ಚಂದಿರನಂತ ಹೋಲಿಕೆ ಅವಳು ತಟ್ಟಿದ ರೊಟ್ಟಿಗೆ ಗುಂಡಾದ ಆ ರೊಟ್ಟಿಗೆ ಅವಳದೇ ಅಂಗೈ ಮುದ್ರಿಕೆ ಬೆಂಕಿ ಗಾಳಿ ಬೂದಿ ಸ್ನೇಹವುಂಟು ರೊಟ್ಟಿಗೆ ಅಮ್ಮನೂದಿದ ಉಸಿರು ಉಂಟು ರೊಟ್ಟಿಯೊಂದಿಗೆ ಬೇಳೆ ಸಾರು ಕಾಳು ಪಲ್ಯ ನಂಟುಂಟು ರೊಟ್ಟಿಗೆ ಹಬ್ಬ ...
ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಉದ್ಯೋಗಿ. ಕನ್ನಡದ ಪದ ಉದ್ಯಾನವನದಲ್ಲಿ ಅಕ್ಷರವೆಂಬ ಹೂಗಳಿಂದ ಸವಿ ನುಡಿಯೆಂಬ ಮಕರಂದವ ಹೀರುವ ದುಂಬಿಯಾಗಿರಬೇಕೆಂಬ ಹಂಬಲ. ಕಥೆ,ಕವನ,ಕಾದಂಬರಿ, ಆತ್ಮಕಥನ ಓದುವ ಗೀಳು.ಅವುಗಳಿಂದ ಜೀವನ ದರ್ಶನ ಸಾಧ್ಯವೆಂದು ನಂಬಿದವ.ನನ್ನ ಇಮೇಲ್ - [email protected] ಸಾಹಿತ್ಯವೆಂದರೆ ಎದೆಯನ್ನು ಅಲಗಿಸುವಂತ ಮಾತು.ಯಾವ ವಾಕ್ಯವನ್ನು ಓದಿದರೆ ಅಥವಾ ಕೇಳಿದರೆ,ನಮ್ಮ ಹೃದಯದಲ್ಲಿ ಒಂದಾನೊಂದು ಚಲನೆಯ ಅನುಭವವುಂಟಾಗುತ್ತದೆಯೋ ಆ ವಾಕ್ಯವೇ ಸಾಹಿತ್ಯ- ಡಿ.ವಿ.ಜಿ
ಸಾರಾಂಶ
ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಉದ್ಯೋಗಿ. ಕನ್ನಡದ ಪದ ಉದ್ಯಾನವನದಲ್ಲಿ ಅಕ್ಷರವೆಂಬ ಹೂಗಳಿಂದ ಸವಿ ನುಡಿಯೆಂಬ ಮಕರಂದವ ಹೀರುವ ದುಂಬಿಯಾಗಿರಬೇಕೆಂಬ ಹಂಬಲ. ಕಥೆ,ಕವನ,ಕಾದಂಬರಿ, ಆತ್ಮಕಥನ ಓದುವ ಗೀಳು.ಅವುಗಳಿಂದ ಜೀವನ ದರ್ಶನ ಸಾಧ್ಯವೆಂದು ನಂಬಿದವ.ನನ್ನ ಇಮೇಲ್ - [email protected] ಸಾಹಿತ್ಯವೆಂದರೆ ಎದೆಯನ್ನು ಅಲಗಿಸುವಂತ ಮಾತು.ಯಾವ ವಾಕ್ಯವನ್ನು ಓದಿದರೆ ಅಥವಾ ಕೇಳಿದರೆ,ನಮ್ಮ ಹೃದಯದಲ್ಲಿ ಒಂದಾನೊಂದು ಚಲನೆಯ ಅನುಭವವುಂಟಾಗುತ್ತದೆಯೋ ಆ ವಾಕ್ಯವೇ ಸಾಹಿತ್ಯ- ಡಿ.ವಿ.ಜಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ