದ ಮೇಲೆ ಅಂಬಿಗನ ಸಹವಾಸ ಬೇಡ" ಎನ್ನುವ ಜನರೇ ಸಮಾಜದ ತುಂಬೆಲ್ಲಾ ಇರುವುದು. ಮರ ಹತ್ತಿದ ಮೇಲೆ ಏಣಿಯೇಕೆ ಎನ್ನುತ್ತಾ ನೆಲಕ್ಕೇ ದೂಡುವ ಅಮಾನವೀಯ ಜನರೆದುರು ಕೆಲಹಲವರು ಇನ್ನೂ ಕೂಡ ಯಾವುದೇ ಸಂಬಂಧವಿಲ್ಲದಿದ್ದರೂ ಕೇವಲ ಮಾನವೀಯತೆಯ ...

ಓದಿರಿ
ಲೇಖಕರ ಕುರಿತು
author
ರನ್ನ

ನನ್ನ ಬಗ್ಗೆ ಹೇಳೋದೆನಿಲ್ಲ ನಾನಿನ್ನು ನನ್ನ ಹುಡುಕಾಟದಲ್ಲಿದ್ದೇನೆ. ಹೆಸರು ರೂಪು ಇನ್ನಿತರ ಮಾಹಿತಿಗಳು ನನ್ನವೆಂದರೂ ಅವು ನಾನಲ್ಲ. ನನ್ನ ಬಗ್ಗೆ ನನಗೆ ಉತ್ತರ ಸಿಕ್ಕ ನಂತರವಷ್ಟೆ ಇತರರಿಗೆ ಹೇಳಲು ಸಾಧ್ಯ. ಸಧ್ಯ ನಾನು ನಾನಲ್ಲ ಇದಿಷ್ಟೇ ಹೇಳಬಲ್ಲೆ ಬಹುಶಃ ನಮ್ಮನ್ನು ನಾವು ಹುಡುಕಹೊರಟರೇ ಅದು ಅಂತ್ಯವಿಲ್ಲದ ಸುಧೀರ್ಘ ನಡಿಗೆಯಾದೀತು ಆದರೂ ಹುಟ್ಟು ಸಾವಿನ ನಡುವಿನ ಜೀವನದ ಸಾರ್ಥಕತೆ ಆ ಹುಡುಕಾಟ ಮತ್ತು ಕಂಡುಕೊಳ್ಳುವಿಕೆ ಇದೇ ಅಲ್ಲವೇ ಹಾಗಾಗಿ ನಾನು ನಾನಲ್ಲ. ನಾನೇ ನಾನಲ್ಲದೇ ನನ್ನನ್ನೇ ಹುಡುಕುತ್ತಿರುವ ಆತ್ಮ ಶೋಧಕನಷ್ಟೆ 😍😍😘

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅವನಿ
    22 ಆಗಸ್ಟ್ 2017
    ಮಾನವೀಯತೆ ಮೆರೆದವರಿಗೆ ನನ್ನ ಧನ್ಯವಾದಗಳು
  • author
    Girish M "ಗಿರಿಧ್ವನಿ"
    05 ಫೆಬ್ರವರಿ 2019
    ಈ ನಿಟ್ಟಿನಲ್ಲಿ ಕನ್ನಡ ಚಲನ ಚಿತ್ರ ಸಂಘ ಇನ್ನೂ ಹೆಚ್ಚಿನ ಪಾತ್ರ ವಹಿಸಬೇಕು. ಸಮೂಹ ಪ್ರಯತ್ನದಿಂದ ಒಂದು ಒಳ್ಳೆಯ ಮೊತ್ತ ನೊಂದವರಿಗೆ ದೊರಕಲು ಸಾಧ್ಯವಾಗುತ್ತದೆ.. ಚಿತ್ರರಂಗವೂ ಗಟ್ಟಿಯಾಗಿ ನಿಲ್ಲುವಂತಾಗುತ್ತದೆ.
  • author
    ಮಂಜುನಾಥ್ ಆರ್ ಜೈ
    12 ಜುಲೈ 2018
    ಚಿತ್ರರಂಗ ಎಂದು ದುಡಿದ ಅನೇಕ ಕಲಾವಿದರು ಇಂದು ಬೀದಿಯಲ್ಲಿದ್ದಾರೆ ಅಂತಹವರಿಗೆ ಬೆಳೆದ ನಟರು, ಚಿತ್ರರಂಗ ಸಹಾಯ ಹಸ್ತ ನೀಡಬೇಕು ಇಂತಹವರಿಗೆ ನೆರವಾಗಬೇಕು...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅವನಿ
    22 ಆಗಸ್ಟ್ 2017
    ಮಾನವೀಯತೆ ಮೆರೆದವರಿಗೆ ನನ್ನ ಧನ್ಯವಾದಗಳು
  • author
    Girish M "ಗಿರಿಧ್ವನಿ"
    05 ಫೆಬ್ರವರಿ 2019
    ಈ ನಿಟ್ಟಿನಲ್ಲಿ ಕನ್ನಡ ಚಲನ ಚಿತ್ರ ಸಂಘ ಇನ್ನೂ ಹೆಚ್ಚಿನ ಪಾತ್ರ ವಹಿಸಬೇಕು. ಸಮೂಹ ಪ್ರಯತ್ನದಿಂದ ಒಂದು ಒಳ್ಳೆಯ ಮೊತ್ತ ನೊಂದವರಿಗೆ ದೊರಕಲು ಸಾಧ್ಯವಾಗುತ್ತದೆ.. ಚಿತ್ರರಂಗವೂ ಗಟ್ಟಿಯಾಗಿ ನಿಲ್ಲುವಂತಾಗುತ್ತದೆ.
  • author
    ಮಂಜುನಾಥ್ ಆರ್ ಜೈ
    12 ಜುಲೈ 2018
    ಚಿತ್ರರಂಗ ಎಂದು ದುಡಿದ ಅನೇಕ ಕಲಾವಿದರು ಇಂದು ಬೀದಿಯಲ್ಲಿದ್ದಾರೆ ಅಂತಹವರಿಗೆ ಬೆಳೆದ ನಟರು, ಚಿತ್ರರಂಗ ಸಹಾಯ ಹಸ್ತ ನೀಡಬೇಕು ಇಂತಹವರಿಗೆ ನೆರವಾಗಬೇಕು...