pratilipi-logo ಪ್ರತಿಲಿಪಿ
ಕನ್ನಡ

ಕೈ ಕೆಸರಾದರೆ ಬಾಯಿ ಮೊಸರು

5
116

ವಾರ್ಷಿಕ ಕಥಾ ಸ್ಪರ್ಧೆ ಗಾದೆ ಗಮ್ಮತ್ತು. ಕಥೆ...1 ಕೈ ಕೆಸರಾದರೆ ಬಾಯಿ ಮೊಸರು ............................................................. ವಿನುತ -ವಿಶಾಲ ದಂಪತಿಗಳ ಅವಳಿ ಮಕ್ಕಳು ವಿಜಯ ಮತ್ತು ವಿನಯ. ಅಪ್ಪ ಅಮ್ಮನ ಮುದ್ದಿನ ...

ಓದಿರಿ
ಲೇಖಕರ ಕುರಿತು
author
Ananth Singanamalli

ನಾನು ನಿವೃತ್ತ ಆಡಿಟರ್. ಇಂಡಿಯನ್ ಆಡಿಟ್ ಡಿಪಾರ್ಟ್ಮೆಂಟ್ ಲ್ಲಿ ಇದ್ದೆ. ಜೊತೆಗೆ ಶಿಕ್ಷಕನು ಆಗಿದ್ದೆ.ಸರಕಾರಿ ಕೆಲಸಕ್ಕೆ ಸೇರುವ ಮುನ್ನ ಹೈಸ್ಕೂಲ್ ಶಿಕ್ಷಕನಾಗಿದ್ದೆ. ಹಾಗೇ ಜೀವನ ನಿರ್ವಹಣೆಗೆ ಮನೆ ಪಾಠ ಮಾಡ್ತಿದ್ದೆ. ನಂತರ ಜವಹಲಾಲ್ ನೆಹರು ವಿಜ್ಞಾನ ಸಂಸ್ಥೆಯಲ್ಲಿ ನಿವೃತ್ತಿ ನಂತರ ಏಳು ವರ್ಷ್ ಕೆಲಸ ಮಾಡಿ ಈಗ ಮನೆಯಲ್ಲಿದ್ದೇನೆ. ಬರೆಯುವ ಹವ್ಯಾಸ ಇತ್ತು. ಸಂಸಾರದ ಜಂಜಡ ಸುಪ್ತ ವಾಗಿಸಿತ್ತು. 90ರ ದಶಕ ದಲ್ಲಿ ನನ್ನ ಕಥೆ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈಗ ಮತ್ತೆ ಬರೆಯುವ ಆಸೆ ಚಿಗುರೊಡೆದಿದೆ. ಪ್ರತಲಿಪಿ ವೇದಿಕೆ ಸ್ಫೂರ್ತಿ. ಬಾಲಿಶ ಬರೆಹ ಎನಿಸಬಹುಸಿದು. ಪ್ರಯತ್ನಿಸಿರುವೆ. ಓದುಗರ ಸಹಕಾರ ಸಿಕ್ಕರೆ ಪ್ರಯತ್ನ ಮುಂದುವರೆಸುವೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಗೋಪಾಲ ಹೆಗಡೆ
    15 ಫೆಬ್ರವರಿ 2021
    👍👍👌💐💐💐ತುಂಬಾ ಚೆನ್ನಾಗಿದೆ
  • author
    Rajani A
    15 ಫೆಬ್ರವರಿ 2021
    👌👍
  • author
    Archana
    08 ನವೆಂಬರ್ 2024
    ಒಳ್ಳೆಯದು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಗೋಪಾಲ ಹೆಗಡೆ
    15 ಫೆಬ್ರವರಿ 2021
    👍👍👌💐💐💐ತುಂಬಾ ಚೆನ್ನಾಗಿದೆ
  • author
    Rajani A
    15 ಫೆಬ್ರವರಿ 2021
    👌👍
  • author
    Archana
    08 ನವೆಂಬರ್ 2024
    ಒಳ್ಳೆಯದು