pratilipi-logo ಪ್ರತಿಲಿಪಿ
ಕನ್ನಡ

ಜೊತೆ ಜೊತೆಯಲಿ

4.6
4434

ಸಂಜೆಯ ಹೊತ್ತು..ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಹೊರಟು ಹೋಗಿದ್ದ...ಯುದ್ಧ ಮುಗಿದ ನಂತರ ರಣರಂಗದಲ್ಲಿ ಹೇಗೆ ನೆತ್ತರು ಹರಡಿರುತ್ತದೋ ಹಾಗೆ ಭಾನು ತುಂಬ ಕೆಂಬಣ್ಣ ಹರಡಿಕೊಂಡಿತ್ತು..ಹಕ್ಕಿಗಳ ಕಲರವ ಕಿವಿಗೆ ಕೇಳಲು ...

ಓದಿರಿ
ಲೇಖಕರ ಕುರಿತು
author
ವಿನೋದ ಕೃಷ್ಣ..

ಸೋಫ್ಟ್ವೇರ್ ಕಂಪೆನಿಯಲ್ಲಿನ ಉದ್ಯೋಗದ ನಡುವಿನ ಬಿಡುವು..ಆ ಸಮಯದಿ ಬರವಣಿಗೆಯತ್ತ ಹೆಚ್ಚು ಒಲವು..ತನ್ನದೇ ಶೈಲಿಯಲ್ಲಿ ಗೀಜಿ ರಚಿಸಲ್ಪಟ್ಟ ಕಥೆಗಳು ಹಲವು..ಅವುಗಳಲ್ಲಿ ಕಿರುಚಿತ್ರಗಳಾದವುಗಳು ಕೆಲವು..ಮಿಕ್ಕಂತೆ ಒಳ್ಳೆಯ ಪುಸ್ತಕಗಳನ್ನು ಓದುವುದು,ಸಿನೆಮಾ ವೀಕ್ಷಣೆ,ಹಾಡನ್ನು ಕೇಳುವುದು ಇತರ ಹವ್ಯಾಸಗಳು..ತಂದೆ ಶಂಕರನಾರಾಯಣ ಭಟ್ ಮತ್ತು ತಾಯಿ ಶಶಿಕಲ..ದೇವರ ಸ್ವಂತ ನಾಡು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬರುವ ಕುಂಟಂಗೇರಡ್ಕ ಎಂಬ ಪುಟ್ಟ ಊರು ಹುಟ್ಟೂರು

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    jagannatha k s
    16 ಡಿಸೆಂಬರ್ 2018
    ಪ್ರೀತಿ ಕೇವಲ ದೈಹಿಕ ಆಕರ್ಷಣೆ ಆಗಿರದೆ ಮನಸ್ಸು ಮನಸ್ಸು ಗಳ ಮಿಲನ ವಲ್ಲವೇ.
  • author
    ರಾಧಿಕಾ ಕಾಮತ್
    15 ಡಿಸೆಂಬರ್ 2018
    nice Story
  • author
    Muttu Dodamani
    12 ಆಗಸ್ಟ್ 2021
    Super ಚೆನ್ನಾಗಿದೆ ತುಂಬಾ ತುಂಬಾ ಜಯ ಹಿಂದ.,.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    jagannatha k s
    16 ಡಿಸೆಂಬರ್ 2018
    ಪ್ರೀತಿ ಕೇವಲ ದೈಹಿಕ ಆಕರ್ಷಣೆ ಆಗಿರದೆ ಮನಸ್ಸು ಮನಸ್ಸು ಗಳ ಮಿಲನ ವಲ್ಲವೇ.
  • author
    ರಾಧಿಕಾ ಕಾಮತ್
    15 ಡಿಸೆಂಬರ್ 2018
    nice Story
  • author
    Muttu Dodamani
    12 ಆಗಸ್ಟ್ 2021
    Super ಚೆನ್ನಾಗಿದೆ ತುಂಬಾ ತುಂಬಾ ಜಯ ಹಿಂದ.,.