ಹಿಮಾಲಯದ ಪರ್ವತ ತಪ್ಪಲಿನ 'ಕಾಂಚನ ಪುರ'ದಲ್ಲಿ 'ವಿದ್ಯಾಧರ' ಎಂಬ ರಾಜ್ಯವಿದ್ದು , ಇದನ್ನು ಅಪ್ರತಿಮನು, ಬಲಾಡ್ಯನು, ಧರ್ಮಿಷ್ಠನು, ದಯಾಪರನು ಆಗಿದ್ದ 'ಜೀಮೂತಕೇತು' ಎಂಬ ರಾಜನು ಆಳುತ್ತಿದ್ದನು. ಈ ರಾಜ್ಯವು ಸುಖ ಸಮೃದ್ಧಿಯಿಂದ ತುಂಬಿತ್ತು. ...
ನಮಗಿದು ಏಳನೇ ಕ್ಲಾಸಿಗೆ ಪಾಠವಿತ್ತು... ಗರುಡನಿಗೆ ಆದ ಅನ್ಯಾಯದ ಇಡೀ ಕಥೆಯನ್ನು ಒಂದು ವಾರ ಹೇಳಿದ್ದರು ನಮ್ಮ ಗುರುಗಳು.. ಜಿಮೂತವಾಹನ ಮಲಯಕೇತುವಿನ ಜೊತೆಗೆ ಸಮುದ್ರದ ತೀರದಲ್ಲಿ ನಡೆಯುವಾಗ ಸಮುದ್ರದ ಅಲೆಗಳನ್ನು, ದೂರದ ಪರ್ವತಗಳನ್ನು ಕಾಡಿನ ಸೌಂದರ್ಯ ವರ್ಣಿಸಿದ ಕಾವ್ಯಕಣಿಕೆ ಇನ್ನೂ ನೆನಪಿದೆ.. ಬಹಳ ದಿನಗಳ ನಂತರ ಮನಸಿಗೆ ಹಿತವೆನಿಸುವ ಕಥೆ ಓದಿದಂತೆ ಆಯ್ತು..
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಮಗಿದು ಏಳನೇ ಕ್ಲಾಸಿಗೆ ಪಾಠವಿತ್ತು... ಗರುಡನಿಗೆ ಆದ ಅನ್ಯಾಯದ ಇಡೀ ಕಥೆಯನ್ನು ಒಂದು ವಾರ ಹೇಳಿದ್ದರು ನಮ್ಮ ಗುರುಗಳು.. ಜಿಮೂತವಾಹನ ಮಲಯಕೇತುವಿನ ಜೊತೆಗೆ ಸಮುದ್ರದ ತೀರದಲ್ಲಿ ನಡೆಯುವಾಗ ಸಮುದ್ರದ ಅಲೆಗಳನ್ನು, ದೂರದ ಪರ್ವತಗಳನ್ನು ಕಾಡಿನ ಸೌಂದರ್ಯ ವರ್ಣಿಸಿದ ಕಾವ್ಯಕಣಿಕೆ ಇನ್ನೂ ನೆನಪಿದೆ.. ಬಹಳ ದಿನಗಳ ನಂತರ ಮನಸಿಗೆ ಹಿತವೆನಿಸುವ ಕಥೆ ಓದಿದಂತೆ ಆಯ್ತು..
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ